ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಆಯ್ಕೆ ಅಧಿಕ

Selection of BJP-backed candidates is high

Team Udayavani, Dec 31, 2020, 1:44 PM IST

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಆಯ್ಕೆ ಅಧಿಕ

ಲೋಕಾಪುರ: ಲೋಕಾಪುರ ಹೊಬಳಿ ವ್ಯಾಪ್ತಿಯಲ್ಲಿ ಗ್ರಾಪಂ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಭಂಟನೂರ ಗ್ರಾಪಂ ವ್ಯಾಪ್ತಿ: ಭಂಟನೂರ ಗ್ರಾಮದಲ್ಲಿ ಪ್ರಕಾಶ ಚಿತ್ತರಗಿ, ಪ್ರಕಾಶ ಸಿಂಗರಡ್ಡಿ, ರಂಗಪ್ಪ ಬಿದರಿ, ಸುನಂದಾ ಪಚ್ಚನ್ನವರ, ರೇಣುಕಾ ಬಂಡಿವಡ್ಡರ, ಸವಿತಾ ಹರಿಜನ, ಭರಮಪ್ಪ ಹಿರಕನ್ನವರ, ಚಿಕ್ಕೂರ ಗ್ರಾಮದಲ್ಲಿ ಸುನಂದಾ ದಾಸನಗೌಡರ, ಮಾರುತಿ ಮಾಂಗ, ಕಲ್ಲವ್ವ ತಳವಾರ, ಸಂಜು ಮಾದರ, ಬದೂರ ಗ್ರಾಮದಲ್ಲಿ ವಿಠuಲ ಜೀರಗಾಳ, ಸುರೇಖಾ ಹಿರೇಮಠ, ಗೀತಾ ಹಾದಿಮನಿ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

ದಾದನಟ್ಟಿ ಗ್ರಾಪಂ ವ್ಯಾಪ್ತಿ: ದಾದನಟ್ಟಿ ಗ್ರಾಮದಲ್ಲಿ ವೆಂಕನಗೌಡ ಪಾಟೀಲ, ಕಾಶಿಬಾಯಿ ತುಬಾಕಿ, ಗೀತಾ ಪರಮೇಶ್ವರ, ಸುರೇಶ ಸೊಕನಾದಗಿ, ಅರುಣ ಜೆಗ್ಗೆನ್ನವರ, ಕಿಲ್ಲಾ ಹೊಸಕೊಟಿ ಗ್ರಾಮದಲ್ಲಿ ಮಹೇಶ ಮುಳ್ಳೂರ, ಮಹಾದೇವಿ ಬೂದಿಹಾಳ, ಶಾಸವ್ವ ದಾಸರ, ಮಲ್ಲಾಪುರ ಗ್ರಾಮದಲ್ಲಿ: ರಾಜೇಶ್ವರಿ ಶಿರೂರ,

ಕನಸಗೇರಿ ಗ್ರಾಮದಲ್ಲಿ: ಪ್ರಕಾಶ ಪಾಟೀಲ, ಗೌರವ್ವ ಕರಡಿಗುಡ್ಡ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

ಹೆಬ್ಟಾಳ ಗ್ರಾಪಂ ವ್ಯಾಪ್ತಿ: ಹೆಬ್ಟಾಳ ಗ್ರಾಮದಲ್ಲಿ ಕಸ್ತೂರಿ ಹುದ್ದಾರ, ಹಣಮಂತ ಗುರಜಟ್ಟಿ, ಕಾಮಪ್ಪ ಜೋಗಿ, ಶೋಭಾ ವಡ್ಡರ, ಹರಿಬಸಪ್ಪ ಹೊಸಕೊಟಿ, ರುಕ್ಷ್ಮವ್ವ ಮಡಿವಾಳ, ಅಶ್ವಿ‌ನಿ

ಪೂಜಾರ, ಚಿತ್ರಭಾನುಕೋಟಿ : ಸುಧಾ ನಾಯ್ಕ, ಸತ್ಯಪ್ಪ ಹರವಿ, ಸಿದ್ದಪ್ಪ ತೆಗ್ಗಿ, ತಿಮ್ಮಾಪುರ: ಅಮೃತಾ ಕತ್ತಿ, ನಾಗವ್ವ ದೊಡಮನಿ, ಶಂಕರ ಅರಳಿಕಟ್ಟಿ ಗೆಲುವು ಸಾ ಧಿಸಿದ್ದಾರೆ.

ಕಸಬಾ ಜಂಬಗಿ ಗ್ರಾಪಂ ವ್ಯಾಪ್ತಿ: ಕಸಬಾ ಜಂಬಗಿ ಗ್ರಾಮದಲ್ಲಿ ಪ್ರಕಾಶ ಸಣ್ಣತಮ್ಮಪ್ಪಗೋಳ, ಪಾತು ಮಾಳಿ, ಹಣಮಂತ ಯಾದವಾಡ, ಮುದ್ದಾಪುರ ಗ್ರಾಮ: ಮಹಾದೇವ ನಾಯ್ಕ, ರುಕ್ಷ್ಮವ್ವ ಬರಗಿ, ವೀರಭದ್ರಯ್ಯ ಜಂಬಗಿ, ಬೇಗಮ್ಮ ಯಡಹಳ್ಳಿ, ಮರಗವ್ವ ಮಾದರ, ಸಗರಪ್ಪ ಗಣಿ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ:92 ವರ್ಷದ ಅಜ್ಜಿಗೆ ಗೆಲುವು

ಚಿಂಚಖಂಡಿ ಕೆ.ಡಿ ಗ್ರಾಪಂ ವ್ಯಾಪ್ತಿ: ಚಿಂಚಖಂಡಿ ಕೆ.ಡಿ. ಗ್ರಾಮದಲ್ಲಿ ಸವಿತಾ ಬುದ್ನಿ, ಮಾರುತಿ ಪೂಜಾರ, ಗೌರವ್ವ ಮೇತ್ರಿ, ತಿಮ್ಮಣ್ಣ ತಳವಾರ, ಜಂಬಗಿ ಕೆ.ಡಿ. ಗ್ರಾಮದಲ್ಲಿ ಭಾರತಿ ಹೊಸುರ, ಲಕ್ಷ್ಮೀಬಾಯಿ ಕೋಷ್ಟಿ, ಗೋವಿಂದಪ್ಪ ಆರೆನಾಡ, ಜೀರಗಾಳ ಗ್ರಾಮದಲ್ಲಿ: ಮೌಲಾ ಮುದ್ದಾಪುರ, ರಮೇಶ ಕರೆಪ್ಪಗೋಳ, ಮಾದೇವಿ ಬಳಗನ್ನವರ, ಅಜಿತ್‌ ಪಾಟೀಲ, ಚಿಂಚಖಂಡಿ ಬಿ.ಕೆ: ಗ್ರಾಮದಲ್ಲಿ: ರುಕ್ಷ್ಮವ್ವ ಮಾದರ, ಪದ್ದವ್ವ ಕಟಕೋಳ, ಗೋವಿಂದಗೌಡ ಪಾಟೀಲ, ಸಾಯಿನಾಥ ಸಾಲಮಂಟಪಿ, ಶಾರವ್ವ ಹಳೇಮನಿ, ಮುತ್ತವ್ವ ಸಾಲಮಂಟಪಿ, ಸತೀಶ ಪಾಟೀಲ ಗೆದ್ದಿದ್ದಾರೆ. ಮೆಟಗುಡ್ಡ ಗ್ರಾಪಂ ವ್ಯಾಪ್ತಿ: ಮೆಟಗುಡ್ಡ ಗ್ರಾಮದ ರಮೇಶ ಡೋಣಿ, ಮಂಜುಳಾ ಹುಣಶಿಕಟ್ಟಿ, ಸತ್ಯವ್ವ ಮ್ಯಾಗೇರಿ, ಗೊಳಪ್ಪ ಭಂಟನೂರ, ನಂದೆಪ್ಪ ದೇಸಾಯಿ, ಶೈಲಾ ಮಾಸರಡ್ಡಿ, ರಂಗಪ್ಪ ನಾಡಗೌಡ, ಸತಸತಿ ಹುಲಕುಂದ, ಬಂದವ್ವ ಕಿಲಾರಿ, ಸದಾಶಿವ ಕಿಲಾರಿ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

ನಿಂಗಾಪುರ ಗ್ರಾಮ: ಮಹಾದೇವಿ ಮಾದರ, ವೆಂಕಪ್ಪ ನಾಯ್ಕ, ಪುಂಡಲೀಕ ಹೊಸಮನಿ, ಇಂದ್ರವ್ವ ಮಾದರ, ಚಂದ್ರವ್ವ ಜಂಬಗಿ, ಮಹಮ್ಮದಸಾಬ ಸರಕಾವಸ

ಟಾಪ್ ನ್ಯೂಸ್

renukaacharya

BJP vs BJP; ಶಾಸಕ ಬಿ.ಪಿ. ಹರೀಶ್ ವಿರುದ್ಧ ಕಿಡಿ ಕಾರಿದ ರೇಣುಕಾಚಾರ್ಯ

ಆಲದಮರ ಕೆಳಗೆ ಶಾಂತವಾಗಿ ಕುಳಿತುಕೊಳ್ಳಲಿ: ಸಿದ್ದೇಶ್ವರ್ ಗೆ ರವೀಂದ್ರನಾಥ್ ಟಾಂಗ್

Davanagere;ಆಲದಮರ ಕೆಳಗೆ ಶಾಂತವಾಗಿ ಕುಳಿತುಕೊಳ್ಳಲಿ: ಸಿದ್ದೇಶ್ವರ್ ಗೆ ರವೀಂದ್ರನಾಥ್ ಟಾಂಗ್

Ekam web series produced by Rakshit is coming to the audience; Full details are here

ಪ್ರೇಕ್ಷಕರೆದುರು ಬರುತ್ತಿದೆ ರಕ್ಷಿತ್ ನಿರ್ಮಾಣದ Ekam ವೆಬ್ ಸಿರೀಸ್; ಪೂರ್ಣಮಾಹಿತಿ ಇಲ್ಲಿದೆ

Chikkodi;ಸಮಸ್ಯೆ ಬಗೆಹರಿಸಲು, ಬೇಡಿಕೆ ಈಡೇರಿಸಲು ಪ್ರಯತ್ನ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ

Chikkodi;ಸಮಸ್ಯೆ ಬಗೆಹರಿಸಲು, ಬೇಡಿಕೆ ಈಡೇರಿಸಲು ಪ್ರಯತ್ನ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ

Mudhol ಬೈಕ್‌ಗಳ ಸರಣಿ ಕಳ್ಳತನ; ಆರೋಪಿ ಪೊಲೀಸ್‌ ವಶಕ್ಕೆ

Mudhol ಬೈಕ್‌ಗಳ ಸರಣಿ ಕಳ್ಳತನ; ಆರೋಪಿ ಪೊಲೀಸ್‌ ವಶಕ್ಕೆ

Rahul Gandhi resfused to take Leader of Opposition post In Lok Sabha

Lok Sabha; ವಿಪಕ್ಷ ನಾಯಕನ ಸ್ಥಾನಕ್ಕೆ ಹೆಸರು ಬಹುತೇಕ ಅಂತಿಮ; ಹುದ್ದೆ ಬೇಡ ಎಂದ ರಾಹುಲ್

Goa Calangute Beach: ಮೊಬೈಲ್,ಬ್ಯಾಗ್‍ ಕಳ್ಳತನ; ಮೂವರ ಬಂಧನ

Goa Calangute Beach: ಮೊಬೈಲ್,ಬ್ಯಾಗ್‍ ಕಳ್ಳತನ; ಮೂವರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rabkavi Banhatti ಮೋದಿ ಪ್ರಧಾನಿ; ಹರಕೆ ತೀರಿಸಿದ ಅಭಿಮಾನಿ

Rabkavi-Banhatti ಮೋದಿ ಪ್ರಧಾನಿ; ಹರಕೆ ತೀರಿಸಿದ ಅಭಿಮಾನಿ

Mudhol ಬೈಕ್‌ಗಳ ಸರಣಿ ಕಳ್ಳತನ; ಆರೋಪಿ ಪೊಲೀಸ್‌ ವಶಕ್ಕೆ

Mudhol ಬೈಕ್‌ಗಳ ಸರಣಿ ಕಳ್ಳತನ; ಆರೋಪಿ ಪೊಲೀಸ್‌ ವಶಕ್ಕೆ

ಬಾಗಲಕೋಟೆ: ಇಳಕಲ್ಲ ಸೀರೆಯುಟ್ಟು ಓಡಿದ 1500 ನಾರಿಯರು !

ಬಾಗಲಕೋಟೆ: ಇಳಕಲ್ಲ ಸೀರೆಯುಟ್ಟು ಓಡಿದ 1500 ನಾರಿಯರು !

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

8-

Lokapura: ಬಕ್ರೀದ್ ಹಬ್ಬದ ನಿಮಿತ್ತ ಮುಸ್ಲಿಂ ಬಾಂಧವರಿಂದ ವಿಶೇಷ ಪ್ರಾರ್ಥನೆ

MUST WATCH

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

udayavani youtube

ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಆಡಳಿತ ಮಾಡಲು ಅಸಮರ್ಥರು

udayavani youtube

ಬಿಜೆಪಿ ಹಿರಿಯ ಮುಖಂಡ ಎಂ.ಬಿ‌.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ

ಹೊಸ ಸೇರ್ಪಡೆ

renukaacharya

BJP vs BJP; ಶಾಸಕ ಬಿ.ಪಿ. ಹರೀಶ್ ವಿರುದ್ಧ ಕಿಡಿ ಕಾರಿದ ರೇಣುಕಾಚಾರ್ಯ

Rabkavi Banhatti ಮೋದಿ ಪ್ರಧಾನಿ; ಹರಕೆ ತೀರಿಸಿದ ಅಭಿಮಾನಿ

Rabkavi-Banhatti ಮೋದಿ ಪ್ರಧಾನಿ; ಹರಕೆ ತೀರಿಸಿದ ಅಭಿಮಾನಿ

ಆಲದಮರ ಕೆಳಗೆ ಶಾಂತವಾಗಿ ಕುಳಿತುಕೊಳ್ಳಲಿ: ಸಿದ್ದೇಶ್ವರ್ ಗೆ ರವೀಂದ್ರನಾಥ್ ಟಾಂಗ್

Davanagere;ಆಲದಮರ ಕೆಳಗೆ ಶಾಂತವಾಗಿ ಕುಳಿತುಕೊಳ್ಳಲಿ: ಸಿದ್ದೇಶ್ವರ್ ಗೆ ರವೀಂದ್ರನಾಥ್ ಟಾಂಗ್

Ekam web series produced by Rakshit is coming to the audience; Full details are here

ಪ್ರೇಕ್ಷಕರೆದುರು ಬರುತ್ತಿದೆ ರಕ್ಷಿತ್ ನಿರ್ಮಾಣದ Ekam ವೆಬ್ ಸಿರೀಸ್; ಪೂರ್ಣಮಾಹಿತಿ ಇಲ್ಲಿದೆ

ಗೋಕಾಕ ತಾಲೂಕಿನ ಸರಕಾರಿ ಶಾಲೆಗಳು ಹೈಟೆಕ್‌

ಗೋಕಾಕ ತಾಲೂಕಿನ ಸರಕಾರಿ ಶಾಲೆಗಳು ಹೈಟೆಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.