ಗಾವಸ್ಕರ್‌ಗೆ ಪದ್ಮಭೂಷಣ, ನಂಗೆ ಮಾತ್ರ ಪದ್ಮಶ್ರೀ!


Team Udayavani, Nov 2, 2019, 4:01 AM IST

padmabhooshan

ಹಾಕಿ ಮಾಂತ್ರಿಕ, ಹಾಕಿ ದೇವರು ಹೀಗೆ ಏನು ಬೇಕಾದರೂ ಕರೆಯಿರಿ, ಅದಕ್ಕೆಲ್ಲ ಮೇಜರ್‌ ಧ್ಯಾನ್‌ಚಂದ್‌ ಅರ್ಹವ್ಯಕ್ತಿ. ಅಂತಹ ಮಹಾತ್ಮನ ಜನ್ಮವಾದ ಆಗಸ್ಟ್‌ 29ರಂದು ಪ್ರತೀವರ್ಷ ರಾಷ್ಟ್ರೀಯ ಕ್ರೀಡಾಪ್ರಶಸ್ತಿಗಳನ್ನು ವಿತರಿಸಲಾಗುತ್ತದೆ. ಗಮನಾರ್ಹ ಸಂಗತಿಯೆಂದರೆ, ಪ್ರತೀಬಾರಿ ಒಂದಲ್ಲ ಒಂದು ವಿವಾದವಿಲ್ಲದೇ ಪ್ರಶಸ್ತಿ ನೀಡುವುದು ಸಾಧ್ಯವೇ ಆಗಿಲ್ಲ. ವಿವಾದಗಳಿಲ್ಲದ ವರ್ಷಗಳೇ ಅಪೂರ್ವ. ಒಬ್ಬರಲ್ಲ ಒಬ್ಬರು ತಗಾದೆ ತೆಗೆದೇ ತೆಗೆಯುತ್ತಾರೆ. ಅವರಿಗೆ ಕೊಟ್ಟಿದ್ದು ಸರಿಯಾಗಲಿಲ್ಲ, ತನಗೆ ನೀಡಬೇಕಿತ್ತು. ತಾನು ಅವರಿಗಿಂತ ಮೇಲಿನ ಗೌರವಕ್ಕೆ ಅರ್ಹನಾಗಿದ್ದೇ ಹೀಗೆ.

ಈಗ ಹೇಳುತ್ತಿರುವುದು ಕ್ರೀಡಾ ಪ್ರಶಸ್ತಿಗೆ ಸಂಬಂಧಪಟ್ಟಿದ್ದಲ್ಲ ಪದ್ಮಗೌರವಕ್ಕೆ ಸಂಬಂಧಪಟ್ಟಿದ್ದು. 1981ರಲ್ಲಿ 2 ಬಾರಿ ಬಿಲಿಯರ್ಡ್ಸ್ ವಿಶ್ವಚಾಂಪಿಯನ್‌ ಆಗಿದ್ದ ಮೈಕೆಲ್‌ ಫೆರೆರಾಗೆ ಪದ್ಮಶ್ರೀ ಗೌರವ ನೀಡಲಾಯಿತು. ಆದರೆ ಅವರು ತನಗೆ ಈ ಗೌರವವೇ ಬೇಡವೆಂದು ಬಿಟ್ಟರು. ಇದಕ್ಕೆ ಕಾರಣ, ಆ ಕಾಲಕ್ಕೆ ಕ್ರಿಕೆಟ್‌ ಮಾಂತ್ರಿಕ ಎನಿಸಿಕೊಂಡಿದ್ದ ಸುನೀಲ್‌ ಗಾವಸ್ಕರ್‌ಗೆ ಕೇಂದ್ರಸರ್ಕಾರ ಪದ್ಮಭೂಷಣ ನೀಡಿದ್ದು, ಗಾವಸ್ಕರ್‌ಗೆ ಪದ್ಮಶ್ರೀಗಿಂತ ಮೇಲಿನ ಗೌರವ ನೀಡಲಾಗಿದೆ. ತಾನೂ ಆ ಗೌರವಕ್ಕೆ ಅರ್ಹನಾಗಿದ್ದೆ, ತನಗೂ ಸಮಾನ ಗೌರವ ಬೇಕು ಎನ್ನುವುದು ಅವರ ಆಗ್ರಹ. 1983ರಲ್ಲಿ ಅವರಿಗೆ ಪದ್ಮಭೂಷಣ ಲಭಿಸಿತು!

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.