ಸೋನಮ್‌ಳ ತಾಳಮೇಳ


Team Udayavani, Apr 20, 2018, 6:15 AM IST

Mi-Nielsen.jpg

ಯಶಸ್ವಿ ನಟಿಯರ ಪೈಕಿ ಒಬ್ಬಳಾಗಿರುವ ಸೋನಮ್‌ ಕಪೂರ್‌ ಹಸೆಮಣೆಯೇರಲು ತಯಾರಾಗಿದ್ದಾಳೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸೋನಮ್‌ ಮದುವೆ ಹಲವು ವೈಶಿಷ್ಟéದಿಂದ ಕೂಡಿರಲಿದೆ.

ಸೋನಮ್‌ಳನ್ನು ಹಲವು ಚಿತ್ರಗಳಲ್ಲಿ ಕುಣಿಸಿರುವ ಬಾಲಿವುಡ್‌ನ‌ ನೃತ್ಯ ನಿರ್ದೇಶಕಿ ಫ‌ರ್ಹಾ ಖಾನ್‌ ಇದೀಗ ಮದುವೆಯಲ್ಲೂ ಕುಣಿಸಲಿದ್ದಾಳಂತೆ. ಮದುವೆಯ ಮುಂಚಿತವಾಗಿ ನಡೆಯುವ “ಸಂಗೀತ್‌’ ಕಾರ್ಯಕ್ರಮದ ನೃತ್ಯ ನಿರ್ದೇಶನ ಮಾಡಲು ಕಪೂರ್‌ ಮನೆಯವರು ಫ‌ರ್ಹಾಳನ್ನು ವಿನಂತಿಸಿದ್ದಾರೆ. ಸಂಗೀತ್‌ ಎಂದರೆ ನಮ್ಮಲ್ಲಿ ಮೆಹಂದಿ ಇದ್ದ ಹಾಗೇ. ಮದುವೆ ಮನೆಯವರೆಲ್ಲರೂ ಸಂಭ್ರಮದಿಂದ ಹಾಡು ಹೇಳಿ ಕುಣಿಯುವ ಸಾಂಪ್ರದಾಯಿಕ ವಿಧಿಯಿದು. ಉತ್ತರಭಾರತದಲ್ಲಿ ಮೆಹಂದಿಗಿಂತ ಸಂಗೀತ್‌ ಹೆಚ್ಚು ಮಹತ್ವ ಪಡೆದಿದೆ. 

ಶ್ರೀಮಂತರ ಮದುವೆಗಳಲ್ಲಿ ಸಂಗೀತ್‌ಗೆ ನುರಿತ ನೃತ್ಯ ನಿರ್ದೇಶಕರ ತಂಡವೇ ನೃತ್ಯ ನಿರ್ದೇಶನ ಮಾಡುತ್ತದೆ. ಹೀಗೆ ಸೋನಮ್‌ಳ ಸಂಗೀತ್‌ನೃತ್ಯ ನಿರ್ದೇಶನದ ಹೊಣೆ ಫ‌ರ್ಹಾಳ ಹೆಗಲೇರಿದೆ. ವಿಶೇಷವೆಂದರೆ, ಕಳೆದ ವಾರವಷ್ಟೇ ಫ‌ರ್ಹಾ ವೀರೆ ದಿ ವೆಡ್ಡಿಂಗ್‌ ಎಂಬ ಚಿತ್ರದ ಸಂಗೀತ್‌ ಕಾರ್ಯಕ್ರಮದ ದೃಶ್ಯದಲ್ಲಿ ಸೋನಮ್‌ಳನ್ನು  ಕುಣಿಸಿದ್ದಳು. ಇನ್ನೂ ಒಂದು ವಿಶೇಷತೆಯೆಂದರೆ ನಿದೇರ್ಶಕ-ನಿರ್ಮಾಪಕ ಕರಣ್‌ ಜೋಹರ್‌ ಕೂಡಾ ಸಂಗೀತ್‌ ಕಾರ್ಯಕ್ರಮದಲ್ಲಿ ಕೆಲವು ಹಾಡುಗಳಿಗೆ ಕುಣಿಯಲಿದ್ದಾನೆ. ಬಾಲಿವುಡ್‌ ಕಾರ್ಯಕ್ರಮಗಳಲ್ಲಿ ಕರಣ್‌ ಉಪಸ್ಥಿತಿ ಮಾಮೂಲಾಗಿದ್ದರೂ ಡ್ಯಾನ್ಸ್‌ಗೆಲ್ಲ ಅವನು ಬರುವುದಿಲ್ಲ. 

ಆದರೆ, ಕಪೂರ್‌ ಕುಟುಂಬದ ಜತೆಗೆ ವಿಶೇಷವಾದ ಬಾಂಧವ್ಯ ಇರುವುದರಿಂದ ಫ‌ರ್ಹಾ ನಿರ್ದೇಶನದಲ್ಲಿ ಕುಣಿಯಲು ಕರಣ್‌ ಕೂಡ ಒಪ್ಪಿದ್ದಾನಂತೆ. ಅಂದ ಹಾಗೆ ಸೋನಮ್‌ ತನ್ನ ಬಹುಕಾಲದ ಗೆಳೆಯ ಆನಂದ್‌ ಅಸುಜಾನ ಕೈಹಿಡಿಯಲಿದ್ದಾಳೆ. ಹೀಗೆ, ಮದುವೆ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಆದರೆ, ಮದುವೆ ದಿನಾಂಕವಿನ್ನೂ ನಿಗದಿಯಾಗಿಲ್ಲ. ಬಹುತೇಕ ಈ ಮಾಸಾಂತ್ಯದಲ್ಲಿ ಅಥವಾ ಮುಂದಿನ ತಿಂಗಳ ಮೊದಲ ವಾರದಲ್ಲೇ ಮದುವೆ ನೆರವೇರಲಿದೆ. ಮದುವೆಗಾಗಿ ಅನಿಲ್‌ ಕಪೂರ್‌ ಮನೆಯನ್ನು ಸಜ್ಜುಗೊಳಿಸುವ ಕಾರ್ಯ ಭರದಿಂದ ನಡೆಯುತ್ತಿದೆ. 

ಟಾಪ್ ನ್ಯೂಸ್

Suspense still about Rae Bareli, Amethi Congress candidates!

Lok Sabha; ರಾಯ್‌ಬರೇಲಿ, ಅಮೇಠಿ ಕಾಂಗ್ರೆಸ್‌ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್‌!

6-time Madhya Pradesh MLA Ramniwas Rawat quits Congress, joins BJP

Madhya Pradesh; ರಾಹುಲ್‌ ಗಾಂಧಿ ಭೇಟಿ ನಡುವೆ, ಬಿಜೆಪಿ ಸೇರಿದ ಕಾಂಗ್ರೆಸ್‌ ಶಾಸಕ!

Kodaikanal – Ooty ಪ್ರವಾಸಕ್ಕೆ ಇ-ಪಾಸ್‌ ಕಡ್ಡಾಯ: ಹೈಕೋರ್ಟ್‌

Kodaikanal – Ooty ಪ್ರವಾಸಕ್ಕೆ ಇ-ಪಾಸ್‌ ಕಡ್ಡಾಯ: ಹೈಕೋರ್ಟ್‌

Implementation of secular law for Muslim succession: Supreme Court debate

Muslim ಉತ್ತರಾಧಿಕಾರಕ್ಕೆ ಜಾತ್ಯತೀತ ಕಾಯ್ದೆ ಜಾರಿ: ಸುಪ್ರೀಂಕೋರ್ಟ್‌ ಚರ್ಚೆ

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

Maulana Fazlur Rahman praises India in Pakistan

Fazal ur Rehman; ಭಾರತ ಸೂಪರ್‌ಪವರ್‌, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ

Home Minister ಅಮಿತ್‌ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್‌

Home Minister ಅಮಿತ್‌ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Suspense still about Rae Bareli, Amethi Congress candidates!

Lok Sabha; ರಾಯ್‌ಬರೇಲಿ, ಅಮೇಠಿ ಕಾಂಗ್ರೆಸ್‌ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್‌!

6-time Madhya Pradesh MLA Ramniwas Rawat quits Congress, joins BJP

Madhya Pradesh; ರಾಹುಲ್‌ ಗಾಂಧಿ ಭೇಟಿ ನಡುವೆ, ಬಿಜೆಪಿ ಸೇರಿದ ಕಾಂಗ್ರೆಸ್‌ ಶಾಸಕ!

Kodaikanal – Ooty ಪ್ರವಾಸಕ್ಕೆ ಇ-ಪಾಸ್‌ ಕಡ್ಡಾಯ: ಹೈಕೋರ್ಟ್‌

Kodaikanal – Ooty ಪ್ರವಾಸಕ್ಕೆ ಇ-ಪಾಸ್‌ ಕಡ್ಡಾಯ: ಹೈಕೋರ್ಟ್‌

Implementation of secular law for Muslim succession: Supreme Court debate

Muslim ಉತ್ತರಾಧಿಕಾರಕ್ಕೆ ಜಾತ್ಯತೀತ ಕಾಯ್ದೆ ಜಾರಿ: ಸುಪ್ರೀಂಕೋರ್ಟ್‌ ಚರ್ಚೆ

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.