ರಾಮದುರ್ಗದ ತಿರುಮಲ ಹೋಟೆಲ್‌


Team Udayavani, Dec 24, 2018, 6:00 AM IST

tirumala-hotel-ramdurg.jpg

ಬೆಳಗಾವಿಯ ರಾಮದುರ್ಗ ನಗರ, ಪ್ರವಾಸಿ ತಾಣಗಳ ಕೊಂಡಿ. ಇಲ್ಲಿಗೆ ಬಂದರೆ ತಿರುಮಲ ಹೋಟೆಲ್‌ಗೆ ಭೇಟಿ ಕೊಡುವುದನ್ನು ಮರೆಯ ಬೇಡಿ.  ಇಲ್ಲಿ ಸಿಗುವ ಟೀ, ಕಾಫಿ ಮತ್ತು ಕಷಾಯ ವಿಭಿನ್ನವಾಗಿರುತ್ತದೆ. ಗಾಜಿನ ಲೋಟದಲ್ಲಿ ತಂದಿಡುವ ಬಿಸಿ ಬಿಸಿ ಶುಂಠಿ ಚಹಾ ಸೇವಿಸುವುದೇ ಒಂದು ಮಜಾ ಅನುಭವ.

ಇಲ್ಲಿ ಬೆಳಗಿನ ಉಪಹಾರಕ್ಕೆ ಮಾಡುವ ಶಿರಾ( ಕೇಸರಿಬಾತ್‌) ರುಚಿಯೋ ರುಚಿ. ಶುದ್ಧ ನಂದಿನಿ ತುಪ್ಪದಲ್ಲಿ ಮಾಡಿದ ಕೇಸರಿ ಬಣ್ಣದ ಶಿರಾವನ್ನು ಬಾಯಲ್ಲಿಟ್ಟರೆ ಕರಗಿ, ನೀರಾಗಿ ಗಂಟಲಲ್ಲಿ ಇಳಿದದ್ದೇ ಗೊತ್ತಾಗುವುದಿಲ್ಲ.  ಮಧ್ಯೆ, ಮಧ್ಯೆ ಸಿಗುವ ಗೋಡಂಬಿ, ದ್ರಾಕ್ಷಿ$ ಈ ತಿಂಡಿಯ ಸವಿಯನ್ನು ದುಪ್ಪಟ್ಟು ಮಾಡುತ್ತದೆ. ಇನ್ನು ಇಡ್ಲಿ ಸಾಂಬಾರಿನ ರುಚಿ ಇನ್ನೊಂದು ರೀತಿಯದ್ದು. ವಡೆಯನ್ನು ಟೊಮೆಟೊ ರಸಂ ಜೊತೆ ಮುಳುಗಿಸಿ ಸವಿದರೇ ಮುಗೀತು. ಕೆಂಪಗೆ ಹದವಾದ ಗರಿ ಗರಿ ಮಸಾಲಾ ದೋಸೆಯನ್ನು ಮುರಿದು ಬಟಾಟೆ ಪಲ್ಯ, ಕಾಯಿ ಚಟ್ನಿಯನ್ನು ಅದರೊಳಗೆ ಸೇರಿಸಿ ಬಾಯಲ್ಲಿಟ್ಟರೇ ಆಹಾ.  ಇದರ ಜೊತೆ ಫ್ರೆಶ್‌ ಕೊಬ್ಬರಿ ತುರಿಯ ಉಪಿಟ್ಟು, ಶಾವಿಗೆ ಬಾತ್‌, ಬನ್ಸ್‌ ಹಾಗೂ ಪುರಿ ತುಂಬಾ ರುಚಿಕರವಾಗಿವೆ.

ಮಧ್ಯಾಹ್ನದ ಲಂಚ್‌ ಹಾಗೂ ಸೌತ್‌ಇಂಡಿಯನ್‌ ಥಾಲಿ ಎರಡಕ್ಕೂ ತಿರುಮಲ ಹೋಟೆಲ್‌ ಪ್ರಸಿದ್ಧ. ಎರಡರ ದರವೂ ತಲಾ ರೂ.60/- ಮಾತ್ರ. ತಂದೂರಿ ರೋಟಿ, ಚಪಾತಿ, ದಾಲ್‌ ಎರಡು ಪಲ್ಯ, ಮೊಸರನ್ನ, ಒಂದು ಸಿಹಿ, ಕರಿದ ಮೆಣಸಿನಕಾಯಿ, ಹಪ್ಪಳ ಎಲ್ಲವೂ ಸಿಗುತ್ತದೆ.  ಇದು ಹಿತಮಿತವಾದ ಊಟ. ಅಲ್ಲದೇ, ಹಾಸನದಿಂದ ರಾಗಿ ಹಿಟ್ಟನ್ನು ಆಮದು ಮಾಡಿಕೊಂಡು, ಪ್ರತಿ ಮಂಗಳವಾರ ಹಾಗೂ ಬುಧವಾರ ಗ್ರಾಹಕರಿಗಾಗಿ ರಾಗಿ ಮುದ್ದೆ, ಸೊಪ್ಪಿನ ಸಾರವನ್ನೂ ಉಣಬಡಿಸುತ್ತಾರೆ. ಇದರ ಬೆಲೆ ಕೇವಲ 40 ರೂ. ಮಾತ್ರ.

ಸಂಜೆ 4 ರಿಂದ ರುಚಿಕರವಾದ ಸ್ನ್ಯಾಕ್ಸ್‌ ತಯಾರಿ ಪ್ರಾರಂಭವಾಗುತ್ತದೆ. 
ಇಲ್ಲಿ ಸಿಗುವ ಪಕೋಡದ ಘಮಲು ಬಾಯಲ್ಲಿ ನೀರು ತರಿಸುತ್ತದೆ.  ಕಾಂದಾ ಭಜ್ಜಿ, ಆಲೂ ಪಕೋಡಾ, ರಿಂಗ್‌ ಅನಿಯನ್‌ ಪಕೋಡಾ, ಗೋಬಿ ಮಂಚೂರಿ, ಸಾಯಿ ಡ್ರೆ„, ಫಿಂಗರ್‌ ಚಿಪ್ಸ್‌ ಹಾಗೂ ಚೈನಿಸ್‌ ಫ‌ುಡ್‌ಗಳಿಗೆ ಈ ಹೋಟೆಲ್‌ ತುಂಬಾ ಹೆಸರುವಾಸಿ. 

ಈ ಹೋಟೆಲ್‌ನ ಹೆಗ್ಗಳಿಕೆ ಏನೆಂದರೆ, ಬೆಳಗಿನ ಇಡ್ಲಿ ವಡೆಯಿಂದ, ರಾತ್ರಿಯ ಚಾಟ್ಸ್‌ ತನಕ  ಎಲ್ಲ ಬಗೆಯ ತಿನಿಸುಗಳಲ್ಲೂ ಒಂದೇ ರುಚಿ. ಇದರಲ್ಲಿ ಯಾವುದೇ ಬದಲಾವಣೆ ಕಾಣದೇ ಇರುವುದು.  ತಿರುಮಲ ಹೋಟೆಲ್‌ನಲ್ಲಿ ರಶ್‌ನದ್ದೇ ಸಮಸ್ಯೆ. ಅದರಲ್ಲೂ ಶನಿವಾರ, ಭಾನುವಾರ ಕಾಲಿಡಲೂ ಕಷ್ಟ ಎಂಬ ಮಟ್ಟಿಗೆ ಈ ಹೋಟೆಲ್‌ ಭರ್ತಿಯಾಗಿರುತ್ತದೆ. 

ಇದರ ಪಾಲುದಾರರು ವಿಜಯ ಶೆಟ್ಟಿ ಹಾಗೂ ವೀರೇಂದ್ರ ಶೆಟ್ಟಿ ಸಹೋದರರು.  ಮೂಲತಃ ಕುಂದಾಪುರದವರು. ನಮ್ಮ ಹೊಟೇಲ್‌ನ ತಿನಿಸುಗಳ ತಯಾರಿಕೆಗೆ ಬಳಸುವ  ಅಡುಗೆ ಎಣ್ಣೆ, ತರಕಾರಿಗಳ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಅಡುಗೆ ಕೋಣೆಯ ಶುಚಿತ್ವಕ್ಕೆ ಗಮನ ನೀಡಿದ್ದೇವೆ ಎನ್ನುತ್ತಾರೆ ಈ ಸಹೋದರರು. 

ಶುಚಿ-ರುಚಿಯಿಂದಾಗಿ ರಾಯದುರ್ಗಕ್ಕೆ ಯಾರೇ ವಿಐಪಿಗಳು ಭೇಟಿಕೊಟ್ಟರೂ ತಿರುಮಲ ಹೋಟೆಲ್‌ನ ಊಟ ತುಂಡಿಯ ರುಚಿ ನೋಡದೆ ಹೋಗುವುದಿಲ್ಲ. ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ಸಾಹಿತಿಗಳು, ನಟ-ನಟಿಯರೂ ಈ ಹೋಟೆಲ್‌ನ ರುಚಿಯನ್ನು ಸವಿದಿದ್ದಾರೆ.   

– ಸುರೇಶ ಗುದಗನ‌ವರ

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.