ಪಂಚಿಂಗ್‌ ಕಲಿತ್ರೆ ಮಿಂಚಿಂಗ್‌


Team Udayavani, Apr 4, 2018, 3:38 PM IST

punching.jpg

“ಏನೇ ಬರ್ತಾ ಬರ್ತಾ ದಪ್ಪ ಆಗ್ತಾ ಇದೀಯ’ ಅಂತ ಯಾರಾದರೂ ಹೇಳಿಬಿಟ್ಟರೆ ಮುಗೀತು. ಬೆಳಗ್ಗೆದ್ದು ಜಾಗಿಂಗ್‌, ಸಂಜೆ ಜಿಮ್‌, ಡಯಟಿಂಗ್‌ ಅಂತೆಲ್ಲಾ ದೇಹದಂಡನೆಗೆ ಇಳಿದುಬಿಡುತ್ತೇವಲ್ಲ, ಅಂಥವರಿಗೆಲ್ಲ ಬಾಕ್ಸಿಂಗ್‌ ಕಲೆ ಹೇಳಿಮಾಡಿಸಿದ್ದು…

ಬಾಕ್ಸಿಂಗ್‌ ರಿಂಗ್‌ನ ಮಧ್ಯೆ ನಿಂತು, ಮೇರಿ ಕೊಂ ರೀತಿ ಪಂಚ್‌ ಇಡುವುದು ಬಹುತೇಕ ಹೆಣ್ಮಕ್ಕಳ ಆಸೆ. ಗಟ್ಟಿಗತ್ತಿ, ಧೈರ್ಯವಂತೆ, ಗಂಡುಬೀರಿ, ಸಾಹಸಿ… ಅಂತೆಲ್ಲ ಕರೆಸಿಕೊಳ್ಳುವುದು ಒಂದು ಟ್ರೆಂಡ್‌ ಕೂಡ ಹೌದು. ಈ ಟ್ರೆಂಡ್‌ನ‌ ಅನುಕರಣೆಯಲ್ಲಿ ಕರಾಟೆ ಮತ್ತು ಬಾಕ್ಸಿಂಗ್‌ನ ಮೇಲೆ ಅಭಿಮಾನಗಳು ಜಾಸ್ತಿ ಆಗಿವೆ. ಕಾರಣ, ಇವೆರಡೂ ಆತ್ಮರಕ್ಷಣೆಗೂ ನೆರವಾಗುತ್ತವೆ ಎಂಬ ಕಾರಣಕ್ಕೆ. ಅದರಲ್ಲೂ ಬಾಕ್ಸಿಂಗ್‌ ಎನ್ನುವುದು, ಆತ್ಮರಕ್ಷಣೆಯಲ್ಲದೇ, ಮಹಿಳೆಯನ್ನು ಸ್ಲಿಮ್‌ ಕೂಡ ಆಗಿಸುತ್ತದಂತೆ.

   “ಏನೇ ಬರ್ತಾ ಬರ್ತಾ ದಪ್ಪ ಆಗ್ತಾ ಇದೀಯ’ ಅಂತ ಯಾರಾದರೂ ಹೇಳಿಬಿಟ್ಟರೆ ಮುಗೀತು. ಬೆಳಗ್ಗೆದ್ದು ಜಾಗಿಂಗ್‌, ಸಂಜೆ ಜಿಮ್‌, ಡಯಟಿಂಗ್‌ ಅಂತೆಲ್ಲಾ ದೇಹದಂಡನೆಗೆ ಇಳಿದುಬಿಡುತ್ತೇವಲ್ಲ, ಅಂಥವರಿಗೆಲ್ಲ ಬಾಕ್ಸಿಂಗ್‌ ಕಲೆ ಹೇಳಿಮಾಡಿಸಿದ್ದು. ಪಂಚಿಂಗ್‌ ಬ್ಯಾಗೊಂದನ್ನು ಮನೆಯಲ್ಲಿ ನೇತು ಹಾಕಿ, ಅದಕ್ಕೆ ಡಿಶುಂ ಡಿಶುಂ ಗುದ್ದುತ್ತಿದ್ದರೆ, ಶರೀರದಲ್ಲಿ ಕ್ಯಾಲೊರಿ ಕರಗತೊಡಗುತ್ತದೆ. ನೋಡ್ತಾ, ನೋಡ್ತಾ, ಕೆಲವೇ ದಿನಗಳಲ್ಲಿ ಸ್ಲಿಮ್‌ ಆಗುತ್ತೇವೆ. ಹಾಗಾದ್ರೆ, ಬಾಕ್ಸಿಂಗ್‌ನಿಂದ ಮಹಿಳೆಯ ಆರೋಗ್ಯಕ್ಕೆ ಏನೇನು ಲಾಭಗಳಿವೆ?

– ಒಂದೇ ತೀವ್ರತೆಯಲ್ಲಿ ಪಂಚಿಂಗ್‌ ಬ್ಯಾಗ್‌ ಅನ್ನು ಪಂಚ್‌ ಮಾಡುವುದು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಒಂದೇ ತೀವ್ರತೆಯಲ್ಲಿ ಎರಡರಿಂದ ಐದು ನಿಮಿಷದವರೆಗೆ ಪಂಚ್‌ ಮಾಡಬಹುದು. 

– ಬಾಕ್ಸಿಂಗ್‌ನಿಂದ ಸ್ನಾಯುಗಳು ಸದೃಢವಾಗುವುದಲ್ಲದೆ, ದೈಹಿಕ ಕ್ಷಮತೆಯೂ ಹೆಚ್ಚುತ್ತದೆ. ಪಂಚ್‌ ಮಾಡುವಾಗ ಕಾಲಿನ ಸ್ನಾಯುಗಳು ದೇಹದ ಮೇಲ್ಭಾಗಕ್ಕೆ ಸಪೋರ್ಟ್‌ ನೀಡುತ್ತಿರುತ್ತವೆ. ಹಾಗಾಗಿ ಪಂಚಿಂಗ್‌ನಿಂದ ಕಾಲಿನ ಸ್ನಾಯುಗಳು ಶಕ್ತಿ ಪಡೆದುಕೊಳ್ಳುತ್ತವೆ.

– ಪಂಚ್‌ ಮಾಡುವಾಗ, ದೇಹದ ತೂಕ ಒಂದು ಕಾಲಿನಿಂದ ಇನ್ನೊಂದು ಕಾಲಿಗೆ ವರ್ಗಾವಣೆಯಾಗುತ್ತಿರುತ್ತದೆ. ಅದರಿಂದ ದೇಹದ ಸ್ಥಿರತೆ ಹೆಚ್ಚುವುದಲ್ಲದೆ ಸದೃಢ ಶರೀರ ನಿಮ್ಮದಾಗುತ್ತದೆ.

– ಬಾಕ್ಸಿಂಗ್‌ ಮಾಡುವುದರಿಂದ ಕೊಬ್ಬಿನಾಂಶ ದೇಹದ ಒಂದೇ ಭಾಗದಲ್ಲಿ ಶೇಖರಣೆಯಾಗುವುದಿಲ್ಲ. ಅಧಿಕ ಕೊಬ್ಬಿನಾಂಶ ಕರಗಿ ದೇಹದ ತೂಕ ಇಳಿದು, ಒಳ್ಳೆಯ ಆಕಾರ ಸಿಗುತ್ತದೆ.

– ಬಾಕ್ಸಿಂಗ್‌ ಕೇವಲ ದೇಹದ ಆರೋಗ್ಯ ಕಾಪಾಡುವ ವ್ಯಾಯಾಮವಷ್ಟೇ ಅಲ್ಲ, ಅದನ್ನು ಆತ್ಮರಕ್ಷಣೆಯ ತಂತ್ರವನ್ನಾಗಿಯೂ ಬಳಸಬಹುದು.

– ಇನ್ನೊಂದು ಅಚ್ಚರಿಯ ವಿಷಯವೆಂದರೆ, ಪಂಚಿಂಗ್‌ ಅಥವಾ ಬಾಕ್ಸಿಂಗ್‌ ಮಾನಸಿಕ ಆರೋಗ್ಯಕ್ಕೂ ಬಹಳ ಒಳ್ಳೆಯದು. ಒತ್ತಡ, ಖನ್ನತೆಯನ್ನು ನಿವಾರಿಸಿ ಏಕಾಗ್ರತೆಯನ್ನು ಹೆಚ್ಚಿಸುವಲ್ಲಿ ಈ ವ್ಯಾಯಾಮ ಸಹಕಾರಿ.

ಟಾಪ್ ನ್ಯೂಸ್

Pen Drive ಹಂಚಿದವರ ವಿರುದ್ಧ ಯಾಕೆ ಎಸ್ಐಟಿ ಕ್ರಮ ಕೈಗೊಳ್ಳಲಿಲ್ಲ: ಜಿ.ಟಿ ದೇವೇಗೌಡ ಪ್ರಶ್ನೆ

Pen Drive ಹಂಚಿದವರ ವಿರುದ್ಧ ಯಾಕೆ ಎಸ್ಐಟಿ ಕ್ರಮ ಕೈಗೊಳ್ಳಲಿಲ್ಲ: ಜಿ.ಟಿ ದೇವೇಗೌಡ ಪ್ರಶ್ನೆ

ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದವರಿಗೆ ಪ್ರಜಲ್ ತರಲಾಗದೇ: ಸಚಿವ ಶಿವಾನಂದ

ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದವರಿಗೆ ಪ್ರಜಲ್ ತರಲಾಗದೇ: ಸಚಿವ ಶಿವಾನಂದ

Politics: ಸಿದ್ದರಾಮಯ್ಯ, ಪರಮೇಶ್ವರ ಅವರ ಸಿಡಿಯೂ ಮುಂದೆ ಬರಬಹುದು; ಜಾರಕಿಹೊಳಿ‌

Politics: ಸಿದ್ದರಾಮಯ್ಯ, ಪರಮೇಶ್ವರ ಅವರ ಸಿಡಿಯೂ ಮುಂದೆ ಬರಬಹುದು; ಜಾರಕಿಹೊಳಿ‌

8

UP: ಪತಿಯ ಕೈಕಾಲು ಕಟ್ಟಿ ಖಾಸಗಿ ಅಂಗವನ್ನು ಸಿಗರೇಟ್‌ನಿಂದ ಸುಟ್ಟು ಚಿತ್ರಹಿಂಸೆ: ಪತ್ನಿ ಬಂಧನ

Lok Sabha Election: ಮತ ಚಲಾಯಿಸಲು ಜರ್ಮನಿಯಿಂದ ಹುಟ್ಟೂರಿಗೆ ಬಂದ ಯುವತಿ

Lok Sabha Election: ಮತ ಚಲಾಯಿಸಲು ಜರ್ಮನಿಯಿಂದ ಬನಹಟ್ಟಿಗೆ ಬಂದ ಯುವತಿ

Thirthahalli: ಪತಿ ಮರಣಹೊಂದಿದರೂ ಗಂಡನ ನೆಮ್ಮದಿಗೆ ಮತದಾನ ಮಾಡಿದ ಪತ್ನಿ…

Thirthahalli: ಪತಿ ಮರಣಹೊಂದಿದರೂ ಗಂಡನ ನೆಮ್ಮದಿಗಾಗಿ ಮತದಾನ ಮಾಡಿದ ಪತ್ನಿ…

Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ

Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Pen Drive ಹಂಚಿದವರ ವಿರುದ್ಧ ಯಾಕೆ ಎಸ್ಐಟಿ ಕ್ರಮ ಕೈಗೊಳ್ಳಲಿಲ್ಲ: ಜಿ.ಟಿ ದೇವೇಗೌಡ ಪ್ರಶ್ನೆ

Pen Drive ಹಂಚಿದವರ ವಿರುದ್ಧ ಯಾಕೆ ಎಸ್ಐಟಿ ಕ್ರಮ ಕೈಗೊಳ್ಳಲಿಲ್ಲ: ಜಿ.ಟಿ ದೇವೇಗೌಡ ಪ್ರಶ್ನೆ

ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದವರಿಗೆ ಪ್ರಜಲ್ ತರಲಾಗದೇ: ಸಚಿವ ಶಿವಾನಂದ

ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದವರಿಗೆ ಪ್ರಜಲ್ ತರಲಾಗದೇ: ಸಚಿವ ಶಿವಾನಂದ

Politics: ಸಿದ್ದರಾಮಯ್ಯ, ಪರಮೇಶ್ವರ ಅವರ ಸಿಡಿಯೂ ಮುಂದೆ ಬರಬಹುದು; ಜಾರಕಿಹೊಳಿ‌

Politics: ಸಿದ್ದರಾಮಯ್ಯ, ಪರಮೇಶ್ವರ ಅವರ ಸಿಡಿಯೂ ಮುಂದೆ ಬರಬಹುದು; ಜಾರಕಿಹೊಳಿ‌

8

UP: ಪತಿಯ ಕೈಕಾಲು ಕಟ್ಟಿ ಖಾಸಗಿ ಅಂಗವನ್ನು ಸಿಗರೇಟ್‌ನಿಂದ ಸುಟ್ಟು ಚಿತ್ರಹಿಂಸೆ: ಪತ್ನಿ ಬಂಧನ

Lok Sabha Election: ಮತ ಚಲಾಯಿಸಲು ಜರ್ಮನಿಯಿಂದ ಹುಟ್ಟೂರಿಗೆ ಬಂದ ಯುವತಿ

Lok Sabha Election: ಮತ ಚಲಾಯಿಸಲು ಜರ್ಮನಿಯಿಂದ ಬನಹಟ್ಟಿಗೆ ಬಂದ ಯುವತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.