ಹಿಟ್ಲರ್‌ ಸಿನಿಮಾ ಮಾಡಿದ್ದು!


Team Udayavani, Jun 6, 2019, 6:01 AM IST

hitler

ಹಾಲಿವುಡ್‌ ಬಹಳ ಕಾಲದ ಹಿಂದಿನಿಂದಲೂ ಪ್ರಪಂಚದ ಸಿಮಾ ಮಾರುಕಟ್ಟೆಯನ್ನು ಆವರಿಸಿಕೊಂಡಿತ್ತು. ಹಿಟ್ಲರ್‌ ಹಾಲಿವುಡ್‌ ಸಿನಿಮಾಗಳನ್ನು ಕಂಡರೆ ಉರಿದೇಳುತ್ತಿದ್ದ. ಅಮೆರಿಕ ತನ್ನ ಸಿದ್ದಾಂತಗಳನ್ನು ಪ್ರಪಂಚದಾದ್ಯಂತ ಹೇರಲು ಹಾಲಿವುಡ್‌ಅನ್ನು ಬಳಸಿಕೊಳ್ಳುತ್ತಿದೆ ಎಂಬುದು ಆತನ ಅಭಿಪ್ರಾಯವಾಗಿತ್ತು. ಅದಕ್ಕೊಂದು ಕೊನೆಗಾಣಿಸಲು ಜರ್ಮನಿಯಲ್ಲೇ ಹಾಲಿವುಡ್‌ ಮಾದರಿಯಲ್ಲಿ ಸಿನಿಮಾ ನಗರಿಯನ್ನು ಸ್ಥಾಪಿಸಬೇಕೆಂನ್ನುವುದು ಅವನ ಇಚ್ಚೆಯಾಗಿತ್ತು. ಜರ್ಮನ್‌ ಸಿನಿಮಾಗಳಿಗೆ ಸರ್ಕಾರದಿಂದ ಭತ್ಯೆ, ಇನ್ನಿತರ ಸಹಕಾರ ನೀಡುವ ಏರ್ಪಾಡು ಕೂಡಾ ಆಯಿತು. ಈ ಕಾಲಾವಧಿಯಲ್ಲಿ ನೂರಾರು ಜರ್ಮನ್‌ ಸಿನಿಮಾಗಳು ತಯಾರಾದವು.

ಅವೆಲ್ಲದರಲ್ಲೂ ಹಿಟ್ಲರ್‌ನ ಸಿದ್ದಾಂತಗಳನ್ನು ಒಳ್ಳೆಯದೆಂಬಂತೆ ಬಿಂಬಿಸಲಾಗಿತ್ತು. ಸಾಮಾಜಿಕ ಸಿನಿಮಾಗಳನ್ನು ಮಾಡಿ ಬೇಸತ್ತ ನಂತರ ಒಂದು ರೋಮಾಂಚನಕಾರಿ ಕತೆಯನ್ನು ಮಾಡಬೇಕೆಂಬ ಯೋಚನೆ ಹಿಟ್ಲರ್‌ನ ಬಲಗೈ ಬಂಟನಾಗಿದ್ದ ಗೊಬೆಲ್ಸ್‌ನಿಗೆ ಬಂದಿತು. ಆ ಸಮಯದಲ್ಲಿ ಹೊಳೆದ ಉಪಾಯವೇ ಟೈಟಾನಿಕ್‌ ದುರ್ಘ‌ಟನೆ. ಅದಾಗಲೇ ಟೈಟಾನಿಕ್‌ ಕತೆಯುಳ್ಳ ಸಿನಿಮಾ ಹಾಲಿವುಡ್‌ನ‌ಲ್ಲಿ ತಯಾರಾಗಿತ್ತು. ಆದರೆ ಹಿಟ್ಲರ್‌ ಸರ್ಕಾರ ಮಾಡಲು ಹೊರಟಿದ್ದ ಟೈಟಾನಿಕ್‌ ರಾಜಕೀಯ ಪ್ರೇಪಿತ ಕಥಾವಸ್ತುವನ್ನು ಹೊಂದಿತ್ತು. ಟೈಟಾನಿಕ್‌ ದುರ್ಘ‌ಟನೆ ಗ್ರೇಟ್‌ ಬ್ರಿಟನ್‌ ದೇಶದ ವೈಫ‌ಲ್ಯ ಎನ್ನುವುದನ್ನು ಬಿಂಬಿಸುವುದೇ ಆ ಸಿನಿಮಾದ ಉದ್ದೇಶವಾಗಿತ್ತು. ಅದಕ್ಕಾಗಿ ದೇಶದ ಪ್ರತಿಭಾನ್ವಿತ ಚಿತ್ರಕತೆ ರಚನೆಕಾರನನ್ನು ಹಾಗೂ ತಂತ್ರಜ್ಞರನ್ನು ನೇಮಿಸಲಾಯಿತು. ಆಗಿನ ಕಾಲದಲ್ಲಿ ಅತಿ ಹೆಚ್ಚು ಅಂದರೆ 18 ಕೋಟಿ ಸಾರ್ವಜನಿಕರ ಹಣವನ್ನು ಸಿನಿಮಾಗೆ ಖರ್ಚು ಮಾಡಲಾಯಿತು. 1943ರಲ್ಲಿ ಸಿನಿಮಾ ಬಿಡುಗಡೆಯಾಗುವಷ್ಟರಲ್ಲಿ ನಿರ್ದೇಶಕ ಸೆಲ್ಫಿನ್‌ ಬದುಕಿರಲಿಲ್ಲ.

ಏಕೆಂದರೆ ಗೊಬೆಲ್ಸ್‌ ಹೇಳಿದ ಬದಲಾವಣೆಯನ್ನು ಮಾಡಲು ಆತ ಒಪ್ಪದೇ ಇದ್ದುದರಿಂದ 1942ರಲ್ಲೇ ಅವನನ್ನು ಕೊಲ್ಲಲಾಗಿತ್ತು. ಹಲವಾರು ಅಡೆತಡೆಗಳನ್ನು ಮೀರಿ ಕಡೆಗೂ ಸಿನಿಮಾ ಬಿಡುಗಡೆಯಾಗಿ ವಿದೇಶಗಳಲ್ಲೂ ಹಿಟ್‌ ಎನ್ನಿಸಿಕೊಂಡಿತು.

ಟಾಪ್ ನ್ಯೂಸ್

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.