“ಮಣಿ’ ಎಸ್ಕೇಪ್‌


Team Udayavani, Sep 26, 2019, 5:00 AM IST

e-1

ಜಾದೂ ಮಾಡೋದು ಸುಮ್ಮನೆ ಅಲ್ಲ. ಪ್ರತಿ ಪ್ರಯೋಗದ ಹಿಂದಿನ ಕುತೂಹಲವನ್ನು ಹಾಗೇ ಇಟ್ಟುಕೊಳ್ಳಬೇಕು. ಅದನ್ನು ಬಿಟ್ಟುಕೊಡಬಾರದು. ನಿರೀಕ್ಷೆಗಳನ್ನು ಹೆಚ್ಚಿಸುತ್ತಲೇ ಇರಬೇಕು. ಕೊನೆಗೆ ಅದನ್ನು ತಣಿಸಬೇಕು. ಇಷ್ಟೆಲ್ಲಾ ಸರ್ಕಸ್ಸುಗಳ ನಡುವೆಯೂ ಗುಟ್ಟು ಬಿಟ್ಟು ಕೊಡುವ ಹಾಗಿಲ್ಲ. ಇಂಥ ಪ್ರಯೋಗಗಳಲ್ಲಿ ಈ ಮಣಿಯೂ ಒಂದು. ಅದು ಹೇಗೆಂದರೆ…

ಒಂದು ದೊಡ್ಡ ಮಣಿಯನ್ನು ಎರಡು ದಾರಗಳಿಗೆ ಪೋಣಿಸಲಾಗಿದೆ. ಅದರಲ್ಲಿ ಒಂದು ದಾರದಿಂದ ಮಣಿಯ ಮೇಲೆ ಒಂದು ಗಂಟು ಹಾಕಲಾಗಿದೆ. ಈ ಸ್ಥಿತಿಯಲ್ಲಿ ಮಣಿಯನ್ನು ಹೊರತೆಗೆಯುವುದು ಅಸಾಧ್ಯ. ಜಾದೂಗಾರ ಇಬ್ಬರು ಪ್ರೇಕ್ಷಕರನ್ನು ಕರೆದು ತನ್ನ ಎರಡೂ ಬದಿಗಳಲ್ಲಿ ನಿಲ್ಲಿಸಿ ಒಬ್ಬೊಬ್ಬರಿಗೆ ಒಂದೊಂದು ದಾರದ ತುದಿಗಳನ್ನು ಕೊಡುತ್ತಾನೆ. ನಂತರ ನಡುವೆ ಇರುವ ಮಣಿಯನ್ನು ಒಂದು ಕರವಸ್ತ್ರದಿಂದ ಮುಚ್ಚಿ 1-2-3 ಎನ್ನುತ್ತಿದ್ದಂತೆಯೇ ಮಣಿಯು ದಾರಗಳಿಂದ ಹೊರಗೆ ಬರುತ್ತದೆ.

ಇವೆಲ್ಲಾ ಹೇಗೆ ಸಾಧ್ಯ? ಇದರ ರಹಸ್ಯ ಇಷ್ಟೆ. ನಿಮಗೆ ಬೇಕಾಗಿರುವುದು ಒಂದು ದೊಡ್ಡ ಮಣಿ, ತೆಳುವಾದ ನೂಲು ಮತ್ತು ಸುಮಾರು ಮೂರು ಅಡಿ ಉದ್ದದ ಎರಡು ಗಟ್ಟಿಯಾದ ದಾರದ ತುಂಡುಗಳು.

ಸಿದ್ಧತೆ: ಎರಡೂ ದಾರಗಳನ್ನು ಸೇರಿಸಿ ಮಧ್ಯದಲ್ಲಿ ನೂಲಿನಿಂದ ಒಂದು ಗಂಟು ಹಾಕಿ. ದಾರಗಳನ್ನು ಮಡಚಿ ಒಂದೇ ದಾರದ ತುದಿಗಳು ಒಂದೇ ಕಡೆಗೆ ಬರುವಂತೆ ಸಿದ್ಧಪಡಿಸಿಟ್ಟುಕೊಳ್ಳಿ. ಪ್ರದರ್ಶನ: ಸಿದ್ಧಪಡಿಸಿದ ದಾರಗಳನ್ನು ನೂಲಿನ ಗಂಟು ಕಾಣದಂತೆ ಮಧ್ಯದಲ್ಲಿ ಹಿಡಿದುಕೊಂಡು ಎರಡೂ ಕಡೆಯಿಂದ ಜಗ್ಗಿ ಗಟ್ಟಿಯಾಗಿರುವುದನ್ನು ಖಚಿತಪಡಿಸಿ. ಇಲ್ಲಿ ನೂಲು ತುಂಡಾಗದಂತೆ ಎಚ್ಚರವಹಿಸಬೇಕು. ನಂತರ ಮಣಿಯನ್ನು ದಾರಗಳ ಮೂಲಕ ಪೋಣಿಸಿ ನೂಲಿನ ಗಂಟಿನ ಮೇಲೆ ಸರಿಸಿ. ಮಣಿಯ ಮೇಲೆ ಒಂದು ಗಂಟನ್ನು ಹಾಕಿ ಎಡಗಡೆಯ ದಾರವನ್ನು ಬಲಗಡೆಗೂ, ಬಲಗಡೆಯ ದಾರವನ್ನು ಎಡಗಡೆಗೂ ತನ್ನಿ. ಪ್ರೇಕ್ಷಕರಲ್ಲಿ ಇಬ್ಬರನ್ನು ಕರೆದು ನಿಮ್ಮ ಎರಡೂ ಬದಿಯಲ್ಲಿ ನಿಲ್ಲಿಸಿ ಎರಡೆರಡು ದಾರದ ತುದಿಗಳನ್ನು ಕೊಡಿ. ನಂತರ ಮಣಿಯನ್ನು ಕರವಸ್ತ್ರದ ಮರೆಯಲ್ಲಿ ಜೋರಾಗಿ ಎಳೆಯಿರಿ. ನೂಲು ತುಂಡಾಗಿ ಮಣಿ ಹೊರಬರುವುದು. ಆಗ ನೋಡಿ ಪ್ರೇಕ್ಷಕರೆಲ್ಲ ಆಶ್ಚರ್ಯಚಕಿತರಾಗಿ ಚಪ್ಪಾಳೆಯ ಮಳೆಯಲ್ಲಿ ಮೀಯಿಸುತ್ತಾರೆ.

ಉದಯ್‌ ಜಾದೂಗಾರ್‌

ಟಾಪ್ ನ್ಯೂಸ್

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.