ಡೀಸಿಯಾಗಿ ಮತ್ತೆ ರೋಹಿಣಿ ಸಿಂಧೂರಿ ನೇಮಿಸಲು ಸಹಿ ಸಂಗ್ರಹ ಅಭಿಯಾನ
Team Udayavani, Jun 13, 2021, 6:46 PM IST
ಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಮತ್ತೆಮೈಸೂರಿನಲ್ಲಿ ಡೀಸಿ ಯಾಗಿ ನೇಮಿಸುವಂತೆ ಒತ್ತಾಯಿಸಿ ಆನ್ಲೈನ್ಅಭಿಯಾನ ಪ್ರಾರಂಭ ವಾಗಿದ್ದು, 65 ಸಾವಿರಕ್ಕೂ ಹೆಚ್ಚು ಮಂದಿ ಸಹಿಮಾಡಿದ್ದಾರೆ.
ಮೈಸೂರಿನಲ್ಲಿ ಈ ಹಿಂದೆ ಜಿಲ್ಲಾ ಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿಹಾಗೂ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ನಡುವೆ ಜಟಾಪಟಿ ನಡೆದು,ಇಬ್ಬರೂ ಭಾರತೀಯ ನಾಗರಿಕ ಸೇವಾನಿಯಮ ಉಲ್ಲಂ ಸಿದ ಹಿನ್ನೆಲೆ ಇಬ್ಬರನ್ನೂಸರ್ಕಾರ ವರ್ಗಾವಣೆ ಮಾಡಿತ್ತು. ಇದರ ಬೆನ್ನಲ್ಲೆನನ್ನ ವರ್ಗಾವಣೆಗೆ ಭೂ ಮಾಫಿಯವೇ ಕಾರಣಎಂದು ರೋಹಿಣಿ ಸಿಂಧೂರಿ ಆರೋಪಿಸಿದ್ದರು.ತಮ್ಮ ಅವಧಿ ಯಲ್ಲಿ ಭೂ ಹಗರಣದ ಕುರಿತು ತನಿಖೆ ಆರಂಭಿಸಿದೆ.
ಶಾಸಕ ಸಾ.ರಾ.ಮಹೇಶ್ಕೂಡ ಭೂ ಹಗರಣದಲ್ಲಿದ್ದು, ಅವರ ಕುಟುಂ ಬದ ಒಡೆ ತನದಲ್ಲಿರುವಸಾರಾ ಕನ್ವೆನÒನ್ ಹಾಲ್ ರಾಜ ಕಾಲುವೆ ಹಾಗೂ ಗೋಮಾಳಾದ ಮೇಲೆಕಟ್ಟ ಲಾ ಗಿದೆ. ಅದು ವಸತಿ ಉದ್ದೇಶಕ್ಕೆ ಭೂ ಪರಿ ವರ್ತನೆ ಯಾಗಿದ್ದರೂವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಇದು ಸೇರಿ ದಂತೆ ಇನ್ನಿತರಪ್ರದೇಶಗಳಲ್ಲಿ ಅವರ ಸಂಬಂಧಿಕರಿಗೆ ಸೇರಿದ ಆಸ್ತಿಯ ಪರಿವರ್ತನೆಹಾಗೂ ಒತ್ತು ವರಿ ಕುರಿ ತಂತೆ ತನಿಖೆ ನಡೆ ಸಲು ಮುಂದಾಗಿದೆ.
ಈ ಹಿನ್ನೆಲೆ ಯಲ್ಲಿ ಪಿತೂರಿ ನಡೆಸಿ ನನ್ನ ವರ್ಗಾ ವಣೆ ಮಾಡ ಲಾಗಿದೆ ಎಂದುರೋಹಿಣಿ ಸಿಂಧೂರಿ ಹೇಳಿ ದ್ದರು. ಬಳಿಕ ರೋಹಿಣಿ ಸಿಂಧೂರಿ ಪರಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾ ದವು. ಇದರಜೊತೆಗೆ ಮತ್ತೆ ರೋಹಿಣಿ ಸಿಂಧೂರಿ ಅವರನ್ನು ಮೈಸೂರಿಗೆ ಮತ್ತೆ ನೇಮಿಸಿಭೂ ಹಗರಣದ ತನಿಖೆಗೆ ಅವಕಾಶ ಮಾಡಿ ಕೊಡಬೇಕು ಎಂದು ಆನ್ಲೈನ್ನಲ್ಲಿ ಅಭಿ ಯಾನ ಆರಂಭವಾಗಿದ್ದು, ಈಗಾಗಲೇ 65 ಸಾವಿರಮಂದಿ ಸಹಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
H. D. Kumaraswamy ಆ ಮಹಾನುಭಾವರು 1980ರಲ್ಲೇ ಸಿ.ಡಿ. ಫ್ಯಾಕ್ಟರಿ ಓಪನ್ ಮಾಡಿದ್ದಾರೆ
H. D. Kumaraswamy ನೈತಿಕತೆ ಉಳಿಸಿಕೊಳ್ಳಲು ಪ್ರಜ್ವಲ್ ವಾಪಸ್ ಬರಬೇಕು
HD Kumaraswamy “ಪತ್ರ ಬರೆದರೆ ಸಾಲದು, ಅಧಿಕಾರಿಯನ್ನು ಕಳುಹಿಸಿ ಮೊದಲು ಚರ್ಚೆ ನಡೆಸಲಿ’
Mysuru;ಕೆ.ಸಾಲುಂಡಿ ಗ್ರಾಮದಲ್ಲಿ ಕಾಲರಾ ಲಕ್ಷಣಗಳು: ಸಚಿವ ಡಾ.ಮಹದೇವಪ್ಪ ಭೇಟಿ
ಆ ಮಹಾನುಭಾವರು 1980 ರಲ್ಲೇ ಸಿಡಿ ಫ್ಯಾಕ್ಟರಿ ಓಪನ್ ಮಾಡಿದ್ದಾರೆ: ಎಚ್ಡಿಕೆ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
24 ಗಂಟೆಯೊಳಗೆ ರಘುಪತಿ ಭಟ್ ಕಣದಿಂದ ಹಿಂದೆ ಸರಿಯದಿದ್ದರೆ ಶಿಸ್ತು ಕ್ರಮ: ಸುನಿಲ್ ಕುಮಾರ್
D.K; ಅಭಿಮಾನಿಗಳ ಎದೆಯಲ್ಲಿ ಭರವಸೆ ತುಂಬಿದ ದಿನೇಶ್ ಕಾರ್ತಿಕ್ ಎಂಬ ಅಪ್ಪಟ ಹೋರಾಟಗಾರ
Stock Market: ಬಾಂಬೆ ಷೇರುಪೇಟೆ ಸೂಚ್ಯಂಕ 75 ಸಾವಿರ ಗಡಿ ಸನಿಹಕ್ಕೆ; ನಿಫ್ಟಿ ದಾಖಲೆ
ನಾಳೆ ದೊಡ್ಡಣ್ಣಗುಡ್ಡೆ ಕ್ಷೇತ್ರದಲ್ಲಿ ಶತಬ್ರಹ್ಮಕುಂಭಾಭಿಷೇಕ,ಕಲಶಸೇವೆ ಸಹಿತ ಹಲವು ಕಾರ್ಯಕ್ರಮ
Jayant Sinha: ಬಿಜೆಪಿ ನೀಡಿದ ಶೋಕಾಸ್ ನೋಟಿಸ್ ಗೆ ಸಂಸದ ಜಯಂತ್ ಸಿನ್ಹಾ ಹೇಳಿದ್ದೇನು?