ರೆಸ್ಯೂಮ್‌ ಸ್ಪೆಷಲಿಸ್ಟ್‌


Team Udayavani, Sep 17, 2019, 5:42 AM IST

u-15

ಗೆಳೆಯರೆಲ್ಲ ಈ ಕಂಪನಿಗೆ ಸೇರೋಣ, ಆ ಕಂಪನಿಯಲ್ಲಿ ಸಂಬಳ ಚೆನ್ನಾಗಿದೆ. ನಿನಗೆ ಯಾವ ಕಂಪನಿ ಇಷ್ಟ ಹೀಗೆ ಮಾತನಾಡುತ್ತಿದ್ದರೆ ನಿಖೀತ ಚಾವ್ಲಾ ಆಕಾಶ ದಿಟ್ಟಿಸುತ್ತಿದ್ದಳು. ಅವರಿಗೆಲ್ಲಾ ಓದುತ್ತಿರುವಾಗಲೇ ಪ್ಲೇಸ್‌ಮೆಂಟ್‌ ಆಗಿತ್ತು. ಹೀಗಾಗಿ, ಕಂಪನಿಗಳ ಬಗ್ಗೆ ಓತಪ್ರೋತವಾಗಿ ಮಾತನಾಡುತ್ತಿದ್ದರು. ನಿಖೀತಾಗೆ ಯಾರೂ ಕೆಲಸಕ್ಕೆ ಕರೆದಿರಲಿಲ್ಲ. ಇದ್ದ ಒಂದೇ ಒಂದು ಅವಕಾಶ ಎಂದರೆ ಯಾವುದಾದರು ಶಾಲೆಗೆ ಹೋಗಿ ಪಾಠ ಮಾಡುವುದು. ಬದುಕಿನ ಪೂರ್ತಿ ಪಾಠ ಕೇಳಿ ಈಗ ಪಾಠ ಮಾಡಲು ಇವಳಿಗೆ ಇಷ್ಟ ಇರಲಿಲ್ಲ.

ಎಲ್ಲ ಭಾವಿ ಉದ್ಯೋಗಿಗಳ ಮಧ್ಯೆ ಈಕೆ ಪರಮ ನಿರುದ್ಯೋಗಿ. ಹೀಗಾಗಿ, ಮನಸ್ಸಲ್ಲಿ ಬೇಸರ. ಎಲ್ಲರಿಗೂ ಉತ್ತರ ಕೊಡುವಂತೆ ಏನಾದರು ಮಾಡಬೇಕು ಅಂತ ಯೋಚಿಸುತ್ತಿದ್ದಾಗಲೇ ಹೊಳೆಯಿತು, ಕೆಲಸಕ್ಕೆ ಹೋಗುವ ಬದಲು ಕೆಲಸಗಾರರನ್ನೇ ಸೆಳೆದರೆ ಹೇಗೆ ಅಂತ? ಆಗ ಶುರು ಮಾಡಿದ್ದು ಟ್ವಿಟರ್‌, ಇನ್ಸ$r$Åಗ್ರಾಮ್‌ ರೆಸ್ಯೂಮ್‌. ಅದ್ಬುತವಾದ ಪರಿಕಲ್ಪನೆ. ನಮ್ಮ ನಮ್ಮ ಆಸಕ್ತಿಗಳನ್ನು ಚಿತ್ರಗಳ ಮೂಲ ತೋರಿಸುವುದು. ಇದು ಹಿಟ್‌ ಆಯ್ತು. ಆಗ ನಿಖೀತಾಳನ್ನು ಡೆಲೋಯಿಟ್‌ ಕಂಪನಿ ಅವರು ಕಂಟೆಂಟ್‌ ಕ್ರಿಯೇಟರ್‌ ಆಗಿ ಸೇರಿಸಿಕೊಂಡಿತು. ಇವತ್ತು 17.5 ಕೆ ನಷ್ಟು ಈಕೆಗೆ ಇನ್‌ಸ್ಟ್ರಗ್ರಾಮ್‌ ಹಿಂಬಾಲಕರಿದ್ದಾರೆ. ಯಾರೇ ಕೆಲಸಕ್ಕೆ ಅರ್ಜಿ ಗುಜರಾಯಿಸಬೇಕಾದರೆ, ಈಕೆಯ ಪ್ರಯತ್ನವನ್ನು ಒಂದು ಸಾರಿ ಕಣ್ತುಂಬಿಕೊಳ್ಳುತ್ತಾರಂತೆ. ಚಾವ್ಲಾಗಿಂತ ಮೊದಲು ಕೆಲಸಕ್ಕೆ ಸೇರಿದ ಸ್ನೇಹಿತೆಯರೂ ಕೂಡ ಈಕೆಯಿಂದಲೇ ರೆಸ್ಯೂಮ್‌ ತಯಾರು ಮಾಡಿಸಿಕೊಳ್ಳುತ್ತಾರಂತೆ.

ಹಿಂದಿನ ಬೆಂಚಲ್ಲಿ ಇದ್ದರೂ, ಜಗತ್ತಿನಲ್ಲಿ ಮುಂದೆ ಬರೋದು ಅಂದರೆ ಹೀಗೆ…

ಟಾಪ್ ನ್ಯೂಸ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.