ಮಕ್ಕಳಿಗೆ ಮೊಬೈಲೇ ಕೊಡದ ಬಿಲ್‌ಗೇಟ್ಸ್‌!


Team Udayavani, Feb 19, 2019, 12:30 AM IST

q-13.jpg

“ಅಯ್ಯೋ, ನಮ್‌ ಮಗ ಮೂರು ಹೊತ್ತು ಮೊಬೈಲ್‌ನಲ್ಲಿ ಆಡ್ತಾ ಇರ್ತಾನೆ. ಕೇಳಿದ್ರೆ, ನೋಟ್ಸು- ಅಸೈನ್‌ಮೆಂಟ್‌ ಅಂತ ನೆಪ ಹೇಳ್ತಾನೆ…’ ಅಂತ ಎಷ್ಟೋ ಹೆತ್ತವರು ಹೇಳ್ಳೋದನ್ನು ಕೇಳಿದ್ದೇವೆ. ಮಕ್ಕಳ ಈ ಮೊಬೈಲ್‌ ಗೀಳು ಸಾಮಾನ್ಯ ಪೋಷಕರನ್ನಷ್ಟೇ ಅಲ್ಲ, ತಂತ್ರಜ್ಞಾನದ ದಿಗ್ಗಜ ಬಿಲ್‌ಗೇಟ್ಸ್‌ಗೂ ತಲೆ ನೋವಾಗಿ ಕಾಡಿತ್ತು. ತಂತ್ರಜ್ಞಾನವನ್ನು ನಮ್ಮೆಲ್ಲರ ಬೆರಳ ತುದಿಗೆ ಅಂಟಿಸಿದ ಬಿಲ್‌ಗೇಟ್ಸ್‌, ತನ್ನ ಮಕ್ಕಳ ಮೊಬೈಲ್‌ ಬಳಕೆಯ ಮೇಲೆ ಮಾತ್ರ ಹದ್ದಿನಗಣ್ಣಿಟ್ಟದ್ದರು. ವಿಡಿಯೋ ಗೇಮ್ಸ್‌ಗೆ ಅತಿಯಾಗಿ ಅಡಿಕ್ಟ್ ಆಗಿದ್ದ ಮಗಳನ್ನು ನೋಡಿದ ಗೇಟ್ಸ್‌, ತಂತ್ರಜ್ಞಾನ ಬಳಕೆಯ ಮೇಲೆ ನಿಗಾ ಇಡಲು ನಿರ್ಧರಿಸಿದರು. ಮೂವರು ಮಕ್ಕಳಿಗೂ 14 ವರ್ಷ ಆಗುವವರೆಗೆ ಸ್ವಂತ ಸ್ಮಾರ್ಟ್‌ಫೋನ್‌ ಕೊಡಿಸಲಿಲ್ಲ. ನೋಟ್ಸ್‌, ಅಸೈನ್‌ಮೆಂಟ್‌ ಮುಂತಾದವಕ್ಕೆ ಬಳಸಬಹುದಿತ್ತಾದರೂ, ಜಾಸ್ತಿ ಹೊತ್ತು ಕಂಪ್ಯೂಟರ್‌ ಮುಂದೆ ಕೂರುವಂತಿರಲಿಲ್ಲ. ಊಟ ಮಾಡುವಾಗ, ರಾತ್ರಿ ಮಲಗುವಾಗ ಮೊಬೈಲ್‌ ಬಳಸುವಂತೆಯೇ ಇಲ್ಲ. “ಕ್ಲಾಸ್‌ನಲ್ಲಿ ಎಲ್ಲರ ಬಳಿಯೂ ಸ್ಮಾರ್ಟ್‌ಫೋನ್‌ ಇದೆ. ನಮಗ್ಯಾಕೆ ಕೊಡಿಸಲಿಲ್ಲ’ ಅಂತ ಮಕ್ಕಳು ಗೋಗರೆದರೂ, ಗೇಟ್ಸ್‌ ತನ್ನ ಕಠಿಣ ನಿಲುವು ಬದಲಿಸಲಿಲ್ಲ. 

“ನಮ್ಮ ಮಕ್ಕಳು ಎಷ್ಟು ತಂತ್ರಜ್ಞಾನ ಬಳಸಬೇಕು ಎಂಬುದರ ಬಗ್ಗೆ ನಾವು ತುಂಬಾ ಸೀರಿಯಸ್‌ ಆಗಿದ್ದೇವೆ. ಬೇಕಾಬಿಟ್ಟಿ ಬಳಸಲು ಬಿಡುವುದಿಲ್ಲ’ ಎಂದು, ನ್ಯೂಯಾರ್ಕ್‌ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಆ್ಯಪಲ್‌ ಕಂಪನಿಯ ಸ್ಥಾಪಕ ಸ್ಟೀವ್‌ ಜಾಬ್ಸ್ ಕೂಡ ಹೇಳಿದ್ದರು.

ಟಾಪ್ ನ್ಯೂಸ್

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.