ದ್ವೇಷ ಜಾಹೀರಾತಿಗೆ ಸಾನಿಯಾ ಚಾಟಿ
Team Udayavani, Jun 13, 2019, 5:10 AM IST
ಲಂಡನ್: ಭಾರತ ಹಾಗೂ ಪಾಕಿಸ್ಥಾನ ತಂಡಗಳ ನಡುವೆ ರವಿವಾರ ನಡೆಯುವ ಮಹತ್ವದ ಕ್ರಿಕೆಟ್ ಪಂದ್ಯಕ್ಕೂ ಐದು ದಿನ ಮೊದಲೇ ಟಿವಿಗಳಲ್ಲಿ ಪ್ರಸಾರವಾಗುತ್ತಿರುವ ದ್ವೇಷಪೂರಿತ ಜಾಹೀರಾತುಗಳ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಲೇವಡಿ ಮಾಡುವ ಜಾಹೀರಾತು ಪಾಕಿಸ್ಥಾನದ ಜಾಝ್ ಟಿವಿಯಲ್ಲಿ ಪ್ರಸಾರವಾಗಿದೆ. ಭಾರತದ ಸ್ಟಾರ್ ಟಿವಿ ಪಾಕಿಸ್ಥಾನದ ಮೇಲೆ ಭಾರತ ಪಾರುಪತ್ಯ ಸಾಧಿಸುತ್ತದೆ ಎಂಬರ್ಥದ ದೃಶ್ಯಗಳನ್ನು ಪ್ರಸಾರ ಮಾಡಿದೆ. ಎರಡೂ ದೇಶಗಳ ನಡುವಿನ ಪಂದ್ಯವೊಂದರ ಕುರಿತು ನಿರೀಕ್ಷೆ ಹೆಚ್ಚಿಸಲು ಇಂತಹ “ಕಸ’ ಅಗತ್ಯವಿಲ್ಲ. ಇದು ಕ್ರಿಕೆಟ್ ಮಾತ್ರ. ಇದಕ್ಕಿಂತ ಹೆಚ್ಚೇನೂ ಅಲ್ಲ ಎಂದು ಸಾನಿಯಾ ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Koratagere: ಸಾಲ ಬಾಧೆ ತಾಳಲಾರದೆ ರೈತ ಆತ್ಮಹತ್ಯೆಗೆ ಶರಣು
Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು
Maharashtra ;120 ಅಡಿ ಜಲಪಾತದಿಂದ ಹಾರಿದ ಯುವಕ ಮೃತ್ಯು: ವಿಡಿಯೋ ವೈರಲ್
HPCA; ಧರ್ಮಶಾಲಾದಲ್ಲಿ ಭಾರತದ ಮೊದಲ ಹೈಬ್ರಿಡ್ ಪಿಚ್ ಅನಾವರಣ; ಏನಿದು ಹೊಸ ಆವಿಷ್ಕಾರ?
65 ವರ್ಷದಿಂದ ದೇಶಕ್ಕೆ ಚೊಂಬು ಹಿಡಿಸಿದ್ದೆ ಕಾಂಗ್ರೆಸ್ ಸಾಧನೆ: ಹರಿಪ್ರಕಾಶ ಕೋಣೆಮನೆ