ನೀವಿಲ್ದೆ ಹ್ಯಂಗೆ ಬದುಕ್ಲಿ ಗೊತ್ತಾಗ್ತಾ ಇಲ್ಲ…


Team Udayavani, Apr 24, 2018, 2:32 PM IST

nivilde.jpg

ರೀ ಇವ್ರೆ, ನಿಮ್ಮನ್ನು  ಇನ್ಮುಂದೆ ಜಸ್ಟ್‌ ಫ್ರೆಂಡ್‌ ಅಂತ ಕರೀತೀನಿ. ಆಯ್ತಾ? ಮದ್ವೆಗೆ ತಪ್ಪದೇ ಬಾ ಅಂತ ಬೇರೆ ಹೇಳಿದ್ದೀರ. ಆದಷ್ಟು ಟ್ರೆç ಮಾಡ್ತೀನಿ. ಕೆಲಸದ ಬ್ಯುಸೀಲಿ ಬರೋಕಾಗ್ಲಿಲ್ಲ ಅಂದ್ರೆ ಬೈಬೇಡಿ. ಸರೀನಾ? ಆಮೇಲೆ, ಏನ್‌ ಅದೃಷ್ಟ ಅಲ್ವಾ ನಿಮ್ಮದು. ಯಾಕೆ ಅಂತೀರಾ? ಇದೇ ತಿಂಗಳಲ್ಲಿ ನಿಮ್ಮ ಹುಟ್ಟಿದಹಬ್ಬ. ಹಾಗೇ ಇದೇ ತಿಂಗಳಲ್ಲಿ ಮದ್ವೇನೂ ಮಾಡ್ಕೊಳ್ತಾ ಇದ್ದೀರ.

ಒಂಥರಾ ಡಬಲ್‌ ಧಮಾಕಾ ಅನ್ನಿ. ಇಷ್ಟು ದಿನ ನಾವಿಬ್ರೂ ಮನಸ್ಸಿಗೆ ಬೋರ್‌ ಅನ್ನಿಸಿದಾಗೆಲ್ಲಾ ಮಾತಾಡಿಕೊಂಡು ಹಾಯಾಗಿದ್ವಿ. ಇನ್ಮೆàಲೆ ಅದೆಲ್ಲಾ ಸಾಧ್ಯವಿಲ್ಲ ಅನ್ನಿಸ್ತಿದೆ.ಏನ್‌ ಗೊತ್ತೇನ್ರೀ? ಮೊದ್ಲಿಗಿಂತ ನಿಮ್ಮನ್ನ ಜಾಸ್ತಿ ಹಚ್ಚಿಕೊಂಡಿºಟ್ಟಿದ್ದೀನಿ. ಅದೇನೋ ಗೊತ್ತಿಲ್ಲ, ನಿಮ್‌ ಮದ್ವೆ ದಿನಾಂಕ ಹತ್ರ ಬರ್ತಾ ಇದ್ದಂಗೆ ನೀವು ನಂಗೆ ಇನ್ನೂ ಹತ್ರ ಆಗ್ತಿದೀರ ಅಂತ ಅನ್ನಿಸ್ತಿದೆ. ಮೊದೆಲ್ಲ ಜಾಸ್ತಿ ಹೊತ್ತು ಮಾತಾಡ್ತಾ ಇರ್ಲಿಲ್ಲ.

ಆದ್ರೆ ಈಗ ಮಾತಾಡೋಕೆ ಶುರು ಮಾಡಿದ್ರೆ ನಿಲ್ಸೊದೇ ಇಲ್ಲ. ನಾವೀಗ ಸಮಯದ ಪರಿವೆಯೇ ಇಲ್ದೆ ಮಾತಾಡ್ತಾ ಇದೀವಲ್ಲ ಅನ್ನಿಸ್ತಿದೆ. ಇನ್ನು ಸ್ವಲ್ಪ ದಿನ ಅಷ್ಟೇ. ಆಮೇಲೆ ನನ್ನೆಲ್ಲ ನೆನಪುಗಳು ನೀರಲ್ಲಿ ಹೋಮ ಆಗುತ್ತೆ. ಆದರೂ, ನಿಮ್ಮನ್ನ ಬಿಟ್ಟು ಹೆಂಗ್‌ ಇಬೇìಕೋ ನಂಗೆ ಗೊತ್ತಾಗ್ತಾ ಇಲ್ಲ. ಇರಲಿ, ಪರವಾಗಿಲ್ಲ ಬಿಡಿ. ನೀವು ಎಷ್ಟು ದಿನ ಮಾತಾಡ್ತೀರೋ ಅಲ್ಲಿವರೆಗೆ ನಾನೂ ಮಾತಾಡ್ತೀನಿ. ಆಮೇಲೆ ಹೇಗೂ ಒಬ್ಬಂಟಿಯಾಗಿ ಬದುಕೋದು ಇದ್ದೇ ಇದೆಯಲ್ಲ;

ಅದನ್ನ ಅಭ್ಯಾಸ ಮಾಡಿಕೊಳ್ಳೋಕೆ ಪ್ರಯತ್ನ ಮಾಡ್ತೀನಿ. ಹೇಳ್ಳೋಕೆ ಮರೆತಿದ್ದೆ, ಹುಟ್ಟುಹಬ್ಬದ ಶುಭಾಶಯಗಳು ಹಾಗೂ ಹೊಸ ಬಾಳಿಗೆ ಹೆಜ್ಜೆ ಇಡುತ್ತಿರೋದಕ್ಕೂ ಶುಭಾಶಯಗಳು. ನೀವು ಎಲ್ಲೇ ಇದ್ರೂ ಚೆನ್ನಾಗಿರಿ. ಅದನ್ನೇ ನಾನು ಬಯಸೋದು. ನೋಡಿ, ನಾನೇ ಎಲಿಗಿಂತ ಮೊದು ವಿಶ್‌ ಮಾಡ್ತಾ ಇರೋದು. ಈ ಕಾರಣಕ್ಕಾದ್ರೂ ಮದುವೆಗೂ ಮುಂಚೆ ಒಂದ್ಸಲ ಸಿಕ್ಕಿ, ಎರಡೂ ಖುಷಿಗಳನ್ನು ನೆಪ ಮಾಡಿಕೊಂಡು ಪಾರ್ಟಿ ಕೊಡಿಸಿ.

ಪ್ರಾಮಿಸ್‌ ಕಣಿ. ನೀವು ಜೊತೆಗಿರಿರಲ್ಲ; ಅಷ್ಟು ಹೊತ್ತೂ ನಾನು ಬಿಕ್ಕಳಿಸೋದಿಲ್ಲ, ಭಾವುಕನಾಗೋದಿಲ್ಲ. ಬದಲಿಗೆ, ಕಣ್ಣೀರು ಜೊತೆಯಾಗದ ಹಾಗೆ ಒಂದೇ ಸಮನೆ ಪಟಪಟಪಟಪಟಾಂತ ರೆಪ್ಪೆ ಮಿಟುಕಿಸ್ತಾ, ನೀವು ನಗೋದನ್ನೇ ನೋಡ್ತಾ ಕೂತಿರಿ¤àನಿ; ನೀವು ಅಲ್ಲಿಂದ ಎದ್ದು ಹೋಗುವ ತನಕ…
-ನಿಮ್‌ ಪಾಪಚ್ಚಿ
ವೆಂಕಿ

ಟಾಪ್ ನ್ಯೂಸ್

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

uber cup badminton; India lost against china

Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು

diego maradona

Diego Maradona ಹೃದಯಾಘಾತಕ್ಕೆ ಕೊಕೇನ್‌ ಸೇವನೆ ಕಾರಣ?

Karnataka Govt ಎಸ್‌ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ

Karnataka Govt ಎಸ್‌ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ

D. K. Shivakumar ಪೆನ್‌ಡ್ರೈವ್‌ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ

D. K. Shivakumar ಪೆನ್‌ಡ್ರೈವ್‌ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ

ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್‌ ದಾಖಲು

Prajwal Revanna Case ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್‌ ದಾಖಲು

Four humans to begin living on Mars

Mars; ಮಂಗಳ ಗ್ರಹದಲ್ಲಿ 4 ಮಂದಿ ವಾಸ: ಆದ್ರೆ ಇದು ನಿಜವಲ್ಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

uber cup badminton; India lost against china

Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು

diego maradona

Diego Maradona ಹೃದಯಾಘಾತಕ್ಕೆ ಕೊಕೇನ್‌ ಸೇವನೆ ಕಾರಣ?

Karnataka Govt ಎಸ್‌ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ

Karnataka Govt ಎಸ್‌ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ

D. K. Shivakumar ಪೆನ್‌ಡ್ರೈವ್‌ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ

D. K. Shivakumar ಪೆನ್‌ಡ್ರೈವ್‌ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.