ಎದೆಯೊಳಗೆ ನೀನು ಬೆಚ್ಚಗೆ ಮಲಗಿದೀಯ!


Team Udayavani, Aug 14, 2018, 6:00 AM IST

10.jpg

ಕೋತಿ,
ನಿನ್ನನ್ನ ನೆನಪಿಸಿಕೊಳ್ಳೋಕೆ ಟೈಮೇ ಸಿಗ್ತಿಲ್ಲ ನೋಡು. ಮೊನ್ನೆ ಜನವರಿಯಲ್ಲಿ ಒಮ್ಮೆ ಮೆಸೇಜ್‌ ಮಾಡಿದ್ದು ಬಿಟ್ರೆ, ಈಗ ಆಗಸ್ಟ್‌ ಆಗ್ತಾ ಬಂತು. ಒಂದೂ ಮೆಸೇಜ್‌ ಇಲ್ಲ, ಇನ್ನು ಫೋನ್‌ ಮಾಡೋದಂತೂ ಕೇಳ್ಳೋದೇ ಬೇಡ. ನಿನ್‌ ಕಷ್ಟ ನನಗೂ ಅರ್ಥ ಆಗುತ್ತೆ. ಅದಕ್ಕೇ ನಂಬರ್‌ ಕೊಡು ಅಂತ ನಿಂಗೆ ಒತ್ತಾಯ ಮಾಡಿ ಕೇಳಲ್ಲ. ಆದರೆ, ಯಾವತ್ತೂ ನನ್ನನ್ನ ಮರೀಬೇಡ ಅಂತಷ್ಟೇ ನಿನ್ನನ್ನು ಕೇಳಿಕೊಳ್ಳೋದು. 

ಮೊನ್ನೆಯಷ್ಟೇ ನನ್ನ ಬರ್ತ್‌ಡೇ ಆಯ್ತು. ನೀನು ವಿಷ್‌ ಮಾಡ್ಲಿಲ್ಲ ಅನ್ನೋ ಬೇಜಾರು ಇದೆ. ಅದನ್ನು ಎದೆಯೊಳಗೆ ಇಟ್ಕೊಂಡೇ ನಿನ್ನ ಹುಟ್ಟಿದಹಬ್ಬಕ್ಕೆ ಎಲ್ಲರಿಗಿಂತ ಮೊದಲು ನಾನೇ ವಿಷ್‌ ಮಾಡ್ಬೇಕು ಅಂತ ಕಾಯ್ತಾ ಇದ್ದೀನಿ. ಯಾಕೆ ಗೊತ್ತಾ? ನೀನು ಎಲ್ರಿಗಿಂತ ಸ್ಪೆಷಲ್‌. ನಾನು ಯಾರನ್ನಾದ್ರೂ ಒಂದುಸಲ ಹಚ್ಚಿಕೊಂಡ್ರೆ ಮುಗೀತು. ಅವರು ಶತ್ರುಗಳೇ ಆದರೂ, ಕಡೆಯತನಕ ಮರೆಯೋ ಮಾತೇ ಇಲ್ಲ. 

ಇನ್ನು ನೀನು ಈ ಹೃದಯದಲ್ಲಿ ಬೆಚ್ಚಗೆ ಮಲಗಿದ್ದೀಯ. ನಿನ್ನನ್ನು ಹೇಗೆ ಮರೆಯೋದು ಹೇಳು? ಕೊನೆಯತನಕ ಈ ಸ್ನೇಹವನ್ನು ಉಳಿಸಿಕೊಂಡು ಹೋಗುವೆನೆಂದು ಒಮ್ಮೆ ಹೇಳಿಬಿಡು; ಅಷ್ಟೇ ಸಾಕು ನನಗೆ. ನಮ್ಮ ಸ್ನೇಹ ಬಾಂಧವ್ಯ ಉಕ್ಕಿ ಹರಿಯುವ ನದಿಯಂತೆ, ನಮ್ಮ ನಡುವೆ ಯಾರೇ ಬಂದರೂ ಕೊಚ್ಚಿ ಹೋಗುವುದು ನಿಜ ಎನ್ನುವುದು ಕೆಲವರಿಗಾದರೂ ಅರ್ಥವಾದರೆ ಸಾಕು. ನಾವು ಬರೀ ಲವರ್ ಮಾತ್ರವಲ್ಲ, ಫ್ರೆಂಡ್ಸ್‌ ಕೂಡ ಹೌದು ಅಂತ ನೀನೂ ಒಪ್ತಿಯ ಅಲ್ವ? ಅದೇ ನೆಪದಲ್ಲಿ, ಮೊನ್ನೆ ಸ್ನೇಹಿತರ ದಿನಾಚರಣೆ ಇತ್ತಲ್ಲ… ಆಗ ನೀನು ಕಾಲ್‌ ಮಾಡಬಹುದಿತ್ತು. ಇರಲಿ ಬಿಡು, ನಾವು ಎಷ್ಟೇ ದೂರದಲ್ಲಿದ್ರೂ, ಮಾತು ಆಡಿದ್ರೂ, ಆಡದೇ ಇದ್ರೂ ನಮ್ಮ ಸ್ನೇಹ ಶಾಶ್ವತವಾಗಿರುತ್ತೆ. 

ವೆಂಕಿ

ಟಾಪ್ ನ್ಯೂಸ್

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

supreem

ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

Exam

NEET; ಕೋಟಾದಲ್ಲಿ ಮತ್ತೊಬ್ಬ ಆಕಾಂಕ್ಷಿ ಆತ್ಮಹತ್ಯೆ: ಇದು 8ನೇ ಪ್ರಕರಣ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.