ಜೀವನವನ್ನು ಅನುಭವಿಸಿ


Team Udayavani, Dec 23, 2019, 4:12 AM IST

wd-29

ಸುಖ ದಃಖದ ಬಗ್ಗೆ ಕೃಷ್ಣ ಹೇಳುವ ಮಾತು-ಸುಖ ಎಲ್ಲರ ಬಳಿಯೂ ಇದೆ. ಆದರೆ ಎಲ್ಲರೂ ಇನ್ನೊಬ್ಬರ ಸಂತೋಷದಿಂದ ದುಃಖಿಗಳಾಗಿದ್ದಾರೆ ಅಷ್ಟೆ.

ಐಸ್‌ ಕ್ರೀಂ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಎಲ್ಲರೂ ಅದನ್ನು ಸವಿದವರೇ. ಅಂತೆಯೇ ಐಸ್‌ ಕ್ರೀಂ ಅನ್ನು ಹಾಗೇ ಹಿಡಿದುಕೊಂಡರೆ ಬೇಗ ಕರಗಿ ಹೋಗಿಬಿಡುತ್ತದೆ. ಅದನ್ನು ಸವಿಯಬೇಕಾದರೆ ತಕ್ಷಣವೇ ತಿಂದು ಬಿಡಬೇಕು. ಇಲ್ಲವಾದರೆ ಅದು ವ್ಯರ್ಥವಾಗಿ ಬಿಡುತ್ತದೆ. ಇದು ಸರಳವಾದ ನಿಯಮ. ಇದು ನಮ್ಮ ಜೀವನಕ್ಕೂ ಅನ್ವಯಿಸುತ್ತದೆ.

ಜೀವನವೆಂಬ ಐಸ್‌ ಕ್ರೀಂ ಅನ್ನು ಕರಗುವ ಮುನ್ನವೇ ಸವಿಯಬೇಕು. ಇಲ್ಲವಾದರೆ ಅದರ ನಷ್ಟವನ್ನು ಕೂಡ ಅನುಭವಿಸುವುದು ನಾವೇ. ಜೀವನದಲ್ಲಿ ಬರುವ ಎಲ್ಲ ಪಾತ್ರಗಳು ಕೆಲವೊಂದಿಷ್ಟು ದಿನಗಳು ಮಾತ್ರ ಇರುತ್ತವೆ. ಹಾಗಾಗಿ ನಾವು ಆ ದಿನಗಳಲ್ಲೇ ಆ ಪಾತ್ರಗಳನ್ನು ಅರಿಯಬೇಕು. ಅವರೊಂದಿಗೆ ಖುಷಿ, ಸಂತೋಷ, ನೋವು-ನಲಿವುಗಳನ್ನು ಹಂಚಿಕೊಂಡಾಗ ಜೀವನದ ಬಹುತೇಕ ಸುಖವನ್ನು ನಾವು ಅನುಭವಿಸುತ್ತೇವೆ. ಇದು ಜೀವನವನ್ನು ಅರಿಯಲು ಸಹಾಯಕವಾಗುತ್ತದೆ. ಇನ್ನು ಕೆಲವರೂ ಬಿಟ್ಟು ಹೋದರೆ ನಮಗೆ ಅವರ ಮೌಲ್ಯವನ್ನು ತಿಳಿಯುವುದಿಲ್ಲ. ಆದರೆ ಕೆಲವು ದಿನಗಳ ಅನಂತರ ಅವರ ಇರುವಿಕೆಯ ಅರ್ಥವಾಗುತ್ತದೆ. ಆದರೆ ಏನು ಮಾಡುವುದು ಆ ಐಸ್‌ ಕ್ರೀಂ ಕರಗಿ ಹೋಗಿರುತ್ತದೆ. ಆದರೆ ನಾವು ಸವಿದಿರುವುದಿಲ್ಲ. ಇದರಿಂದ ಹೊಡೆತವೂ ಕೂಡ ನಮಗೆ. ಹಾಗಾಗಿ ನಮ್ಮೊಂದಿಗೆ ಇರುವ ಎಲ್ಲರನ್ನೂ ಪ್ರೀತಿಯಿಂದಲೇ ಕಂಡಾಗ ಮಾತ್ರ ಜೀವನವೆಂಬ ಐಸ್‌ ಕ್ರೀಂ ಸವಿಯಲು ಸಾಧ್ಯ.

ಜೀವನದಲ್ಲಿ ಎಲ್ಲರೊಂದಿಗೆ ನಾವೇ ಹೊಂದಾಣಿಕೆಯಾಗಬೇಕೆ ವಿನಾಃ ಬೇರಯವರು ನಮಗೆ ಹೊಂದಾಣಿಕೆಯಾಗಬೇಕು ಎಂದು ಭಾವಿಸುವುದು ತಪ್ಪು. ಈ ಮನೋಭಾವನೆಯನ್ನು ಜೀವನದಲ್ಲಿ ನಾವು ಅಳವಡಿಸಿಕೊಳ್ಳುವುದು ಸೂಕ್ತ. ಹಾಗಾಗಿ ಹೊಂದಾಣಿಕೆ ಎಂಬುವುದು ಕೂಡ ಜೀವನದಲ್ಲಿ ಮುಖ್ಯ. ಐಸ್‌ಕ್ರೀಂ ಕೂಡ ತುಂಬಾ ಹೊಂದಾಣಿಕೆಯ ವಸ್ತು. ಇದು ಚಳಿಗಾಲ, ಬೇಸಗೆಕಾಲ ಮತ್ತು ಮಳೆಗಾಲ ಯಾವ ಕಾಲವಾದರೂ ಕೂಡ ಐಸ್‌ ಕ್ರೀಂ ಪ್ರಿಯರು ಸವಿಯುತ್ತಾರೆ. ಅದರಂತೆ ನಾವು ಯಾವಾಗಲೂ ಒಂದೇ ಮನಃಸ್ಥಿತಿಯಲ್ಲಿರಬೇಕು. ಆಗ ಎಲ್ಲರೂ ನಮ್ಮನ್ನು ಪ್ರೀತಿಸುತ್ತಾರೆ. ನಮ್ಮೊಂದಿಗೆ ಬೆರೆಯುತ್ತಾರೆ. ಇದು ಜೀವನ ಭಾಗದ ಮುಖ್ಯ ಸೂತ್ರವಾಗಬೇಕಿದೆ.

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.