ಸರಕಾರದ ಏರ್ ಲಿಫ್ಟ್ ಸಾಹಸದ ಬಗ್ಗೆ ನಿಮ್ಮ ಅಭಿಪ್ರಾಯವೇನು?


Team Udayavani, May 7, 2020, 5:06 PM IST

ಸರಕಾರದ ಏರ್ ಲಿಫ್ಟ್ ಸಾಹಸದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಮಣಿಪಾಲ: ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಸರಕಾರ ಏರ್ ‌ಲಿಫ್ಟ್ ಸಾಹಸಕ್ಕೆ ಮುಂದಾಗಿದೆ.  ಕೇಂದ್ರ ಸರಕಾರದ ಈ ಹೆಜ್ಜೆಯ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.

ಯಾಕುಬ್ ಕಾರ್ಕಳ:  ಭಾರತ ಸರಕಾರದ ಈ ಕೆಲಸ ತುಂಬಾ ಒಳ್ಳೇದು ಹೊರ ದೇಶದಲ್ಲಿ ಭಾರತದ ಪ್ರಜೆಗಳು ಕಷ್ಟದಲ್ಲಿ ಇರುವವರನ್ನು ಕರೆ ತರುದು ನಮ್ಮ ಸರಕಾರದ ಜವಾಬ್ದಾರಿಯಾಗಿದೆ. ಕೊಲ್ಲಿ ರಾಷ್ಟ್ರದ ಕುವೈಟ್ ನಲ್ಲಿ ನೆಲಸಿರುವ ಹಲವು ವರ್ಷಗಳಿಂದ, ಪಾಸ್ಪೋರ್ಟ್ ಇಲ್ಲದೆ, ಇಲ್ಲಿಯ ಕೆಲಸದ ರೆಸಿಡೆನ್ಸಿಯನ್ನು ರಿನೀವಲ್ ಮಾಡದೇ ತಪ್ಪಿಸಿ ಕೊಂಡವರು ಮತ್ತು ಇನ್ನಿತರ ಕಷ್ಟ ಇದ್ದು ಊರಿಗೆ ಹೋಗದೆ ಇದಂತಹ ಭಾರತೀಯರಿಗೆ ಕುವೈಟ್ ಸರಕಾರ ವು 20 ದಿನಗಳಿಂದ ಮೇಲ್ಕಂಡ ಭಾರತೀಯರ ಎಲ್ಲಾ ಖರ್ಚು ವೆಚ್ಚಗಳನ್ನು ಉಚಿತವಾಗಿ ನೀಡುತ್ತಿದ್ದು ಅದರೊಂದಿಗೆ ವಿಮಾನದ ಟಿಕೇಟಿನ ಹಣವನ್ನು ಕುವೈಟ್ ಸರಕಾರ ಬರಿಸಲಿದೆ ಭಾರತ ಸರಕಾರ ಹಾಗೂ ಕುವೈಟ್ ಸರಕಾರಕ್ಕೆ ತುಂಬು ಹೃದಯದ ಅಭಿನಂದನೆಗಳು

ಭಾಗ್ಯ ಎಸ್ ಎಸ್: ಏನೇ ಆಗ್ಲಿ, ಅವರು ನಮ್ಮವರು. ನಮ್ಮ ದೇಶದವರು. ಶೀಘ್ರವಾಗಿ ಕ್ರಮ ತೆಗೆದುಕೊಳ್ಳಬೇಕು

ಮಂಜುನಾಥ್ ಮಂಜು: ಈಗಾಗಲೇ ಭಾರತ ದೇಶದಲ್ಲಿ ಕೋವಿಡ್ ಬಹಳ ತಾಂಡವವಾಡುತ್ತಿದೆ ಈ ಸಮಯದಲ್ಲಿ ಅವರನ್ನು ಬೇರೆ ದೇಶದಿಂದ ನಮ್ಮ ದೇಶಕ್ಕೆ ನಮ್ಮ ಭಾರತ ದೇಶಕ್ಕೆ ಕರೆತಂದರೆ ನಮಗೆ ತೊಂದರೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಆದರೂ ಸಹ ಅವರು ನಮ್ಮ ಭಾರತೀಯರು ಅಂತಲೂ ನಾವು ಮರೆಯುವಂತಿಲ್ಲ ಹಾಗಾಗಿ ಅವರನ್ನು ನಮ್ಮ ಭಾರತ ದೇಶಕ್ಕೆ ಕರೆತಂದಾಗ ಅವರಿಗೆ ಸುಸಜ್ಜಿತ ರೀತಿಯಲ್ಲಿ ಸರಿಯಾದ ಕ್ರಮದಲ್ಲಿ ಅವರನ್ನು ಒಂದು ಕೊಠಡಿಯಲ್ಲಿಟ್ಟು ಸರಿಯಾದ ರೀತಿಯಲ್ಲಿ ಅವರಿಗೆ ಔಷಧೋಪಚಾರಗಳನ್ನು ಕೊಟ್ಟು ಅವರನ್ನು ಸರಿಯಾದ ಸಮಯಕ್ಕೆ ಹಾಗೂ ಸರಿಯಾದ ರೀತಿಯಲ್ಲಿ ಆರೋಗ್ಯಕರವಾಗಿ ಮಾಡಿ ಮನೆಗೆ ಕಳುಹಿಸುವುದು ನನ್ನ ಈ ಒಂದು ಕ್ರಮ

ಅಂಬಿ ಜೀವನಿ: ಇದನ್ನು ಮಾಡುವುದು ಒಳ್ಳೆಯ ಕೆಲಸ ಆದರೆ ಎಲ್ಲರಿಗೂ ಸಮಾನ ಕೆಲಸ ಮಾಡಬೇಕು ಅದರಲ್ಲೂ ನಮ್ಮ ಕರ್ನಾಟಕ ವನ್ನು ಎಲ್ಲದರಲ್ಲೂ ಕಡೆಗಣಿಸುವುದು ಖಂಡನೀಯ

ವೇಣು ಎಸ್ ವೇಣು: ಕಾರ್ಫೋರೇಟರುಗಳ ವಿಷಯ ಇರಲಿ ಅವರ ಮಕ್ಕಳು ವಿದೇಶಗಳಲ್ಲಿ ನೆಮ್ಮದಿಯಾಗಿ ವಿದೇಶದ ಮನೆಯಲ್ಲಿ ತಿಂದುಕೊಂಡು ಇದ್ದಾರೆ ಹಾಗಾಗಿ  ಮೊದಲು ತನ್ನ ದೇಶಕ್ಕಾಗಿ ದುಡಿಯುತ್ತಿದ್ದ, ದೇಶದ ವಿವಿಧ ರಾಜ್ಯಗಳಲ್ಲಿ ಸಿಲುಕಿ ಒದ್ದಾಡುತ್ತಿರುವ ಕೂಲಿಕಾರ್ಮಿಕರನ್ನು ಅವರ ಮನೆ ಸೇರಿಸಿ. ನಂತರ ವಿದೇಶಿ ವ್ಯಾಮೋಹದಿಂದ ವಿದೇಶಕ್ಕೆ ಹಾರಿಹೋಗಿ, ಅಲ್ಲೇ ಉಳಿದಿರುವ, ಕೋಟಿ ಕೋಟಿ ಕುಳಗಳ ಮಕ್ಕಳನ್ನು ಕರೆತರಲಿ.

ದಾವೂದ್ ಕೂರ್ಗ್: ಈ ಎರ್ ಲಿಫ್ಟ್ ಅಂದ್ರೆ ಫ್ರೀ ಆಗಿ ಕರೆದುಕೊಂಡು ಬರುವುದು ಎಂದೇ ಎಲ್ಲರು ಭಾವಿಸಿದ್ದಾರೆ. ಅನಿವಾಸಿ ಭಾರತೀಯರಿಂದ ಪ್ರಯಾಣಕ್ಕೆ 3 ಪಟ್ಟು ಹೆಚ್ಚು ದುಡ್ಡನ್ನು ವಸೂಲಿ ಮಾಡ್ತಿದ್ದಾರೆ. ಇವರು ಲಿಫ್ಟ್ ಕೊಡದೇ ಇರುವುದು ಉತ್ತಮ  ಕೋವಿಡ್ ಮುಗಿದಮೇಲೆ ಕಡಿಮೆ ವೆಚ್ಚದ ಟಿಕೆಟ್ ನಲ್ಲೇ ಬರಲಿ ಪಾಪ.

ಟಾಪ್ ನ್ಯೂಸ್

1-eewqewqeqwe

Davanagere; ಪೊಲೀಸ್ ಕಸ್ಟಡಿಯಲ್ಲಿದ್ದ ಅರೋಪಿ ಸಾವು: ಬಿಗುವಿನ ವಾತಾವರಣ

Fraud Case ವಿದೇಶದಲ್ಲಿ ಉದ್ಯೋಗ: 36.34 ಲ.ರೂ. ವಂಚನೆ

Fraud Case ವಿದೇಶದಲ್ಲಿ ಉದ್ಯೋಗ: 36.34 ಲ.ರೂ. ವಂಚನೆ

ದರ್ಬೆತ್ತಡ್ಕ: ಹೃದಯಾಘಾತದಿಂದ ಸಾವು ಮರಣೋತ್ತರ ವರದಿಯಲ್ಲ ಉಲ್ಲೇಖ

Darbethadka: ಹೃದಯಾಘಾತದಿಂದ ಸಾವು ಮರಣೋತ್ತರ ವರದಿಯಲ್ಲ ಉಲ್ಲೇಖ

1-aaasa

IPL 2024; ರಾಜಸ್ಥಾನ್ ಮಣಿಸಿ ಸನ್‌ರೈಸರ್ ಹೈದರಾಬಾದ್‌ ಫೈನಲ್‌ಗೆ ಲಗ್ಗೆ

ಬೈಕಿನೊಂದಿಗೆ ಸೇತುವೆಯಿಂದ ಕೆಳಕ್ಕೆ ಬಿದ್ದಿದ್ದ ವ್ಯಕ್ತಿ ಸಾವು

ಬೈಕಿನೊಂದಿಗೆ ಸೇತುವೆಯಿಂದ ಕೆಳಕ್ಕೆ ಬಿದ್ದಿದ್ದ ವ್ಯಕ್ತಿ ಸಾವು

Manipal ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Manipal ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Heavy rain ಮುಂದುವರಿದ ಮಳೆಯಬ್ಬರ: ಸಿಡಿಲಿಗೆ ಒಂದು ಬಲಿ

Heavy rain ಮುಂದುವರಿದ ಮಳೆಯಬ್ಬರ: ಸಿಡಿಲಿಗೆ ಒಂದು ಬಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವಿ ಬಳಕೆಯಲ್ಲಿ ಭಾರತ ನಂ.11 ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು b

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1-eewqewqeqwe

Davanagere; ಪೊಲೀಸ್ ಕಸ್ಟಡಿಯಲ್ಲಿದ್ದ ಅರೋಪಿ ಸಾವು: ಬಿಗುವಿನ ವಾತಾವರಣ

Fraud Case ವಿದೇಶದಲ್ಲಿ ಉದ್ಯೋಗ: 36.34 ಲ.ರೂ. ವಂಚನೆ

Fraud Case ವಿದೇಶದಲ್ಲಿ ಉದ್ಯೋಗ: 36.34 ಲ.ರೂ. ವಂಚನೆ

ದರ್ಬೆತ್ತಡ್ಕ: ಹೃದಯಾಘಾತದಿಂದ ಸಾವು ಮರಣೋತ್ತರ ವರದಿಯಲ್ಲ ಉಲ್ಲೇಖ

Darbethadka: ಹೃದಯಾಘಾತದಿಂದ ಸಾವು ಮರಣೋತ್ತರ ವರದಿಯಲ್ಲ ಉಲ್ಲೇಖ

1-aaasa

IPL 2024; ರಾಜಸ್ಥಾನ್ ಮಣಿಸಿ ಸನ್‌ರೈಸರ್ ಹೈದರಾಬಾದ್‌ ಫೈನಲ್‌ಗೆ ಲಗ್ಗೆ

ಬೈಕಿನೊಂದಿಗೆ ಸೇತುವೆಯಿಂದ ಕೆಳಕ್ಕೆ ಬಿದ್ದಿದ್ದ ವ್ಯಕ್ತಿ ಸಾವು

ಬೈಕಿನೊಂದಿಗೆ ಸೇತುವೆಯಿಂದ ಕೆಳಕ್ಕೆ ಬಿದ್ದಿದ್ದ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.