ಮೂರು ಅಕ್ಷರ ಹೇಳಲು ಮೂರು ಸೆಮ್ ಕಾದ!


Team Udayavani, Jan 30, 2018, 1:57 PM IST

31-36.jpg

ಈ ಪ್ರೀತಿ ಅಂದರೆ ಹಾಗೇ ಅಲ್ವಾ? ನಿಂತಲ್ಲಿ ನಿಲ್ಲಲು ಕೂತಲ್ಲಿ ಕೂರಲು ಆಗಲ್ಲ. ಅದರಲ್ಲೂ ಕಾಲೇಜು ದಿನಗಳ ಪ್ರೇಮಪ್ರಕರಣ ಅಂದಮೇಲೆ ಕೇಳಬೇಕೆ? ಪ್ರೀತಿಗೆ, ಪ್ರೇಮಕ್ಕೆ ಕಾಲೇಜಿನಲ್ಲಿ ಬರವಿಲ್ಲ. ಎಂಥ ಸನ್ಯಾಸಿಯಾದರೂ ಸರಿ, ಅವನೂ ಅಲ್ಲಿ ಪ್ರೀತಿಯ ಬಲೆಯಲ್ಲಿ ಬೀಳುತ್ತಾನೆ. ಬೇರೆ ಬೇರೆ ವಿಭಾಗಗಳ ತರಗತಿಗಳ ನಡುವೆ ಸಂಬಂಧಗಳು ಬೆಳೆಯಲು ಈ ಲವ್‌ ಒಂದು ಬ್ರಿಡ್ಜ್ ಥರಾ ಕೆಲಸ ಮಾಡುತ್ತೆ ಎನ್ನಬಹುದು. ಪಿಜಿ ಲೆವಲ…ಗೆ ಬಂದರೂ ಈ ಹುಡುಗರು ಮಾತ್ರ “ಐ ಲವ್‌ ಯು’ ಎನ್ನಲು ಇನ್ನೂ ನಾಚಿಕೆ ಪಡುತ್ತಾರೆ. ಹುಡುಗಿ ಎಲ್ಲಿ ತಮ್ಮ ಪ್ರೀತಿಯನ್ನು ತಿರಸ್ಕರಿಸುತ್ತಾಳ್ಳೋ ಎನ್ನುವ ಭಯವೋ ಅಥವಾ ಹೇಳಲು ನಾಚಿಕೆಯೋ ಗೊತ್ತಿಲ್ಲ. ಇಂಥ ಪ್ರೀತಿಯ ಮಾಯೆಯಲ್ಲಿ ನನ್ನ ಫ್ರೆಂಡ್‌ ಬಿದ್ದಿದ್ದ. ಬಿದ್ದವನು ಮೇಲೆ ಏಳಲೇ ಇಲ್ಲ. 

ಅವನ ಪರಿಸ್ಥಿತಿಯನ್ನು ಕಂಡ ನಮಗೆಲ್ಲಾ ನಗುವೋ ನಗು. ಅವನು ನನಗೆ ಹೊಸ ಪರಿಚಯ ಆದ್ದರಿಂದ ನನಗೆ ಕುತೂಹಲ. ಒಂದು ದಿನ ನಾನು ಕೇಳಿಯೇಬಿಟ್ಟೆ: “ಆರ್‌ ಯು ಇನ್‌ ಲವ್‌?’ ಎಂದು. ಆಗ ಅವನ ಕಣ್ಣಲಿ ನಾಚಿಕೆ, ಸಂಕೋಚ ಕಂಡು ನನಗೆ ಅಯ್ಯೋ ಪಾಪ ಎನ್ನಿಸಿತು . “ಈ ಲವ್‌ ಯಾವಾಗಿಂದ?’ ಎಂದು ಕೇಳಿದಾಗ “ಮೂರನೇ ಸೆಮಿಸ್ಟರ್‌ನಿಂದ’ ಅಂದ. ನನಗೆ ನಗು. ಪ್ರೀತಿಸುತ್ತಿರುವ, ಆರಾಧಿಸುತ್ತಿರುವ ಹುಡುಗಿಯ ಮುಂದೆ ನಿಂತು ಮೂರು ಪದ ಹೇಳಲು ಮೂರು ಸೆಮಿಸ್ಟರ್‌ ಕಾದಿದ್ದೀಯ ಅಂತ ಚೇಡಿಸಿದೆ. ಇಷ್ಟಾದರೂ, ಅವನು ಅವಳಿಗೆ ಐ ಲವ್‌ ಯು ಎಂದು ಮುಖತಃ ಹೇಳಲೇ ಅಲ್ಲ. ಅವನ ಸಂಕಟ ನೋಡಲಾಗದೆ ನನ್ನ ಸ್ನೇಹಿತರೇ ಅವನ ಪ್ರೇಮಸಂದೇಶವನ್ನು ಈಗ ಆ ಹುಡುಗಿಗೆ ತಲುಪಿಸಿದ್ದಾರೆ. ಅವಳ ಉತ್ತರಕ್ಕೆ ನನ್ನ ಸ್ನೇಹಿತ ಮಾತ್ರವಲ್ಲ, ನಾವೆಲ್ಲರೂ ಕಾದಿದ್ದೇವೆ. ಯಾವುದಕ್ಕೂ ಆಲ್‌ ದ ಬೆಸ್ಟ್ ಅವನಿಗೆ.

ಕಾವ್ಯ ಹೆಚ್‌.ಎನ್‌.

ಟಾಪ್ ನ್ಯೂಸ್

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.