ವಯಸ್ಸು 78 ಉತ್ಸಾಹ 28


Team Udayavani, May 31, 2017, 12:41 PM IST

28.jpg

78 ವರ್ಷದ ಉಷಾ ಸೋಮನ್‌ ಮ್ಯಾರಥಾನ್‌ ಓಟಕ್ಕೆ ಬಂದರು; ಅದೂ ಬರಿಗಾಲಿನಲ್ಲಿ!

ನಟ, ಮಾಡೆಲ್‌, ಮಿಲಿಂದ್‌ ಸೋಮನ್‌ನ ಫಿಟ್‌ನೆಸ್‌ ಗೀಳಿನ ಬಗ್ಗೆ ಬಹುತೇಕರಿಗೆ ಗೊತ್ತಿರಬಹುದು. ಭಾರತದಲ್ಲೆಡೆ ನಡೆಯುವ ಕೆಲ ಮ್ಯಾರಾಥಾನ್‌ಗಳಲ್ಲಿ ಈತ ಭಾಗವಹಿಸಿ ಸ್ಪರ್ಧಾಳುಗಳನ್ನು ಹುರಿದುಂಬಿಸುತ್ತಿರುತ್ತಾರೆ. ವಯಸ್ಸು 50 ಆಗಿದ್ದರೂ ಆತ ಮಾತ್ರ ಇಂದಿಗೂ ಫಿಟ್‌ ಅÂಂಡ್‌ ಫೈನ್‌. ಆದರೆ ಈಗ ಸುದ್ದಿಯಲ್ಲಿರುವುದು ಆತ ಅಲ್ಲ. ಆತನ ತಾಯಿ ಉಷಾ ಸೋಮನ್‌. ಇತ್ತೀಚಿಗಷ್ಟೆ ಗ್ರೇಟ್‌ ಇಂಡಿಯಾ ರನ್‌ ಎನ್ನುವ ಮ್ಯಾರಥಾನ್‌ ಸ್ಪರ್ಧೆ ನಡೆದಿತ್ತು.

ಅಹಮದಾಬಾದ್‌ನಿಂದ ಮುಂಬೈವರೆಗಿನ ಮ್ಯಾರಥಾನ್‌ ಅದು. ಮಿಲಿಂದ್‌ ಸೋಮನ್‌ ಅದರಲ್ಲಿ ಪಾಲ್ಗೊಂಡಿದ್ದರು. ವಿಶೇಷವೆಂದರೆ ಒಂದಷ್ಟು ದೂರ ಮಿಲಿಂದ್‌ ಸೋಮನ್‌ ಅವರ ತಾಯಿಯೂ ಮಗನಿಗೆ ಸಾಥ್‌ ನೀಡಿದ್ದು. ಅದೂ ಬರಿಗಾಲಲ್ಲಿ! ಅಂದ ಹಾಗೆ ಉಷಾ ಸೋಮನ್‌ ಅವರ ವಯಸ್ಸು 78. ಅಷ್ಟು ವಯಸ್ಸಾಗಿದ್ದರೂ ಅವರು ತುಂಬ ಸಂಭ್ರಮದಿಂದ ಮಗನೊಂದಿಗೆ ಪಾಲ್ಗೊಂಡಿದ್ದನ್ನು ಕಂಡವರೆಲ್ಲಾ ಮ್ಯಾರಥಾನ್‌ ಅನ್ನುವುದು ಅವರ ಕುಟುಂಬದ ರಕ್ತದಲ್ಲೇ ಇದೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ. ಈ  ಮ್ಯಾರಾಥಾನ್‌ನಲ್ಲಿ ಮಿಲಿಂದ್‌ ತಾಯಿ ಓಡಿದ್ದು ಸ್ವಲ್ಪ ದೂರವಷ್ಟೇ, ಆದರೆ 2014ರಲ್ಲಿ, 48 ಘಂಟೆಗಳಲ್ಲಿ 100 ಕಿ.ಮೀ ಓಡಿದ್ದು ಅವರ ಸಾಧನೆ. ಅದೇನೇ ಇರಲಿ, ವಯಸ್ಸಾಗುತ್ತಿದ್ದಂತೆಯೇ ಟಿ.ವಿ, ಭಜನೆಗಳಿಗೆ ಸೀಮಿತರಾಗುವ ಹೆಂಗೆಳೆಯರ ನಡುವೆ ಉಷಾ ಸೋಮನ್‌ ವಿಶಿಷ್ಟರಾಗಿ ಕಾಣುತ್ತಾರೆ. 50ರ ನಂತರ ಬದುಕು ಮುಗಿದುಬಿಡುವುದಿಲ್ಲ, ಪ್ರಾರಂಭವಾಗುತ್ತದೆ ಎಂಬ ಮಾತಿಗೆ ಸ್ಫೂರ್ತಿಯಾಗಿದ್ದಾರೆ.

ಟಾಪ್ ನ್ಯೂಸ್

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.