ಮೊಮ್ಮಗಳನ್ನೂ ಮೆಚ್ಚಿಸಿದ ಅಮ್ಮನ ಕೈರುಚಿ


Team Udayavani, May 30, 2018, 12:35 PM IST

aloo-masala.jpg

ಕಣ್ಣಲ್ಲಿ ನೋಡಿಯೇ ಅಡುಗೆ ರುಚಿ  ಹೇಗಿದೆ ಅಂತ ಹೇಳ್ತಾರೆ ನನ್ನಮ್ಮ. ಕುಟುಂಬದ ಹೆಚ್ಚಿನ ಸಮಾರಂಭಗಳಿಗೆ ಅಡುಗೆ ಭಟ್ಟರು ಬೇಡವೇ ಬೇಡ. ಎಲ್ಲರಿಗೂ ಅಮ್ಮನ ಅಡುಗೆಯೇ ಅಚ್ಚುಮೆಚ್ಚು. ಚುರುಕಾಗಿ, ಸ್ವಾದಿಷ್ಟವಾಗಿ ಹಾಗೂ ಆರೋಗ್ಯಕರವಾಗಿ ಅಡುಗೆ ಮಾಡೋದ್ರಲ್ಲಿ ಅಮ್ಮನದ್ದೇ ಮೇಲುಗೈ. ಬಿರಿಯಾನಿ, ವೆಜ್‌ ಪಲಾವ್‌, ಟೊಮೆಟೊ ಗೊಜ್ಜು, ರೊಟ್ಟಿ, ಶ್ಯಾವಿಗೆ, ಸಬ್ಬಕ್ಕಿ ಪಾಯಸ, ಹಲ್ವಾ… ಹೀಗೆ ಹಲವು ಬಗೆಯ ವೆಜ್‌, ನಾನ್‌ವೆಜ್‌ ಅಡುಗೆ ಮಾಡೋದಷ್ಟೇ ಅಲ್ಲದೆ, ಮಕ್ಕಳಿಗೆ ಗೊತ್ತಾಗದಂತೆ ತರಕಾರಿಗಳನ್ನು ವಿವಿಧ ವಿಭಿನ್ನ ಅಡುಗೆಯ ಮೂಲಕ ಹೊಟ್ಟೆ ಸೇರುವಂತೆ ಮಾಡ್ತಾ ಇದ್ರು. ನಾಲ್ವರು ಮಕ್ಕಳ ಬಾಯಿರುಚಿಗೆ ತಕ್ಕಂತೆ ಅಡುಗೆ ಮಾಡುತ್ತಿದ್ದ ಅಮ್ಮ, ಈಗ ಮೊಮ್ಮಗಳಿಗೆ ಇಷ್ಟವಾಗುವ ಈಗಿನ ಟ್ರೆಂಡ್‌ನ‌ ಅಡುಗೆಯನ್ನೂ ಕಲಿತುಬಿಟ್ಟಿದ್ದಾರೆ. ಮೊಮ್ಮಗಳು ಕೇಳಿದಾಗೆಲ್ಲಾ, ಫಿಂಗರ್‌ ಚಿ±Õ…, ಮಸಾಲ ಚಿ±Õ…, ಪಿಜ್ಜಾ, ಎಗ್‌ ರೋಲ…, ಚಿಕನ್‌ ರೋಲ…, ಬರ್ಗರ್‌ ಮಾಡೋದರಲ್ಲಿಯೂ ಎಕÕ…ಪರ್ಟ್‌..ಅಮ್ಮನೇ ಕಲಿಸಿದ ಮಸಾಲ ಆಲೂ ಪಲ್ಯದ ರೆಸಿಪಿ ಇಲ್ಲಿದೆ. 

ಮಸಾಲ ಆಲೂ ಪಲ್ಯ
ಬೇಕಾಗುವ ಪದಾರ್ಥ:
ಆಲೂಗಡ್ಡೆ 5-6, ಈರುಳ್ಳಿ 2, ಕರಿಬೇವು, ಕೊತ್ತಂಬರಿ ಸೊಪ್ಪು,  ಶುಂಠಿ, ಬೆಳ್ಳುಳ್ಳಿ ಪೇÓr…- 1/2 ಚಮಚ, ದನಿಯಾ ಪುಡಿ 1/2 ಚಮಚ, ಜೀರಿಗೆ ಪುಡಿ 1/4 ಚಮಚ, ಸೋಂಪು 1/4 ಚಮಚ, ಅರಿಶಿನ ಪುಡಿ, ಎಣ್ಣೆ, ರುಚಿಗೆ ಉಪ್ಪು, ಚಕ್ಕೆ, ಲವಂಗ ಪುಡಿ 1/4 ಚಮಚ, ಹಸಿಮೆಣಸು. 

ಮಾಡುವ ವಿಧಾನ: ಮೊದಲಿಗೆ ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆದು ಕಿವುಚಿ ಇಟ್ಟುಕೊಳ್ಳಿ. ಒಂದು ಬಾಣಲಿಗೆ ಎಣ್ಣೆ ಹಾಕಿ, ಕಾದ ನಂತರ ಕರಿಬೇವು, ಜೀರಿಗೆ, ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಬೇಕು. ನಂತರ ಶುಂಠಿ, ಬೆಳ್ಳುಳ್ಳಿ ಪೇÓr… ಹಾಕಿ ಫ್ರೈ ಮಾಡಿ. ನಂತರ ಅರಿಶಿನ, ಹೆಚ್ಚಿದ ಮೆಣಸಿನ ಕಾಯಿ, ಚಕ್ಕೆ-ಲವಂಗ ಪುಡಿ, ಸೋಂಪು, ಜೀರಿಗೆ ಪುಡಿ, ದನಿಯಾ ಪುಡಿ ಹಾಕಿ ಕಡಿಮೆ ಉರಿಯಲ್ಲಿ ಹುರಿಯಿರಿ. ನಂತರ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಆಲೂಗಡ್ಡೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ಮಸಾಲ ಆಲೂ ಪಲ್ಯ ಸಿದ್ಧ. 

– ಮೈನಾ, ಬೆಂಗಳೂರು

ಟಾಪ್ ನ್ಯೂಸ್

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.