ಐಸ್‌ ಕ್ಯೂಬ್‌ ಮ್ಯಾಜಿಕ್‌


Team Udayavani, Mar 1, 2018, 12:45 PM IST

ice.jpg

ಚುಮುಚುಮು ಚಳಿ ಮಾಯವಾಗಿ ಬಿಸಿಲು ಕಣಿºಟ್ಟಿದೆ. ತಿನ್ನುವ ಎಲ್ಲ ಆಹಾರವೂ ತಣ್ಣಗೇ ಇರಲಿ ಎಂದು ದೇಹ ಬಯಸುತ್ತಿದೆ. ನೀರನ್ನು ಫ್ರಿಡ್ಜ್ನಲ್ಲಿಟ್ಟು ಕುಡಿಯತೊಡಗಿದ್ದೇವೆ. ಹಣ್ಣಿನ ಜ್ಯೂಸ್‌ಗಂತೂ ಐಸ್‌ ಕ್ಯೂಬ್‌ ಬೇಕೇ ಬೇಕು. ಆ ಐಸ್‌ಕ್ಯೂಬ್‌ಗಳನ್ನು ಬಳಸಿಕೊಂಡು ಮ್ಯಾಜಿಕ್‌ ಮಾಡೊºàದು ಅಂತ ನಿಮಗ್ಗೊತ್ತಾ?

ಬೇಕಾಗುವ ವಸ್ತುಗಳು: ಐಸ್‌ ಕ್ಯೂಬ್‌, ಉಪ್ಪು, ದಾರ, ತಟ್ಟೆ (ಐಸ್‌ಕ್ಯೂಬ್‌ ಇಡಲು)

ಪ್ರದರ್ಶನ: ಜಾದೂಗಾರನ ಎದುರಿಗೆ ಇರುವ ತಟ್ಟೆಯಲ್ಲಿ ಐಸ್‌ಕ್ಯೂಬ್‌ ಇದೆ. ಒಂದು ದಾರವನ್ನು ನೀರಿನಲ್ಲಿ ಅದ್ದಿ ಒದ್ದೆ ಮಾಡಿಕೊಂಡು ಅದರ ಸಹಾಯದಿಂದ ಐಸ್‌ಕ್ಯೂಬ್‌ ಅನ್ನು ಎತ್ತುವಂತೆ ಪ್ರೇಕ್ಷಕರಲ್ಲಿ ಕೇಳಿಕೊಳ್ಳುತ್ತಾನೆ. ಆದರೆ, ಅದು ಸಾಧ್ಯವಾಗುವುದಿಲ್ಲ. ಅದೇ ಒದ್ದೆ ದಾರವನ್ನು ಬಳಸಿ ಗಂಟು ಬಿಗಿಯದೆ ಜಾದೂಗಾರ ಐಸ್‌ಕ್ಯೂಬ್‌ಅನ್ನು ಮೇಲಕ್ಕೆತ್ತುತ್ತಾನೆ.

ತಯಾರಿ: ಈ ಜಾದೂವಿನ ರಹಸ್ಯ ಅಡಗಿರುವುದು ಜಾದೂಗಾರ ಯಾರಿಗೂ ಕಾಣದಂತೆ ಐಸ್‌ಕ್ಯೂಬ್‌ ಮೇಲೆ ಉದುರಿಸುವ ಉಪ್ಪಿನಲ್ಲಿ. ಉಪ್ಪು ಹಾಕಿದರೆ ಐಸ್‌ ಕರಗುತ್ತದೆ ಎಂದು ವಿಜ್ಞಾನ ಹೇಳುತ್ತದೆ. ಅದೇ ಈ ಜಾದೂವಿನ ಟ್ರಿಕ್‌. ಅದು ಹೇಗೆಂದರೆ ಉಪ್ಪು, ಮಂಜುಗಡ್ಡೆಯ ಫ್ರೀಝಿಂಗ್‌ ಪಾಯಿಂಟ್‌ (ಘನೀಕರಿಸುವ ಬಿಂದು) ಅನ್ನು ಕಡಿಮೆ ಮಾಡುತ್ತದೆ. ದಾರವನ್ನು ಐಸ್‌ ಮೇಲೆ ಇಟ್ಟು ಉಪ್ಪು ಉದುರಿಸುವುದರಿಂದ ಐಸ್‌ ಕ್ಯೂಬ್‌ ಮಧ್ಯಭಾಗದಲ್ಲಿ ಕರಗತೊಡಗಿ ದಾರ ನೀರೊಳಗೆ ಸೇರಿಕೊಳ್ಳುತ್ತದೆ. ಸ್ವಲ್ಪ ಹೊತ್ತು ಬಿಟ್ಟ ನಂತರ ಸುತ್ತಲಿನ ಐಸ್‌ನ ತಾಪಮಾನದಿಂದ ನೀರಾಗಿದ್ದ ಐಸ್‌ ಮತ್ತೆ ಮಂಜುಗಡ್ಡೆಯ ರೂಪ ತಾಳುತ್ತದೆ. ನೀರು ಐಸಾದಾಗ ದಾರ ಕೂಡ ಅದರೊಳಗೆ ಸೇರಿಕೊಳ್ಳುತ್ತದೆ. ಹೀಗಾಗಿ ಈಗ ದಾರ ಎತ್ತಿದಾಗ ಐಸ್‌ ಕ್ಯೂಬ್‌ ಕೂಡ ಜೊತೆಗೆ ಮೇಲೆ ಬರುತ್ತದೆ.

– ವಿನ್ಸೆಂಟ್‌ ಲೋಬೋ

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.