ಸ್ಮಾರ್ಟ್‌ಫೋನ್‌ ಟಿಪ್ಸ್‌


Team Udayavani, Jun 29, 2020, 5:19 AM IST

smart-tips

1. ಮೊಬೈಲನ್ನು ತುಂಬಾ ಬಿಸಿಲು ಅಥವಾ ಮಳೆಗೆ ಒಡ್ಡಬಾರದು. ಎಲ್‌ಸಿಡಿ ಸ್ಕ್ರೀನ್‌ ಹೊಂದಿರುವ ಸ್ಮಾರ್ಟ್‌ಫೋನಿಗೆ, ಇದರಿಂದ ಹಾನಿ ಉಂಟಾಗುವ ಸಾಧ್ಯತೆ ಇರುತ್ತದೆ. ಪರದೆ ಮೇಲೆ ನೀರು ಬಿದ್ದಲ್ಲಿ ಕೂಡಲೇ ಬಟ್ಟೆಯಿಂದ ಒರೆಸಬೇಕು.

2. ಫೋನಿನಲ್ಲಿ ಮಾಡುವ ಕರೆಗಳ ಗುಣಮಟ್ಟ ಕಾಯ್ದುಕೊಳ್ಳಲು ಯಾವುದೇ ಹೆಚ್ಚುವರಿ ಪಾರ್ಟ್‌ಗಳನ್ನು ಸವಲತ್ತಿನ ಹೆಸರಿನಲ್ಲಿ ಅಳವಡಿಸಿಕೊಳ್ಳಬಾರದು.

3. ಮೊಬೈಲ್‌ ಫೋನ್‌, ಚಾರ್ಜರ್‌ ಇತ್ಯಾದಿ ವಸ್ತುಗಳನ್ನು ಮಕ್ಕಳ ಕೈಗೆ ಸಿಗದಂತೆ ದೂರವಿಡಿ. ಆ ಸ್ಥಳ ಧೂಳಿನಿಂದ ಮುಕ್ತವಾಗಿರಬೇಕು, ಮತ್ತು ಶಾಖದಿಂದ ಕೂಡಿರಬಾರದು.

4.ಸ್ಮಾರ್ಟ್‌ಫೋನನ್ನು ಬಿಚ್ಚಿ ತೆರೆಯುವ ಸಾಹಸಕ್ಕೆ ಮುಂದಾಗಬಾರದು. ಅದರ ಸಂಕೀರ್ಣ ಜೋಡಣೆಗಳು ಸಡಿಲವಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ ಬಿಚ್ಚಿ ತೆರೆಯುವ ಪ್ರಕ್ರಿಯೆ ಅಪಾಯಕಾರಿಯೂ ಆಗಬಹುದು.

5.ಫೋನನ್ನು ಎಸೆಯಬಾರದು, ಶೇಕ್‌ ಮಾಡಬಾರದು. ಇದರಿಂದಾಗಿ ಒಳಗಿನ ಜೋಡಣೆಗಳಿಗೆ ಸರ್ಕ್ನೂಟ್‌ ಸಂಪರ್ಕ ಕಡಿದು ಹೋಗಿ ಫೋನ್‌ ಆನ್‌ ಆಗದೇ ಹೋಗಬಹುದು.

6. ಫೋನ್‌ ಪರದೆ ಹಾಳಾದರೆ ಅಥವಾ ಒಡೆದಿದ್ದರೆ, ಅದನ್ನು ಬದಲಾಯಿಸದೆ ಬೇರೆ ಮಾರ್ಗವಿಲ್ಲ. ಅಲ್ಲದೆ ಅದು ದುಬಾರಿಯೂ ಹೌದು. ಹೀಗಾಗಿ, ಪರದೆಯ ಮೇಲೆ ಗೊರಿಲ್ಲಾ ಗ್ಲಾಸ್‌ ರಕ್ಷಣೆ ಒದಗಿಸುವುದು ಉತ್ತಮ.

7. ಆಯಸ್ಕಾಂತೀಯ ಶಕ್ತಿಯುಳ್ಳ ಯಾವುದೇ ವಸ್ತುವಿನ ಬಳಿಗೆ ಫೋನನ್ನು ಕೊಂಡೊಯ್ಯದಿರಿ. ಫೋನಿನ ಸ್ಪೀಕರ್‌ಗಳಲ್ಲಿ ಚಿಕ್ಕ ಆಯಸ್ಕಾಂತವಿರುತ್ತದೆ. ಅದರಿಂದಾಗಿ ಆಡಿಯೊ ಗುಣಮಟ್ಟ ಹಾಳಾಗಬಹುದು ಇಲ್ಲವೇ ಸಂಪೂರ್ಣ ಬಂದ್‌  ಆಗಬಹುದು.

8. ನೀರು ಮತ್ತು ಸ್ಮಾರ್ಟ್‌ಫೋನಿಗೆ ಎಣ್ಣೆ-ಸೀಗೆಕಾಯಿ ಸಂಬಂಧ. ಸ್ಮಾರ್ಟ್‌ಫೋನಿಗೆ ನೀರು ನುಗ್ಗಿದ ಕೂಡಲೆ ಅದನ್ನು ಸ್ವಿಚ್‌ ಆಫ್ ಮಾಡು ವುದು ಒಳ್ಳೆಯದು. ಇದರಿಂದ ಒಳಗಿನ ಬಿಡಿಭಾಗಗಳ ಮೇಲೆ ನೀರು ಹರಿದು ಶಾರ್ಟ್‌ ಸರ್ಕ್ನೂಟ್‌  ಆಗಿ ಹಾಳಾಗುವುದು ತಪ್ಪುತ್ತದೆ.

ಟಾಪ್ ನ್ಯೂಸ್

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

1——asdsad

IPL ರೋಚಕ ಪಂದ್ಯ:ರಾಜಸ್ಥಾನ್‌ ವಿರುದ್ಧ ಹೈದರಾಬಾದ್ ಗೆ 1 ರನ್ ಜಯ

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

1-wewqewqe

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ

1-asdsad

Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

rahul gandhi (2)

ನಾನು ರಾಹುಲ್‌ ಫಿಟ್ನೆಸ್‌ ಅಭಿಮಾನಿ: ಶಿವರಾಜ್‌ಕುಮಾರ್‌

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

Exam 2

ಕೆಸೆಟ್‌: ತಾತ್ಕಾಲಿಕ ಅಂಕ ಪ್ರಕಟ

35

Siddaramaiah: ಚುನಾವಣೆ ಬಂದಾಗ ಮೋದಿಗೆ ರಾಜ್ಯದ ನೆನಪು; ಸಿದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.