ಕನಸುಗಳಲ್ಲಿ ನಿತ್ಯವೂ ಜೊತೆಗೇ ಇರ್ತೀಯಲ್ಲ…


Team Udayavani, May 5, 2020, 5:01 PM IST

ಕನಸುಗಳಲ್ಲಿ ನಿತ್ಯವೂ ಜೊತೆಗೇ ಇರ್ತೀಯಲ್ಲ…

ಸಾಂದರ್ಭಿಕ ಚಿತ್ರ

ಒಂದು ಮಾತು ಹೇಳಲಿಕ್ಕಿದೆ, ಕೇಳಿಸಿಕೋ- ನಾ ಇರುವ ವರೆಗೂ, ನಿನ್ನ ಕನಸುಗಳು ನನ್ನ ಜೊತೆಗೇ ಇರುತ್ತವೆ.

ನಿನ್ನೆ ನಿನ್ನೊಂದಿಗೆ, ಕಬ್ಬನ್‌ ಪಾರ್ಕಿನ ತುಂಬೆಲ್ಲಾ ಐಸ್‌ ಕ್ರೀಂ ತಿನ್ನುತ್ತಾ ಸುತ್ತಿದಂತೆ, ಆ ಚಿಗುರೆಲೆಗಳ ಮೊರೆತ, ನಮ್ಮ ಮೈಮರೆತ ಧ್ಯಾನಕ್ಕೆ ಸೊಂಪಾಗಿ ಹಾಡಿದಂತೆ. ಮೊನ್ನೆ ನರ್ತಕಿ ಥಿಯೇಟರ್‌ನಲ್ಲಿ, ದಿಯಾ ಸಿನಿಮಾವನ್ನು ನೋಡಬೇಕೆಂಬ ನಿನ್ನ ಒಂದೇ ಹಂಬಲಕ್ಕೆ, ಸೆಮಿನಾರ್‌ನಿಂದ ಅರ್ಧಕ್ಕೇ ಎದ್ದು ಬಂದು ಸಿನಿಮಾ ನೋಡಿದಂತೆ, ಅನಂತರ ಒಂದೇ ಪ್ಲೇಟಿನಿಂದ ತಿಂದ ಮಸಾಲೆ!!

ಅಯ್ಯೋ, ತಿಂಗಳಿಂದ ಲಾಕ್‌ಡೌನ್‌ ಇದೆ, ಇದೆಲ್ಲವೂ ಹೇಗೆ ಸಾಧ್ಯ ಎಂದು ಅಚ್ಚರಿಯಿಂದ ಬೆರಗುಗಣ್ಣು ಬಿಟ್ಟರೆ, ಇದೆಲ್ಲಾ ನನ್ನ ಕನಸಿನ ಲೋಕ ಎಂದು ಬಿಡಿಸಿ ಹೇಳಲೇಬೇಕು ನಾನು. ಲಾಕ್‌ಡೌನ್‌ ಇದ್ದರೆ ಏನಂತೆ? ಪ್ರತಿದಿನ ಬೀಳುವ ಕನಸುಗಳಲ್ಲಿ ನೀನು ಜೊತೆಗಿರುತ್ತೀಯ. ವಾಸ್ತವದಲ್ಲಿ ಅಸಾಧ್ಯ ಅನ್ನಿಸುವ ಸಂಗತಿಗಳೆಲ್ಲ, ಕನಸಿನಲ್ಲಿ ಸಾಧ್ಯ ಅನ್ನಿಸತೊಡಗಿವೆ! ಒಂದು ವೇಳೆ ನೀನು ಜೊತೆಗಿದ್ದಿದ್ದರೂ, ಈ ನವೀನ ಅನುಭವಗಳು ಆಗುತ್ತಿರಲಿಲ್ಲವೇನೋ… ನಿನ್ನ ಪ್ರೇಮಿಸಿದ ನಾ ಅದೃಷ್ಟವಂತ. ಪ್ರತಿ ರಾತ್ರಿಯೂ ಕನಸುಗಳು ನೀಡುವ ಖುಷಿಯನ್ನು ವಿವರಿಸಿ ಹೇಳಲಾರೆ!

ನೀನೀಗ ನನ್ನನ್ನು ತೊರೆದಿರಬಹುದು. ಆದರೆ, ನಿನ್ನ ಕನಸುಗಳಿಗೆ ನನ್ನನ್ನು ತೊರೆಯಲು ಆಗದು. ಗೋಡೆಗಳಿಲ್ಲದ ಅನಂತ ಬಯಲಿನಂಥ ಕನಸುಗಳೇ ಸಾಕು, ನಮ್ಮ ಪ್ರೇಮದ
ಜೀವಂತಿಕೆಯನ್ನು ಸಾರಲು. ಇನ್ನು ನೀನು ಪುನಃ ಮರಳಿ ಬಾರದಿರು. ಒಂದು ವೇಳೆ ನೀ ಬಂದರೆ, ಬಯಲಿಗೆ ಬಾಗಿಲಿಟ್ಟಂತಾಗಬಹುದು, ಇಲ್ಲವೇ ಗೋಡೆ ಕಟ್ಟಿದಂತಾಗಬಹುದು. ಹೀಗೆ ಇರುವುದರಲ್ಲಿ ನನಗೆ  ಸಂತಸವಿದೆ. ನಾನು ಸ್ವತಂತ್ರ ಪಕ್ಷಿಯಾಗಿ, ಬಾನೆತ್ತರದಲ್ಲಿ ನಿನ್ನನ್ನು ಪ್ರೇಮಿಸುತ್ತಿದ್ದೇನೆ.

ಯಾವ ಪ್ರೇಮಿಗಳಿಗೂ ನನ್ನಷ್ಟು ಪ್ರೇಮಿಸಲು ಸಾಧ್ಯವಿಲ್ಲ. ಇನ್ನು ಮುಂದೆ ನೀನು ನಿನ್ನಿಷ್ಟದಂತೆ ಬದುಕು. ಅದನ್ನು ನಾನು ಯಾವತ್ತೂ ಪ್ರಶ್ನಿಸಲಾರೆ. ಒಂದು ಮಾತು ಹೇಳಲಿಕ್ಕಿದೆ, ಕೇಳಿಸಿಕೋ- ನಾ ಇರುವವರೆಗೂ, ನಿನ್ನ ಕನಸುಗಳು ನನ್ನ ಜೊತೆಗೇ ಇರುತ್ತವೆ.

ಯೋಗೇಶ್‌ ಮಲ್ಲೂರು

ಟಾಪ್ ನ್ಯೂಸ್

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.