ದೇವರನಾಡಿನ ದುರ್ಯೋಧನ ದೇಗುಲ


Team Udayavani, Feb 22, 2020, 6:04 AM IST

devara

ಮಹಾಭಾರತದಲ್ಲಿ ದುರ್ಯೋಧನನೇ ಬಹುದೊಡ್ಡ ಖಳನಾಯಕ. ದುಷ್ಟ ಕೆಲಸಗಳಿಂದಲೇ ಸುಯೋಧನ ನಮಗೆ ನೆನಪಾಗುತ್ತಾನೆ. ಆದರೆ, ಈ ದುರ್ಯೋಧನನಿಗೂ ಆರಾಧಕರಿ­ದ್ದಾರೆ ಅನ್ನೋದು ಬಹುತೇಕರಿಗೆ ಗೊತ್ತಿರದ ವಿಚಾರ. ನಮ್ಮ ಪಕ್ಕದ “ದೇವರನಾಡು’ ಕೇರಳದಲ್ಲಿ ದುರ್ಯೋಧನನಿಗೇ ಒಂದು ದೇವಾ­ಲಯವಿದೆ. ನಾವು ಕೊಲ್ಲಂ ಜಿಲ್ಲೆಯ ಪೊರುವಾಝಿಗೆ ಹೋಗಿದ್ದಾಗ, ಈ ದೇವಸ್ಥಾನಕ್ಕೆ ಹೋಗಿ, ಒಂದಷ್ಟು ಹೊತ್ತು ಕಳೆದೆವು.

ಪ್ರತಿವರ್ಷ ಮಾರ್ಚ್‌ನಲ್ಲಿ ಇಲ್ಲಿ ಕೌರವೇಶ್ವರನಿಗೆ ಜಾತ್ರೆ ನಡೆಯುತ್ತದೆ. ಗ್ರಾಮದ ಕೆಲವು ಹಿರಿಯರು ಇನ್ನು ಕೆಲವೇ ದಿನಗಳಲ್ಲಿ ನಡೆಯುವ ಜಾತ್ರೆಗೆ ರಥವನ್ನು ಅಲಂಕಾರಗೊಳಿಸುವ ಕೆಲಸದಲ್ಲಿ ನಿರತರಾಗಿದ್ದರು. ಕೇರಳದ ಕೊಲ್ಲಂ ಜಿಲ್ಲೆಯಲ್ಲಿರುವ “ಕುರವ’ ಎನ್ನುವ ಸಮುದಾಯದವರು ಮಾತ್ರವೇ, ದುರ್ಯೋಧನನ್ನು ಆರಾಧಿಸುತ್ತಾರಂತೆ. ಇದಕ್ಕೆ ಕಾರಣವೂ ಇದೆ.

ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ ದುರ್ಯೋಧನನು ಇಲ್ಲಿ ತನ್ನ ಕೌರವ ಬಳಗದವರೊಂದಿಗೆ ಬಂದಿದ್ದನಂತೆ. ಆಗ ಆತನನ್ನು ಇಲ್ಲಿನ ಒಂದು ಜನಾಂಗ ವಿಶೇಷವಾಗಿ ಸತ್ಕರಿಸಿತ್ತು. ಇದರಿಂದ ಸಂತೃಪ್ತನಾದ ದುರ್ಯೋಧನ, ಭೂದಾನ ಮಾಡಿದ್ದನಂತೆ. ದುರ್ಯೋಧನನಿಂದ ಭೂಮಿ ಪಡೆದ ಸಮುದಾಯವೇ ಈಗ ಕುರವ ಎಂದು ಕರೆಯಲ್ಪಡುವವರಾಗಿದ್ದಾರೆ.

“ದುರ್ಯೋಧನನ ಅಂದು ಕೊಟ್ಟ ಭೂಮಿಯಲ್ಲಿಯೇ ನಾವು ದೇವಸ್ಥಾನ ನಿರ್ಮಿಸಿದ್ದೇವೆ. ಈ ದೇವಸ್ಥಾನದಲ್ಲಿ ಮದುವೆಗಳೂ ಆಗುತ್ತವೆ. ನಮ್ಮ ಮನಸ್ಸಿನ ಬೇಡಿಕೆಗಳನ್ನು ದುರ್ಯೋಧನ ಈಡೇರಿಸುತ್ತಾನೆ’ ಎಂದು ಹೇಳುತ್ತಾರೆ, ಕುರವ ಜನಾಂಗದ ಯುವಕ ಜಗದೀಶ್‌.

* ಪ್ರಹ್ಲಾದ ಜಿ.ಕೆ., ಮೈಸೂರು

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.