ಬ್ಯಾಂಡ್‌ ಏಡ್‌ ಹುಟ್ಟಿದ್ದು ಹೇಗೆ?

ಗಾಯಕ್ಕೆ ಕ್ಷಣದಲ್ಲಿ ಮದ್ದು!

Team Udayavani, Nov 7, 2019, 3:35 AM IST

qq3

ಆಡುವಾಗ ಬಿದ್ದು ಪೆಟ್ಟು ಮಾಡಿಕೊಂಡ ಸಂದರ್ಭದಲ್ಲಿ ಆ ಕ್ಷಣಕ್ಕೆ ನಮಗೆಲ್ಲರಿಗೂ ಬೇಕಾಗುವ ವಸ್ತು “ಬ್ಯಾಂಡ್‌ ಏಡ್‌’. ಅದು ರೂಪ ತಳೆದ ಕಥೆ ಇಲ್ಲಿದೆ.

ಬ್ಯಾಂಡ್‌ ಏಡ್‌ ಆವಿಷ್ಕಾರವಾಗುವುದಕ್ಕೆ ಮುಂಚೆ ಜನರು ಹತ್ತಿಯ ಉಂಡೆಯನ್ನು ಗಾಯದ ಮೇಲಿಟ್ಟು ಅದರ ಸುತ್ತ ಬಟ್ಟೆ ಕಟ್ಟುತ್ತಿದ್ದರು. ಅದಕ್ಕೂ ಮುಂಚೆ ಎಲೆ ಮುಂತಾದ ಪ್ರಾಕೃತಿಕ ವಸ್ತುಗಳನ್ನೇ ಬಳಸಿ ಗಾಯದ ಮೇಲೆ ಹಚ್ಚುತ್ತಿದ್ದರು. ಇವ್ಯಾವುವೂ ಸುರಕ್ಷಿತ ವಿಧಾನ ಆಗಿರಲಿಲ್ಲ. ಅದರಿಂದ ಹುಣ್ಣಾಗುವ ಸಾಧ್ಯತೆ ಇದ್ದವು. ಈ ಕಾರಣಕ್ಕೇ ಬ್ಯಾಂಡ್‌ ಏಡ್‌ ಸಂಶೋಧನೆಯಾಗಿದ್ದು.

ಪತ್ನಿಯೇ ಸ್ಫೂರ್ತಿ
ಬ್ಯಾಂಡ್‌ ಏಡ್‌ಅನ್ನು ಆವಿಷ್ಕರಿಸಿದ್ದು ಅರ್ಲ್ ಡಿಕ್ಸನ್‌ ಎಂಬ ವ್ಯಕ್ತಿ. ಆತ 1920ರ ಸಮಯದಲ್ಲಿ ಕಾರ್ಖಾನೆಯೊಂದರಲ್ಲಿ ನೌಕರನಾಗಿದ್ದ. ಆತನ ಪತ್ನಿ ಅಪಘಾತಕ್ಕೀಡಾದಾಗ ಆಕೆಯ ಕೈಬೆರಳುಗಳು ಜಖಂಗೊಂಡಿದ್ದವು. ಎರಡು ಮೂರು ದಿನಗಳಿಗೆ ಒಮ್ಮೆಯಾದರೂ ಗಾಯದ ಸುತ್ತ ಸುತ್ತಿದ್ದ ಬಟ್ಟೆಯನ್ನು ಬದಲಿಸಬೇಕಿತ್ತು. ಅಲ್ಲದೆ ಆತ ನ ಪತ್ವಿ ಆಗಾಗ್ಗೆ ಅಡುಗೆ ಮನೆಯಲ್ಲಿ ತರಕಾರಿ ಹೆಚ್ಚುವಾಗ ಗಾಯ ಮಾಡಿಕೊಳ್ಳುತ್ತಿದ್ದಳು. ಪದೇಪದೆ ಗಾಯದ ಸುತ್ತ ಬಟ್ಟೆ ಬದಲಿಸುವುದೇ ಕೆಲಸವಾದಾಗ ಅರ್ಲ್, ರೋಸಿ ಹೋಗಿದ್ದ.

ಮೊದಲ ಬ್ಯಾಂಡ್‌ ಏಡ್‌
ಅದಕ್ಕಾಗಿ ಆತ ಒಂದು ಪರಿಹಾರವನ್ನು ಕಂಡುಕೊಂಡ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಬಳಸಲ್ಪಡುತ್ತಿದ್ದ ಟೇಪ್‌ ರೋಲನ್ನು ಕೈಗೆತ್ತಿಕೊಂಡು ಅದರ ಮೇಲೆ ಔಷಧಿ ಲೇಪಿಸಿದ. ಅದರ ಮೇಲೆ ತೆಳುವಾದ ಬಟ್ಟೆಯನ್ನು ಹೊದಿಸಿ ಕವರ್‌ ಮಾಡಿದ. ಈಗ ಬೇಕೆಂದಾಗ ಟೇಪ್‌ ರೋಲನ್ನು ತನಗೆ ಬೇಕಾದಷ್ಟು ಮಾತ್ರವೇ ಕಟ್‌ ಮಾಡಿಕೊಂಡು ಗಾಯದ ಮೇಲೆ ಕಟ್ಟಬಹುದಿತ್ತು. ಇದು ಜಗತ್ತಿನ ಮೊದಲ ಬ್ಯಾಂಡ್‌ ಏಡ್‌!

ಬದಲಾಯ್ತು ಸ್ವರೂಪ
ಜಗತ್ತಿನ ಮೊದಲ ಬ್ಯಾಂಡ್‌ ಏಡ್‌ ಮಾರುಕಟ್ಟೆಗೆ ಬಂದಿದ್ದು 1921ರಲ್ಲಿ. ಖಾಸಗಿ ಸಂಸ್ಥೆ ಜಾನ್ಸನ್‌ ಅಂಡ್ ಜಾನ್ಸನ್‌ ಅದರ ಮೂಲ ಸ್ವರೂಪವನ್ನು ಬದಲಿಸಿ ಮೇಲಿಂದ ಮೇಲೆ ಅನೇಕ ಬದಲಾವಣೆಗಳನ್ನು ಮಾಡಿಕೊಂಡಿತು. ಬ್ಯಾಂಡ್‌ ಏಡ್‌ ಮೇಲೆ ಗಾಳಿಯಾಡಲು ಚಿಕ್ಕ ಚಿಕ್ಕ ರಂಧ್ರಗಳು, ಔಷಧ ಪಟ್ಟಿ ಇವೆಲ್ಲವೂ ಆನಂತರದ ಸುಧಾರಣೆಗಳು.

ಹಿತ

ಟಾಪ್ ನ್ಯೂಸ್

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.