ಸಂತಾನಹೀನತೆಗೆ ಸರಿಯಾದ ಚಿಕಿತ್ಸೆ


Team Udayavani, Feb 6, 2019, 12:30 AM IST

s-2.jpg

ಇಂದು ಸಂತಾನಹೀನತೆ ಬಹಳಷ್ಟು ದೊಡ್ಡ ಸಮಸ್ಯೆಯಾಗಿದೆ. ಶೇಕಡಾ 7.8 ರಷ್ಟು ದಂಪತಿಗಳು ಸಂತಾನಹೀನತೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾರಣ ಬದಲಾಗುತ್ತಿರುವ ಜೀವನ ಶೈಲಿ, ಆಹಾರ ಪದ್ಧತಿ, ಅತಿಯಾದ ಮಾನಸಿಕ ಒತ್ತಡ, ಕಲುಷಿತ ವಾತಾವರಣ ಮೊದಲಾದ ಸಮಸ್ಯೆಗಳಿಂದಾಗಿ ಭವಿಷ್ಯದಲ್ಲಿ ಈ ಸಮಸ್ಯೆ ಇನ್ನೂ ಉಲ್ಬಣಿಸಬಹುದು.

ಸಂತಾನಹೀನತೆಯ ಎರಡು ರೀತಿಗಳು:
1) ಪ್ರೈಮರಿ ಇನ್ಫರ್ಟಿಲಿಟಿ:
ಸ್ತ್ರೀಯರು ವಿವಾಹದ ನಂತರ ಒಂದು ವರ್ಷ ಕಾಲ ಸಾಧಾರಣ ಲೈಂಗಿಕ ಜೀವನ ನಡೆಸಿಯೂ ಗರ್ಭ ಧರಿಸದಿರುವುದು.

2) ಸೆಕೆಂಡರಿ ಇನ್ಫರ್ಟಿಲಿಟಿ: ಒಂದು ಬಾರಿ ಗರ್ಭ ಧರಿಸಿದ ನಂತರ ಮಕ್ಕಳಾಗದೇ ಇರುವುದು ಅಥವಾ ಗರ್ಭಪಾತಕ್ಕೆ ಗುರಿಯಾಗಿ ಎರಡನೇ ಬಾರಿ ಗರ್ಭ ಧರಿಸದೇ ಇರುವುದು.

ಮಹಿಳೆಯರಲ್ಲಿ ಸಂತಾನಹೀನತೆ:
ಮಹಿಳೆಯು ಗರ್ಭ ಧರಿಸಬೇಕಾದರೆ ಮೊದಲು ಅಂಡೋತ್ಪತ್ತಿ ಸರಿಯಾಗಿರಬೇಕು. ಅನಂತರ ಇಂಪ್ಲಾಂಟೇಶನ್‌ ಆದಾಗ ಮಾತ್ರ ಗರ್ಭ ಧರಿಸಲು ಸಾಧ್ಯ. ಈ ಮೂರು ವಿಧಾನದಲ್ಲಿ ಏನೇ ವ್ಯತ್ಯಾಸಗಳು ಅಥವಾ ದೋಷಗಳು ಕಂಡುಬಂದರೂ ಗರ್ಭ ಧರಿಸಲು ಅಸಾಧ್ಯ. 

ಹಾರ್ಮೋನಿನ ಸಮಸ್ಯೆಗಳು: ಥೈರಾಯ್ಡ್ ಸಮಸ್ಯೆಗಳಾದ ಹೈಪೊಥೈರಾಯ್ಡ್, ಹೈಪರ್‌ಥೈರಾಯ್ಡ್, ಪಿಸಿಒಡಿ, ಎಫ್ಎಸ್‌ಹೆಚ್‌, ಎಲ್‌ಹೆಚ್‌, ಪ್ರೊಲ್ಯಾಕ್ಟಿನ್‌ ಹಾರ್ಮೋನುಗಳ ಏರುಪೇರು, ಅಸಮತೋಲನ ಹಾರ್ಮೋನಿನಿಂದ ಅಂಡೋತ್ಪತ್ತಿ ಆಗದಿರಬಹುದು. ಗುಣಮಟ್ಟದ ಅಂಡಾಣುಗಳು ಬೆಳೆಯದೇ ಇರುವುದು, ಹೈಪೊಥಾಲಮಸ್‌ ಮತ್ತು ಪಿಟ್ಯುಟರಿ ಗ್ರಂಥಿಯು ಸರಿಯಾಗಿ ಕೆಲಸ ಮಾಡದಿರುವುದು, ಮುಟ್ಟು ಬೇಗನೆ ನಿಲ್ಲುವುದು, ಗರ್ಭನಾಳದಲ್ಲಿ ಅಡಚಣೆಗಳು (ಪೆಲೋಪಿಯನ್‌ ಟ್ಯೂಬ್‌ನಲ್ಲಿ ಬ್ಲಾಕೇಜ್), ಚಿಕ್ಕದಾದ ಗರ್ಭಾಶಯ ಅಥವಾ ಗರ್ಭಾಶಯ ಇಲ್ಲದೇ ಇರುವುದು, ಬೆಳವಣಿಗೆಯಲ್ಲಿ ಲೋಪದೋಷಗಳು ಇರುವುದು, ಎಂಡೋಮೆಟ್ರಿಯೋಸಿಸ್‌, ಪದೇಪದೇ ಗರ್ಭಪಾತವಾಗುವುದು, ಚಿಕ್ಕದಾದ ಯೋನಿ, ಮುಟ್ಟಿನ ಸಮಸ್ಯೆ ಇವೆಲ್ಲವೂ ಬಂಜೆತನಕ್ಕೆ ಕಾರಣವಾಗುತ್ತವೆ.

ಪುರುಷರಲ್ಲಿ ಸಂತಾನಹೀನತೆ:
* ಕಡಿಮೆ ವೀರ್ಯಾಣುಗಳ ಸಂಖ್ಯೆ (ಆಲಿಗೊಸ್ಪರ್ಮಿಯ) ಅಥವಾ ವೀರ್ಯಾಣುಗಳು ಇಲ್ಲದೇ ಇರುವುದು (ಅಜೋಸ್ಪರ್ಮಿಯ), ಕಡಿಮೆ ಸಂಖ್ಯೆಯಲ್ಲಿ ವೀರ್ಯಾಣು ಗಳು ಉತ್ಪತ್ತಿಯಾಗುವುದು.
* ವೀರ್ಯಾಣುಗಳ ಉತ್ಪತ್ತಿ ಹಾಗೂ ಅದರ ಚಲನೆ ಕಡಿಮೆ ಇರುವುದು
* ವೃಷಣದಲ್ಲಿ ದ್ರವ ತುಂಬಿಕೊಳ್ಳುವುದು
* ಹಸ್ತಮೈಥುನ ಅಥವಾ ಅವಧಿಗೆ ಮುನ್ನವೇ ಸ್ಖಲನ
ಮಧುಮೇಹ, ಹೈಪೊಥೈರಾಯ್ಡ್, ಉದ್ರೇಕದ ಸಮಸ್ಯೆ, ನರಗಳ ದೌರ್ಬಲ್ಯ, ಬೊಜ್ಜು ಹೆಚ್ಚಾಗಿರುವುದು, ವೆರಿಕೊಸಿಲ್ಲ, ಹೈಪೊಸಿಲ…, ಅತಿಯಾದ ದೇಹದ ಉಷ್ಣಾಂಶ ಕೂಡ ಸಂತಾನಹೀನತೆಗೆ ಕಾರಣವಾಗಬಹುದು.

ಸಂತಾನಹೀನತೆಯ ಪರೀಕ್ಷೆಗಳು:
ಪುರುಷರಿಗೆ: ವೃಷಣಕೋಶದ ಯುಎಸ್‌ಜಿ, ಹಾರ್ಮೋನುಗಳ ತಪಾಸಣೆ, ಅಬಮನ್‌ ಯುಎಸ್‌ಜಿ, ಥೈರಾಯ್ಡ್ ಹಾರ್ಮೋನುಗಳ
ಬಗ್ಗೆ ತಪಾಸಣೆ.
ಸ್ತ್ರೀಯರಿಗೆ: ಸಿಬಿಸಿ, ಇಎಸ್‌ಆರ್‌, ಸಿಯುಇ, ಎಫ್ಎಸ್‌ಹೆಚ್‌, ಪೊ›ಲ್ಯಾಕ್ಟಿನ್‌ ಥೈರಾಯ್ಡ್ ಪೊ›ಫೈಲ್‌, ಯುಎಸ್‌ಜಿ, ಅಬಮನ್‌ ಎಸ್‌ಹೆಚ್‌ಜಿ, ಲ್ಯಾಪೊ›ಸ್ಕೋಪಿ ಮತ್ತು ಫಾಲಿಕ್ಯುಲಾರ್‌ ಸ್ಟಡಿ.

ಹೋಮಿಯೊಕೇರ್‌ ಇಂಟರ್‌ನ್ಯಾಷನಲ್‌ ಚಿಕಿತ್ಸೆ: ಹೋಮಿಯೊ ಕೇರ್‌ ಇಂಟರ್‌ನ್ಯಾಷನಲ್‌ ಟ್ರೀಟ್‌ಮೆಂಟ್‌ನಲ್ಲಿ ಆನುವಂಶಿಕ (ಜೆನೆಟಿಕ್‌) ಸಾಂವಿಧಾನಿಕ (ಕಾನ್ಸಿಟಿಟ್ಯೂಷನಲ್) ವಿಧಾನದಿಂದ ಸ್ತ್ರೀಯರಲ್ಲಿ ಹಾಗೂ ಪುರುಷರಲ್ಲಿ ಸಂತಾನಹೀನತೆಯ ಸಮಸ್ಯೆಯನ್ನು ಶಾಶ್ವತವಾಗಿ ಗುಣಪಡಿಸಿ, ಮತ್ತೆ ಎರಡನೆಯ ಮೂರನೆಯ ಸಂತಾನಕ್ಕಾಗಿ ಮಾರ್ಗವನ್ನು ಸರಿಪಡಿಸಲಾಗುತ್ತದೆ. ಹೋಮಿಯೊಕೇರ್‌ ಇಂಟರ್‌ನ್ಯಾಷನಲ್‌ ಚಿಕಿತ್ಸೆ ಪಡೆದು ಬಹಳಷ್ಟು ಜನರು ಸಂತಾನಫ‌ಲ ಹೊಂದಿ¨ªಾರೆ. ಹೋಮಿಯೊಕೇರ್‌ ಇಂಟರ್‌ನ್ಯಾಷನಲ್‌ನಲ್ಲಿ ಇನ್ನೂ ಬಹಳಷ್ಟು ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಇದರಲ್ಲಿ ಥೈರಾಯx… ಸಮಸ್ಯೆಗಳಾದ ಹೈಪೊ ಮತ್ತು ಹೈಪರ್‌, ಪಿಸಿಬಿಡಿ, ಮೈಗ್ರೇನ್‌, ಮಧುಮೇಹ, ಹೇರ್‌ಫಾಲ್‌, ಕಿಡ್ನಿ ಸಮಸ್ಯೆಗಳು, ಗ್ಯಾಸ್ಟ್ರಿಕ್‌ ಸಮಸ್ಯೆಗಳು, ಆಥೆùìಟಿಸ್‌ ಇನ್ನೂ ಇತರೆ ರೋಗಗಳಿಗೆ ಒಳ್ಳೆಯ ಚಿಕಿತ್ಸೆ ಕೊಡಲಾಗುತ್ತದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 
ಹೋಮಿಯೋ ಕೇರ್‌ ಇಂಟರ್‌ನ್ಯಾಷನಲ್‌
9550001133, 
ಉಚಿತ ಕರೆ: 18001081212

ಶಾಖೆಗಳು: 
ಬೆಂಗಳೂರು(ಜಯನಗರ, ಮಲ್ಲೇಶ್ವರಂ, ಇಂದಿರಾನಗರ, ಎಚ್‌.ಎಸ್‌.ಆರ್‌ ಲೇಔಟ್‌), ಮೈಸೂರು, ಹುಬ್ಬಳ್ಳಿ, ಮಂಗಳೂರು, ಬಳ್ಳಾರಿ, ದಾವಣಗೆರೆ, ಬೆಳಗಾವಿ, ವಿಜಯಪುರ, ಬೀದರ್‌, ಕಲಬುರಗಿ, ಶಿವಮೊಗ್ಗ, ತುಮಕೂರು, ಹಾಸನ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಪುದುಚೇರಿ

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.