ಹಾಡು


Team Udayavani, Aug 18, 2017, 6:05 AM IST

songs.jpg

ಹಾಡೆಂದರೆ ಮಗುವಮ್ಮ… ಕಿಲಕಿಲ ಕಿಲಕಿಲ ನಗುವಮ್ಮ’ ಹಾಡುಗಳೇ ಹಾಗೆ ದಿವ್ಯ ಸಮಾಧಾನ ಕೊಡುತ್ತವೆ. ನಮ್ಮ ಏಕಾಂತದಲ್ಲಿ ಯಾವಾಗಲೂ ಇರುವ ಜೊತೆಗಾರ. ಭಾವತೀವ್ರತೆ ಹೆಚ್ಚಾದಾಗ ರಮಿಸಿ ಮುದ್ದುಮಾಡುವ ಅಮ್ಮನ ಹಾಗೆ. ನಮ್ಮ ಖುಷಿಗಳಿಗೆ ನೃತ್ಯವಾಗುವ ಸಹಚರ. ನಮ್ಮ ಭಾವಲಹರಿಗೆ ಸಾಕ್ಷಿಯಾಗುವ ಕಕ್ಷೀದಾರ. ಪ್ರತಿಯೊಂದು ಹಾಡುಗಳು ಒಂದೊಂದು ಕಥೆಗೆ, ವ್ಯಕ್ತಿಗೆ, ಸಂದರ್ಭಕ್ಕೆ ಸರಿಹೊಂದುವ ಹಾಗೆ ಇರುತ್ತದೆ. ನಮ್ಮನ್ನ ತನ್ನ ಪ್ರಪಂಚದೊಳಗೆ ಸೆಳೆದುಕೊಂಡು ಬಿಡುತ್ತವೆ.

ಪ್ರತಿಯೊಬ್ಬರಿಗೂ ತಮ್ಮ ಅಭಿರುಚಿಗೆ ತಕ್ಕಂತೆ ತುಂಬ ಇಷ್ಟದ ಹಾಡುಗಳಿರುತ್ತವೆ. ಎಂಥದ್ದೇ ಸಮಯದಲ್ಲಿ ಕೇಳಿದ್ರೂ ಮನಸ್ಸು ಹಗುರ ಮಾಡುವಂಥ ಶಕ್ತಿ ಅವಕ್ಕಿರುತ್ತೆ. ಕೆಲವರಿಗೆ ಭಾವಗೀತೆಗಳು, ಇನ್ನು ಕೆಲವರಿಗೆ ಫೀಲಿಂಗ್‌ ಸಾಂಗ್ಸ್‌, ರಾಕ್‌ ಸಾಂಗ್ಸ್‌, ಮತ್ತೆ ಕೆಲವರಿಗೆ ಹಾಡಿನ ಅರ್ಥ, ಪದಗಳು, ಮ್ಯೂಸಿಕ್‌ ಇಷ್ಟವಾಗುತ್ತೆ.

ಮುಂಚಿನಿಂದಲೂ ಹಾಡುಗಳು ಜನರಿಗೆ ತುಂಬ ಹತ್ತಿರವಾಗೇ ಇವೆ. ಸಂಗೀತದ ಶಕ್ತಿಯೇ ಅದು, ಪ್ರತಿಯೊಬ್ಬರಿಗೂ ಅನ್ವಯವಾಗುತ್ತೆ, ಸ್ಫೂರ್ತಿಯಾಗುತ್ತೆ, ದಿವ್ಯ ಸಮಾಧಾನವನ್ನು ಕೊಡುತ್ತೆ. ಪ್ರೀತಿಗೆ, ಪ್ರೀತಿಸಿದವರ ನೋವಿಗೆ, ವಿರಹಕ್ಕೆ, ಸರಸಕ್ಕೆ, ಮೋಸಕ್ಕೆ, ಬೇಸರಕ್ಕೆ, ಸಿಟ್ಟಿಗೆ, ಸಮರಕ್ಕೆ ಎಲ್ಲದಕ್ಕೂ ಹಾಡುಗಳು. ಹಾಡುಗಳು ಮುಟ್ಟದ ಭಾವವಿಲ್ಲ, ಪ್ರತಿ ಹೆಜ್ಜೆಗೂ ಗೆಜ್ಜೆಯ ನಿನಾದ ನೀಡುತ್ತದೆ. ಹಾಡು ಆಕಾಶದಂತೆ ಅಗಾಧ, ಹಕ್ಕಿಯ ಚಿಲಿಪಿಲಿಯಂತೆ ಇಂಪು. ಆಗಷ್ಟೇ ಅರಳುವ ಮೊಗ್ಗಿನ ಘಮದಂತೆ ಆಹ್ಲಾದಕರ.

– ಲಾವಣ್ಯ ಎನ್‌. ಕೆ.
ತೃತೀಯ ಪತ್ರಿಕೋದ್ಯಮ
ಎಸ್‌.ಡಿ.ಎಮ್‌.ಕಾಲೇಜು, ಉಜಿರೆ 

ಟಾಪ್ ನ್ಯೂಸ್

2-kushtagi

Polls:ಮತದಾನ ಮಾಡಲು ಬೈಕ್ ನಲ್ಲಿ ಬರುತ್ತಿದ್ದ ಯುವಕನಿಗೆ ಅಪರಿಚಿತ ವಾಹನ ಡಿಕ್ಕಿ; ಸವಾರ ಸಾವು

1-bantwala

Crime: ಮಂಗಳೂರಿನ ಅವಿವಾಹಿತ ಯುವಕ ಬಿಸಿರೋಡಿನಲ್ಲಿ ನೇಣುಬಿಗಿದು ಆತ್ಮಹತ್ಯೆ

Arrested: ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಐದನೇ ಆರೋಪಿ ಬಂಧನ

Arrested: ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಐದನೇ ಆರೋಪಿ ಬಂಧನ

Lok Sabha Election: ಕೊಪ್ಪಳ, ರಾಯಚೂರಿನಲ್ಲಿ ಮತದಾನದಿಂದ ದೂರ ಉಳಿದ ಮತದಾರರು…

Lok Sabha Election: ಕೊಪ್ಪಳ, ರಾಯಚೂರಿನಲ್ಲಿ ಮತದಾನದಿಂದ ದೂರ ಉಳಿದ ಮತದಾರರು…

ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ: ಮತದಾನ ಮಾಡಲು ಬಂದ ಡಾ.ನಿತಿನ್‌ಚಂದ್ರ ಅವರಿಂದ ಚಿಕಿತ್ಸೆ

ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ: ಮತದಾನ ಮಾಡಲು ಬಂದ ಡಾ.ನಿತಿನ್‌ಚಂದ್ರ ಅವರಿಂದ ಚಿಕಿತ್ಸೆ

Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ

Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ

Raichur: ಗುಳೆ ಹೋದ ಜನ; ಮತದಾರರಿಲ್ಲದೆ ಮತಗಟ್ಟೆ ಖಾಲಿ ಖಾಲಿ…

Raichur: ಗುಳೆ ಹೋದ ಜನ; ಮತದಾರರಿಲ್ಲದೆ ಮತಗಟ್ಟೆ ಖಾಲಿ ಖಾಲಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

2-kushtagi

Polls:ಮತದಾನ ಮಾಡಲು ಬೈಕ್ ನಲ್ಲಿ ಬರುತ್ತಿದ್ದ ಯುವಕನಿಗೆ ಅಪರಿಚಿತ ವಾಹನ ಡಿಕ್ಕಿ; ಸವಾರ ಸಾವು

1-bantwala

Crime: ಮಂಗಳೂರಿನ ಅವಿವಾಹಿತ ಯುವಕ ಬಿಸಿರೋಡಿನಲ್ಲಿ ನೇಣುಬಿಗಿದು ಆತ್ಮಹತ್ಯೆ

Namma Metro: ಮೆಟ್ರೋದಲ್ಲಿ ಯುವಕ-ಯುವತಿ ಅಪ್ಪುಗೆ ಪಯಣ

Namma Metro: ಮೆಟ್ರೋದಲ್ಲಿ ಯುವಕ-ಯುವತಿ ಅಪ್ಪುಗೆ ಪಯಣ

Crime: ಶೀಲ ಶಂಕಿಸಿ ಪತ್ನಿ ಮೇಲೆ ಕಲ್ಲುಎತ್ತಿ ಹಾಕಿದ ಪತಿ!

Crime: ಶೀಲ ಶಂಕಿಸಿ ಪತ್ನಿ ಮೇಲೆ ಕಲ್ಲುಎತ್ತಿ ಹಾಕಿದ ಪತಿ!

15

Bengaluru: ಅಪಘಾತ ಗಲಾಟೆ: ಕಪಾಳಮೋಕ್ಷಕ್ಕೆ ವ್ಯಕ್ತಿ  ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.