“ಲ್ಯಾಪ್‌ಟಾಪ್‌ ಪರದೆಯಾಚೆಗೆ’ ಸಮಕಾಲೀನ ಚರ್ಚೆ


Team Udayavani, Mar 4, 2020, 4:53 AM IST

laptop-paradeyache

“ಲ್ಯಾಪ್‌ ಟಾಪ್‌ ಪರದೆಯಾಚೆಗೆ’. ಸಣ್ಣ ಕೃತಿಯಲ್ಲಿ ಲೇಖಕರು ತನಗೆ ಹೇಳಬೇಕಾದದ್ದನು ಹೇಳಿ ಮುಗಿಸಿದ್ದಾರೆ. ಇಲ್ಲಿ ಬರುವ ಕೆಲ ಬರಹಗಳಲ್ಲಿ ಬರೀ ವಿಷಯಗಳು ಮಾತ್ರವಲ್ಲ ಆ ವಿಷಯಗಳ ಹಿಂದೆ ಇರುವ ವಿಶೇಷಗಳನ್ನು ಮುಂದೆ ತಂದು ಬರವಣಿಗೆಯಲ್ಲಿ ಕಟ್ಟಿದ್ದಾರೆ. ಬಾಯಿ ಪಾಠದ ಮೂಲಕ ಮಕ್ಕಳ ತಲೆಗೆ ನಾವುಗಳು ತುರುಕುತ್ತಿರುವ ರೈಮ್‌ ಪದಗಳ ಹುಟ್ಟಿನ ಹಿಂದಿರುವ ಗುಟ್ಟು ಇಲ್ಲಿ ಬರಹವಾಗಿದೆ.

ಘಟನೆ 1:
ಎರಡು ವ್ಯಕ್ತಿಗಳಲ್ಲಿ ನಡೆಯುವ ಮಾತುಗಳು. ಇಲ್ಲಿ ಒಂದು ಲೋಕದ ವ್ಯಥೆಯನ್ನು, ಅಲ್ಲಿಯ ಭಾವ, ನೋಟ, ವಿಚಾರ, ಆಚಾರ ಸಂಪ್ರದಾಯವನ್ನು “ಮೂರನೇ ಜಗತ್ತು’ ಬರಹ ತೆರೆದಿಡುತ್ತದೆ. ತೃತೀಯ ಲಿಂಗಿಗಳ ಜೀವನವನ್ನು ಈ ಬರಹದಲ್ಲಿ ಕಟ್ಟಿಕೊಟ್ಟಿದ್ದಾರೆ.ಇಲ್ಲಿ ಲೇಖಕಿ ವರ್ಣಿಸುವ ವಿಚಾರಗಳು ಓದುಗರಿಗೆ ಒಂದು ವಿಷಯದಲ್ಲಿ ಹಲವು ವಿಶೇಷಗಳನ್ನು ತಿಳಿದುಕೊಳ್ಳುವಂತೆ ಮಾಡುತ್ತದೆ.

ಘಟನೆ 2:
ಕೆಲವೊಂದು ಮೌಡ್ಯವನ್ನು ಬದುಕಿನ ಮೌಲ್ಯವಾಗಿಸಿಕೊಂಡ ಸಮಾಜದ ಒಂದಿಷ್ಟು ಮುಖಗಳನ್ನು ಪರಿಚಯಿಸುವ ಕೃತಿ, ಕೊನೆಯಲ್ಲಿ ದೇವಾಲಯದ ಸುತ್ತಾಟದ ನೆನಪಿನಲ್ಲಿ ಅಲ್ಲಿರುವ ವೈಶಿಷ್ಟ್ಯವನ್ನು ಹೇಳಿಕೊಂಡು ಸಾಗುತ್ತದೆ. ದೇವಾಲಯಗಳು ಐತಿಹಾಸಿಕವಾಗಿ ನಮ್ಮನ್ನು ಕಾಡುತ್ತದೆ.ಅದರ ಹಿಂದಿನ ನಂಬಿಕೆಗಳ ಸುತ್ತ ಲೇಖಕಿ ಒಂದು ಸುತ್ತಿನ ವಿಚಾರವನ್ನು ಹೇಳಿ ಮೌಡ್ಯತೆಯ ಕುರಿತು ಹೇಳುತ್ತಾರೆ.

ಘಟನೆ 3:
ಬ್ಲೈಂಡ್ ಶಾಲೆಗೆ ಪರೀಕ್ಷೆ ಬರೆಯಲು ಹೋಗುವುದು. ನಾಲ್ಕು ಜನರೊಂದಿಗೆ ಬೆರೆಯುವುದು. ಎಳೆಯ ಅಂಧ ಜೀವದೊಟ್ಟಿಗೆ ಆಪ್ತವಾಗುವ ಭಾವವನ್ನು ಹೇಳುವಾಗ ಒಂದು ಕ್ಷಣ ಕಣ್ಣಂಚು ಒದ್ದೆಯಾಗುತ್ತದೆ.

ನೆಲ್ಸನ್‌ ಮಂಡೇಲಾರ ತತ್ತ್ವ ಹಾಗೂ ಮಹತ್ವದ ಸಣ್ಣ ಎಳೆ ಕೃತಿಯಲ್ಲಿ ದಾಖಲಾಗಿದೆ. ಒಟ್ಟಿನಲ್ಲಿ ಲ್ಯಾಪ್‌ ಟಾಪ್‌ ಪರದೆಯಾಚೆಗೆ ಕೃತಿ ಸಣ್ಣ ಓದಿನ ಆಯ್ಕೆಗೆ ಮೊದಲ ಆದ್ಯತೆಯ ಸ್ಥಾನದಲ್ಲಿ ನಿಲ್ಲುತ್ತದೆ.

ಬಾಲ್ಯ, ಮುಪ್ಪು ಹರೆಯದ ಹೀಗೆ ಮೂರು ಹಂತದ ಬದುಕಿನ ನಾನಾ ವ್ಯಥೆಯ ಚಿತ್ರಣ ಬಗೆ ಬಗೆಯ ರೂಪ ಪಡೆದು ಬರಹವಾಗಿದೆ.

 ಸುಹಾನ್‌ ಶೇಕ್‌

ಟಾಪ್ ನ್ಯೂಸ್

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾಶ್ರೀ: ಮೇ 27ರವರೆಗೆ ನ್ಯಾಯಾಂಗ ಬಂಧನ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

11

Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.