ಇನ್ನು ಮುಖ ತೋರಿಸಿ  ಏರ್‌ರ್ಪೋರ್ಟ್‌ ಒಳಗೆ ಹೋಗಿ… ಏನಿದು ವ್ಯವಸ್ಥೆ?


Team Udayavani, Dec 15, 2022, 7:30 AM IST

ಇನ್ನು ಮುಖ ತೋರಿಸಿ  ಏರ್‌ರ್ಪೋರ್ಟ್‌ ಒಳಗೆ ಹೋಗಿ… ಏನಿದು ವ್ಯವಸ್ಥೆ?

ಬೆಂಗಳೂರು, ಹೊಸದಿಲ್ಲಿ ಮತ್ತು ವಾರಾಣಸಿ ವಿಮಾನ ನಿಲ್ದಾಣಗಳಲ್ಲಿ ಡಿಜಿಯಾತ್ರಾ ಎಂಬ ಫೇಸಿಯಲ್‌ ರೆಕಗ್ನಿಶನ್‌ ವ್ಯವಸ್ಥೆ ಜಾರಿಗೆ ಬಂದಿದೆ. ಅಂದರೆ ಇನ್ನು ಮುಂದೆ ಗೇಟ್‌ಗಳಲ್ಲಿ ಮುಖ ತೋರಿಸಿ, ಸೆಕ್ಯುರಿಟಿ ಚೆಕ್‌  ಮುಗಿಸಿ ಒಳಗೆ ಹೋಗಬಹುದು. ಹಾಗಾದರೆ ಏನಿದು ವ್ಯವಸ್ಥೆ? ಹೇಗೆ ಕಾರ್ಯ ನಿರ್ವಹಿಸಲಿದೆ? ಇಲ್ಲಿದೆ ಮಾಹಿತಿ…

ಏನಿದು ಡಿಜಿಯಾತ್ರಾ
ಇದೊಂದು ಫೇಸಿಯಲ್‌ ರೆಕಗ್ನಿಶನ್‌ ವ್ಯವಸ್ಥೆ. ಮುಖವನ್ನೇ ದಾಖಲಾತಿಯಂತೆ ಬಳಸಿಕೊಳ್ಳಬಹುದು. ಇದರಿಂದಾಗಿ ಏರ್‌ಪೋರ್ಟ್‌ಗಳ ಗೇಟ್‌ಗಳಲ್ಲಿ ಬೋರ್ಡಿಂಗ್‌ ಪಾಸ್‌ ಮತ್ತು ಐಡಿ ಕಾರ್ಡ್‌ ತೋರಿಸುವ ಅಗತ್ಯವಿರುವುದಿಲ್ಲ. ಗೇಟ್‌ಗಳಲ್ಲಿನ ಉದ್ದದಕ್ಯೂ ತಪ್ಪಿಸುವುದೇ ಇದರ ಪ್ರಮುಖ ಉದ್ದೇಶ.

ಹೊಸ ವ್ಯವಸ್ಥೆ ಕೆಲಸ ಮಾಡುವುದು ಹೇಗೆ?
1.ಮೊದಲಿಗೆ ಮೊಬೈಲ್‌ನಲ್ಲಿ ಡಿಜಿಯಾತ್ರಾ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಿ.
2.ನೋಂದಣಿಗೆ ಆಧಾರ್‌ ಅಥವಾ ಡಿಜಿಲಾಕರ್‌ ಅನ್ನು ಲಿಂಕ್‌ ಮಾಡಬಹುದು.
3.ಸೆಲ್ಫಿ ಮೂಲಕ ನಿಮ್ಮ ಮುಖಚಹರೆಯನ್ನು ನೋಂದಣಿ ಮಾಡಿಕೊಳ್ಳಿ.

ಪ್ರಯಾಣಿಕರು ಏನು ಮಾಡಬೇಕು?
ಎಂಟ್ರಿ ಗೇಟ್‌
ಇ-ಗೇಟ್‌ ಬಳಿ ನಿಂತು ನಿಮ್ಮ ಬೋರ್ಡಿಂಗ್‌ ಪಾಸ್‌ ಸ್ಕ್ಯಾನ್‌ ಮಾಡಿ. ಬಳಿಕ ನಿಗದಿತ ಜಾಗದಲ್ಲಿ ನಿಂತರೆ ನಿಮ್ಮ ಮುಖ ಸ್ಕ್ಯಾನ್‌ ಆಗುತ್ತದೆ. ಬಳಿಕ ಗೇಟ್‌ ತನ್ನಿಂತಾನೇ ಓಪನ್‌ ಆಗುತ್ತದೆ.

ಟರ್ಮಿನಲ್‌
ನಿಮ್ಮ ಏರ್‌ಲೈನ್‌ ಕೌಂಟರ್‌ಗೆ ಹೋಗಿ ನಿಮ್ಮ ಬ್ಯಾಗೇಜ್‌ ಚೆಕ್‌ ಇನ್‌ ಮಾಡಿಸಿ. ಬಳಿಕ ಅಲ್ಲಿಯೂ ನಿಮ್ಮ ಫೇಸ್‌ ರೆಕಗ್ನಿಶನ್‌ ಮೂಲಕ ಬೋರ್ಡಿಂಗ್‌ ಪಾಸ್‌ ದೃಢೀಕರಿಸಿ.

ಸೆಕ್ಯುರಿಟಿ ಟೆಕ್‌ ಮತ್ತು ಬೋರ್ಡಿಂಗ್‌
ನಿಗದಿತ ಜಾಗದಲ್ಲಿ ನಿಂತುಕೊಳ್ಳಿ. ಕೆಮರಾ ಮೂಲಕ ನಿಮ್ಮ ಫೇಸ್‌ ಸ್ಕ್ಯಾನ್‌ ಆಗುತ್ತದೆ. ನಿಮ್ಮ ಮುಖ ಮ್ಯಾಚ್‌ ಆದ ಕೂಡಲೇ ಇ-ಗೇಟ್‌ ಓಪನ್‌ ಆಗುತ್ತದೆ.

ಟಾಪ್ ನ್ಯೂಸ್

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

1-lorry

West Bengal;ಝಾರ್ಖಂಡ್‌ನಿಂದ ಬರುವ ವಾಹನಕ್ಕೆ ನಿಷೇಧ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

1-uu

‘U-WIN’ ಪೋರ್ಟ್‌ಲ್‌ಗೆ ಅಕ್ಟೋಬರ್‌ನಲ್ಲಿ ಚಾಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

R. V. Deshpande: ಡಿಕೆಶಿಗೆ ಸಿಎಂ ಆಗುವ ಅರ್ಹತೆಯಿದೆ

R. V. Deshpande: ಡಿಕೆಶಿಗೆ ಸಿಎಂ ಆಗುವ ಅರ್ಹತೆಯಿದೆ

Election: ಏಕಕಾಲದ ಚುನಾವಣೆ: ದಿಟ್ಟ ಸುಧಾರಣ ಹೆಜ್ಜೆ

Election: ಏಕಕಾಲದ ಚುನಾವಣೆ: ದಿಟ್ಟ ಸುಧಾರಣ ಹೆಜ್ಜೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

Yaksha

Yakshagana ಆಯುಧ ವೇಷದ ಲಕ್ಷಣ ಸೂಚಕ; ಪರಾಮರ್ಶೆ ಇಂದಿನ ಅಗತ್ಯ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

1-lorry

West Bengal;ಝಾರ್ಖಂಡ್‌ನಿಂದ ಬರುವ ವಾಹನಕ್ಕೆ ನಿಷೇಧ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.