ಶೇಕ್‌ ಎಂಬ ಮಾದರಿ ಶಿಕ್ಷಕ


Team Udayavani, Nov 24, 2018, 6:00 AM IST

3-fgff.jpg

ವಿಜಯಪುರ ಜಿಲ್ಲೆಯ ದೇವರ ನಿಂಬರಗಿಯ ಸತ್ಯ ಸಾಯಿಬಾಬಾ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಂ. ಕೆ. ಶೇಖ್‌ ಹಲವು ವಿಷಯಗಳಲ್ಲಿ ಎಲ್ಲರಿಗೂ ಮಾದರಿಯಾಗಬಲ್ಲ ವ್ಯಕ್ತಿ. ಇವರು  ನಾಣ್ಯ ಸಂಗ್ರಹ, ವಿಶೇಷ ಚಿತ್ರ ಸಂಗ್ರಣೆಯಲ್ಲಿ ಎತ್ತಿದ ಕೈ ಎನಿಸಿಕೊಂಡಿದ್ದಾರೆ. 

ಮೇಲಾಗಿ ಶೇಖ್‌ ಮೂಲತ ವಿಜಯಪುರ ಜಿಲ್ಲೆಯ ಬಿಜ್ಜರಗಿ ಗ್ರಾಮದವರು. ಎಂಟು ಮಕ್ಕಳಲ್ಲಿ ಕೊನೆಯವರು. ಕುಟುಂಬದಲ್ಲಿ ಇವರು ಒಬ್ಬರೇ ಶಿಕ್ಷಣ ಪಡೆದವರು ಎನ್ನುವ ಹೆಗ್ಗಳಿಕೆ ಬೇರೆ ಇದೆ. 

60 ದೇಶದ ನಾಣ್ಯ ಸಂಗ್ರಹಣೆ 
ಅಮೆರಿಕಾ, ಶ್ರೀಲಂಕಾ, ನೇಪಾಳ, ಇಂಡೋನೇಷಿಯಾ ಹೀಗೆ ಸುಮಾರು 60 ದೇಶದ ನಾಣ್ಯಗಳ ಸಂಗ್ರಹ ಮಾಡಿದ್ದಾರೆ. 180ಕ್ಕೂ ಅಪರೂಪ ನೋಟುಗಳೂ ಇವರಲ್ಲಿವೆ.  200 ವರ್ಷದಷ್ಟು ಹಳೆಯ ಅಂದರೆ 1818 ಕಾಲದ ನಾಣ್ಯಗಳನ್ನು ಕೂಡಿಟ್ಟಿದ್ದಾ ರೆ. ನಮ್ಮ ದೇಶದ ನಯಾ ಪೈಸೆ, ಆಣೆಗಳು, ತೂತಿನ ನಾಣ್ಯಗಳು ಕೆನಡಾ ಮತ್ತು ನೇಪಾಳದ ಪ್ಲಾಸ್ಟಿಕ್‌ ನೋಟುಗಳು ಇವರಲ್ಲುಂಟು. 50 ದೇಶದ ಅಂಚೆ ಚೀಟಿ ಮತ್ತು ಜಗತ್ತಿನ ಅತೀ ವಿಶೇಷ ಚಿತ್ರಗಳನ್ನೂ ಸಂಗ್ರಹಿಸಿದ್ದಾ ರೆ. 

ವಿಜ್ಞಾನ ಮಾದರಿಗಳ ಪ್ರಯೋಗ  :
ಶೇಖ್‌, ನಾಣ್ಯ ಸಂಗ್ರಹಣೆಯ ಜೊತೆಗೆ ಶಾಲೆಯಲ್ಲಿ ಹಲವು ವಿಜ್ಞಾನದ ಮಾದರಿ ತಯಾರಿಸಿ¨ªಾರೆ.  ವಿದ್ಯಾರ್ಥಿಗಳಿಗೆ ರಾಜ್ಯದ ರಾಜಧಾನಿ ಹೆಸರನ್ನು ಸುಲಭವಾಗಿ ತಿಳಿಯಲು ಮ್ಯಾಜಿಕ… ಮ್ಯಾಚಿಂಗ್‌ ಬೋರ್ಡ್‌ ತಯಾರಿಸಿದ್ದಾರೆ. ಹೆಲಿಕಾಪ್ಟರ್‌ ಮಾದರಿ, ತಾಜ್‌ ಮಹಲ್‌, ಕೆಂಪುಕೋಟೆ, ತಮ್ಮ ಸ್ವಂತ ಶಾಲೆಯ ಕಟ್ಟಡ, ಗಾಂಧಿ ಚರಕ ಸೇರಿದಂತೆ ಹಲವು ಮಾದರಿ ತಯಾರಿಸಿದ್ದಾರೆ. ಟ್ಯಾಕ್ಟರ್‌ ಟ್ಯೂಬ, ದಪ್ಪ ತಂತಿ, ಬಳಸಿ ಎಸೆದ ಪ್ಲಾಸ್ಟಿಕ್‌ ಚಮಚ, ಚೆಂಡನ್ನು ಬಳಸಿ 15-8 ಅಡಿಯ ಡೈನೋಸಾರನ್ನು ತಯಾರಿಸಿದ್ದಾ ರೆ.  ಇವೆಲ್ಲ ಮಾದರಿಗಳನ್ನು ಕೇವಲ 250 ರೂ.ಗಳಿಗಿಂತ ಕಡಿಮೆ ವೆಚ್ಚದಲ್ಲಿ ತಯಾರಿಸಿರುವುದು ವಿಶೇಷ.  

ರೇವಣ್ಣಾ ಅರಳಿ 

ಟಾಪ್ ನ್ಯೂಸ್

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.