ಪದ ಹುಟ್ಟಿದ ಕತೆ


Team Udayavani, Jan 14, 2020, 4:53 AM IST

2

ಗಣಕ ತಂತ್ರಜ್ಞಾನ ಕಣ್ಣು ತೆರೆಯುತ್ತಿದ್ದ ಕಾಲದಲ್ಲಿ ಅದರಲ್ಲಿ ಅತ್ಯಂತ ಗಹನವಾದ ಕೆಲಸ ಮಾಡಿದವರ ಪೈಕಿ ಗ್ರೇಸ್‌ ಹಾಪ್ಪರ್‌ ಎಂಬಾಕೆಯೂ ಒಬ್ಬಳು. ಗಣಿತದ ವಿದ್ಯಾರ್ಥಿನಿಯಾಗಿದ್ದ ಗ್ರೇಸ್‌, ನೌಕಾದಳದಲ್ಲಿಯೂ ಕೆಲಸ ಮಾಡಿ ಆಫೀಸರ್‌ ಪದವಿಗೇರಿದ ಗಟ್ಟಿಗಿತ್ತಿ. ಗಣಕ ವಿಜ್ಞಾನದಲ್ಲಿ ನಡೆಯುತ್ತಿದ್ದ ಕೆಲಸಗಳಲ್ಲಿ ಆಸಕ್ತಿ ಬೆಳೆದು ಕೊನೆಗೆ ಆ ಕ್ಷೇತ್ರಕ್ಕಿಳಿದಳು. ಗಣಕ ಲೋಕದಲ್ಲಿ -quot; ಬಗ್‌ -quot; ಎಂಬ ಪದವನ್ನು ಟಂಕಿಸಿದವಳು ಅವಳೇ. ಈ ಪದ ಗಣಕ ಪದಕೋಶವನ್ನು ಸೇರಿದ ಕತೆ ಸ್ವಾರಸ್ಯವಾಗಿದೆ.

ಒಮ್ಮೆ ಆಕೆ ಕೆಲಸ ಮಾಡುತ್ತಿದ್ದ ಗಣಕದಲ್ಲಿ ಸಮಸ್ಯೆಗಳು ಕಾಣಿಸಿಕೊಂಡವಂತೆ. ಕ್ರಮವಿಧಿ (Algorithm) ಗಳೆಲ್ಲ ಸರಿಯಾಗೇ ಇದ್ದರೂ ಗಣಕ ಮಾತ್ರ ತಪ್ಪುತಪ್ಪಾದ ಉತ್ತರ ತೋರಿಸುತ್ತಿತ್ತು. ತಂತ್ರಾಂಶದಲ್ಲೇನೂ ಸಮಸ್ಯೆಯಿಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡ ಮೇಲೆ ಗಣಕದ ಒಂದೊಂದೇ ಬಿಡಿಭಾಗಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸುತ್ತ ಹೋದಾಗ, ಅದರ ಒಂದು ಸರ್ಕ್ನೂಟ್‌ನ ಮೂಲೆಯಲ್ಲಿ ಎರಡಿಂಚು ಉದ್ದದ ಒಂದು ಹಾತೆ ಸಿಕ್ಕಿಕೊಂಡಿದ್ದದ್ದು ಕಾಣಿಸಿತು. ಇದರಿಂದ ವಿದ್ಯುತ್‌ ಸರಬರಾಜು ಸರಿಯಾಗಿ ನಡೆಯದೆ, ಸಿಗ್ನಲ್‌ಗ‌ಳಲ್ಲಿ ಏರುಪೇರಾಗಿತ್ತು. ಗಣಕ ತಪ್ಪು ಫ‌ಲಿತಾಂಶಗಳನ್ನು ಕೊಡುತ್ತಿದ್ದದ್ದಕ್ಕೆ ಹಾತೆಯೇ ಕಾರಣ ಎಂದು ಕೊನೆಗೂ ತಿಳಿಯಿತು. ಅದನ್ನು ತೆಗೆದ ಮೇಲೆ ಗಣಕದ ಆರೋಗ್ಯ ಸುಧಾರಿಸಿತು!

ಮರುದಿನ ಆಕೆಯ ಸಂಗಡಿಗರು -quot; ಕಂಪ್ಯೂಟರಿಗೇನಾಗಿತ್ತು? ಏನು ಸಮಸ್ಯೆ?-quot; ಎಂದು ವಿಚಾರಿಸಿದಾಗ ಗ್ರೇಸ್‌ -quot; ಏನಿಲ್ಲ, There was a bug & quot; ಎಂದಳಂತೆ. ಬಗ್‌ ಎಂದರೆ ಕೀಟ ಎನ್ನುವರ್ಥದಲ್ಲಷ್ಟೇ ಆಕೆ ಹೇಳಿದ್ದಳು. ಮುಂದೆ, ತಂತ್ರಾಂಶದಲ್ಲಿ ನುಸುಳಿ, ಗಣಕದಲ್ಲಿ ಅರ್ಥಹೀನ ಉತ್ತರ ಕಾಣಿಸಿಕೊಳ್ಳಲು ಕಾರಣವಾಗುವ ಎಲ್ಲಾ ಬಗೆಯ ತಪ್ಪುಗಳಿಗೂ -quot;ಬಗ್‌ -quot; ಎಂಬ ಹೆಸರೇ ಗಟ್ಟಿಯಾಯಿತು!

ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.