ಬೆಳಕಿನ ಹಬ್ಬದಲ್ಲಿ ನೃತ್ಯ- ಗಾಯನ


Team Udayavani, Nov 29, 2019, 5:05 AM IST

dd-11

ಸಾಧನ ಕಲಾ ಸಂಗಮ ಕುಂದಾಪುರ ಇದರ ವಿದ್ಯಾಥಿಗಳು ಮತ್ತು ಶಿಕ್ಷಕರು ಜೊತೆಗೂಡಿ ದೀಪಾವಳಿ ನೃತ್ಯ ಗಾಯನ ಕಾರ್ಯಕ್ರಮವನ್ನು ಕುಂದಾಪುರದ‌ಲ್ಲಿ ಪ್ರಸ್ತುತಪಡಿಸಿದರು. ಈ ಕಾರ್ಯಕ್ರಮ ವಯಲಿನ್‌ ವಾದನ, ಕೀ ಬೋರ್ಡ್‌ ವಾದನ, ಸಂಗೀತ ಮತ್ತು ನೃತ್ಯ ಪ್ರದರ್ಶನಗಳನ್ನು ಒಳಗೊಂಡಿದ್ದವು. ಮೊದಲಿಗೆ ವಯಲಿನ್‌ನಲ್ಲಿ ವಿ|ರವಿಕುಮಾರ್‌ ಜಿ. ಇವರೊಂದಿಗೆ ಮಾ| ಶುಭಾಂಗ, ಡಾ| ಶ್ರೀದೇವಿ ಕಟ್ಟೆ, ಕು| ರಕ್ಷಾ ಇವರು ಲಿಂಗಾಷ್ಟಕ ಸ್ತೋತ್ರ, ಧರಣಿ ಮಂಡಲ ಮಧ್ಯದೊಳಗೆ…, ಗಾಯತ್ರಿ ಮಂತ್ರ, ಐಗಿರಿ ನಂದಿನಿ… ಮತ್ತು ಭಾಗ್ಯದಾ ಲಕ್ಷ್ಮೀ ಬಾರಮ್ಮ… ಮುಂತಾದ ಹಾಡುಗಳನ್ನು ಸೊಗಸಾಗಿ ನುಡಿಸಿದರು. ಇವರಿಗೆ ಮೃದಂಗದಲ್ಲಿ ಸಹಕರಿಸಿದವರು ವಿ. ಬಾಲಚಂದ್ರ ಭಾಗವತ್‌ರವರು. ಎರಡನೆಯ ಕಾರ್ಯಕ್ರಮವಾಗಿ ಕೀ ಬೋರ್ಡ್‌ ವಾದನದಲ್ಲಿ ಪ್ರಕಾಶ್‌ ರಾವ್‌ ಇವರಿಗೆ ಸಾಥಿಯಾಗಿ ಕು| ಚೈತ್ರಾ ಶ್ಯಾನುಭಾಗ್‌, ಕು: ಶರಧಿ ಕಾರಂತ್‌, ಕು| ರಂಜಿತಾ ಶೆಟ್ಟಿ, ಮಾ| ಶಮಂತ್‌, ಮಾ| ನಹುಷ ಮತ್ತು ವಾಸುದೇವ ವರ್ಣ ಇವರುಗಳು ಮಹಾಗಣಪತಿಂ ಮನಸಾ…, ಸಾಮಜವರಗಮನಾ…, ಭಾಗ್ಯದಾ ಲಕ್ಷ್ಮೀ ಬಾರಮ್ಮಾ…

ಇವುಗಳೊಂದಿಗೆ ಹಳೆಯ ಹಿಂದಿ ಚಿತ್ರಗೀತೆಗಳನ್ನು ನುಡಿಸಿದ್ದು ಮುದ ನೀಡಿತು. ಮೂರನೆಯದಾದ ಕರ್ನಾಟಕ ಸಂಗೀತದಲ್ಲಿ ಡಾ| ಶ್ರವ್ಯಾ ಚಿಪ್ಲೂನ್‌ಕರ್‌ ಇವರೊಂದಿಗೆ ಜ್ಯೂನಿಯರ್‌ ವಿದ್ಯಾರ್ಥಿಗಳಾದ ಕು| ಕೆ.ಎಸ್‌. ಸಿಂಚನಾ, ವೈಷ್ಣವಿ, ಅನ್ವಿತಾ, ಅಪೂರ್ವ, ಆಶಿಕಾ, ಕೀರ್ತನಾ, ಶೃತಿ, ಮಾ| ನಿರಂಜನ್‌ ಮತ್ತು ಸೀನಿಯರ್‌ ವಿಭಾಗದ ಕು| ಬ್ರಾಹ್ಮಿà, ಆವನೀ, ಸಿಂಚನಾ, ನಿಧಿ, ಪೂಜಾ, ಪ್ರಜ್ಞಾ, ಅಶ್ವಿ‌ನಿ ದೀಕ್ಷಿತರ ರಚನೆಯಾದ ಶಕ್ತಿ ಸಹಿತ ಗಣಪತಿಂ…(ಶಂಕರಾಭರಣ- ಆದಿತಾಳ), ಗುರುಗುಹ ಪದ ಪಂಕಜ…(ಶಂಕರಾಭರಣ- ಆದಿ ತಾಳ), ಪುರಂದರ ದಾಸರ ರಚನೆಯಾದ ಅಂತರಂಗದಲಿ ಹರಿಯ…(ಮೋಹನ ರಾಗ- ಮಿಶ್ರಛಾಪು), ಯಾದವ ನೀ ಬಾ…(ಅಭೋಗಿ- ಆದಿ ತಾಳ), ಪಟ್ಣಂ ಸುಭ್ರಹ್ಮಣ್ಯ ಅಯ್ಯರ್‌ ರಚನೆಯಾದ ವಂದೇಹಂ ಜಗದ್ವಲ್ಲಭಂ…(ಹಂಸಧ್ವನಿ- ಖಂಡಛಾಪು), ಮುತ್ತಯ್ಯ ಭಾಗವತರ್‌ ರಚನೆಯಾದ ಹಿಮಗಿರಿ ತನಯೇ…(ಶುದ್ಧ ಧನ್ಯಾಸಿ – ಆದಿ ತಾಳ), ದುರ್ಗಾದೇವಿ ದುರಿತ ನಿವಾರಿಣೀ…(ಆದಿತಾಳ – ನವರಸ ಕಾನಡ) ಮತ್ತು ಕೊನೆಯದಾಗಿ ಕಾಕೈ ಚಿರಾಗಿನಿಲೆ ನಂದಲಾಲ… (ರಾಗಮಾಲಿಕೆ- ಆದಿ ತಾಳ) ಇವುಗಳನ್ನು ಹಾಡಿದರು. ಮುಂದಿನ ಭರತನಾಟ್ಯ ಕಾರ್ಯಕ್ರಮದಲ್ಲಿ ಕು| ಸುಮನಾ, ಶ್ರಾವ್ಯಾ, ಶುಭಶ್ರೀ, ಚಿನ್ಮಯಿ, ರಕ್ಷಿತಾ, ಪ್ರಜ್ವಲಾ ಪುಷ್ಪಾಂಜಲಿ…, ಕಂಡೆನಾ ಗೋವಿಂದನಾ…, ಶೃಂಗಾ ಪುರಾಧೀಶ್ವರೀ…ಹಾಗೂ ಕೊನೆಯಲ್ಲಿ ತಿಲ್ಲಾನದೊಂದಿಗೆ ಮುಕ್ತಾಯ ನೀಡಿದರು. ಕೊನೆಯಲ್ಲಿ ಕು| ಪ್ರಾಪ್ತಿ , ಸ್ತುತಿ, ಸಾಕ್ಷಿ, ಅಧಿತಿ, ಚಿತ್ರಾ, ದಕ್ಷಾ, ಮನಸ್ವಿ, ವೈಷ್ಣವಿ, ಪೂರ್ವಿ ಈ ಎಲ್ಲಾ ಪುಟಾಣಿಗಳು ಗೊಂಬೆಯಾಟದ ಹಾಡು ಮತ್ತು ಆಯ್ದ ಜನಪದ ಹಾಡುಗಳಿಗೆ ಹಾಗೂ ಗೋವಿಂದಾ ಹರಿ ಗೋವಿಂದಾ… ಹಾಡಿಗೆ ಲವಲವಿಕೆಯ ಹೆಜ್ಜೆಯೊಂದಿಗೆ ಕುಣಿದರು.

ಕೆ. ದಿನಮಣಿ ಶಾಸ್ತ್ರಿ

ಟಾಪ್ ನ್ಯೂಸ್

Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

1-wqeqweqw

Yellow alert; ಬೆಂಗಳೂರು ನಗರ ಸೇರಿ ಸುತ್ತಮುತ್ತ ಆಲಿಕಲ್ಲು ಸಹಿತ ಮಳೆ

1-wqewqewqe

Hubli: ಇಲ್ಲಿ ಮತ ಚಲಾಯಿಸಿ ಬಂದವರಿಗೆ ಸಿಗುತ್ತೆ ಫ್ರೀ ಐಸ್ ಕ್ರೀಮ್!

suicide (2)

Mangaluru: ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿ ಆತ್ಮಹತ್ಯೆ

1-qeewqewqe

Maldives; ಪ್ರವಾಸೋದ್ಯಮದ ಭಾಗವಾಗಿ: ಭಾರತೀಯರನ್ನು ಅಂಗಲಾಚಿದ ಮಾಲ್ಡೀವ್ಸ್!

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

India’s first-ever ‘hybrid pitch’ was unveiled at the HPCA stadium

HPCA; ಧರ್ಮಶಾಲಾದಲ್ಲಿ ಭಾರತದ ಮೊದಲ ಹೈಬ್ರಿಡ್ ಪಿಚ್ ಅನಾವರಣ; ಏನಿದು ಹೊಸ ಆವಿಷ್ಕಾರ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

1-wqeqweqw

Yellow alert; ಬೆಂಗಳೂರು ನಗರ ಸೇರಿ ಸುತ್ತಮುತ್ತ ಆಲಿಕಲ್ಲು ಸಹಿತ ಮಳೆ

1-weewqeq

Gadag; ಮತದಾನದ ಮುನ್ನಾ ದಿನ ಬಸ್‌ಗಳು ಫುಲ್ ರಶ್: ಜನರ ಪರದಾಟ

1-wqeeqw

Hunsur: ಹಣ್ಣಿನ ತೋಟ ಸೇರಿಕೊಂಡಿದ್ದ ಹೆಣ್ಣುಹುಲಿ ಸೆರೆ

1-wqewqewqe

Hubli: ಇಲ್ಲಿ ಮತ ಚಲಾಯಿಸಿ ಬಂದವರಿಗೆ ಸಿಗುತ್ತೆ ಫ್ರೀ ಐಸ್ ಕ್ರೀಮ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.