ಶಾಲೆ ತಲುಪಿಸಿದ ಟ್ರಾಕ್ಟರ್‌ ಅಜ್ಜ


Team Udayavani, Dec 11, 2018, 11:55 AM IST

shale.jpg

ಎಸ್ಸೆಸ್ಸೆಲ್ಸಿ ಪಬ್ಲಿಕ್‌ ಪರೀಕ್ಷೆಯ ದಿನ. ಅವತ್ತೇ ಜೋರು ಮಳೆ ಬೇರೆ. ನಿಗದಿತ ಸಮಯಕ್ಕಿಂತ ಮುನ್ನ ಬಸ್‌ ನಿಲ್ದಾಣದಲ್ಲಿ ಕಾದು ಕುಳಿತ್ತಿದ್ದೆವು. ಸರಿಯಾದ ಸಮಯಕ್ಕೆ ಬಸ್ಸೂ ಬರಲಿಲ್ಲ. ವಿದ್ಯಾರ್ಥಿಗಳಿಗೆ ಕೋಪ ನೆತ್ತಿಗೇರಿತ್ತು. ಕೊನೆಗೂ ಬಸ್ಸು ಬಂತಾದರೂ, ಮಾರ್ಗ ಮಧ್ಯದಲ್ಲೇ ಕೈಕೊಟ್ಟಿತು. ಭವಿಷ್ಯವೇ ಅತಂತ್ರವಾಗುವ ಭಯ ಎಲ್ಲರ ಕಂಗಳಲ್ಲೂ ಇಣುಕುತ್ತಿತ್ತು.

ಅಷ್ಟರಲ್ಲೇ, ಆಪತ್ಬಾಂಧವನೆಂಬಂತೆ ಅಜ್ಜನೊಬ್ಬ ಟ್ರ್ಯಾಕ್ಟರ್‌ ಬಿಟ್ಟುಕೊಂಡು ಬಂದ. ಎಲ್ಲೋ ಕೃಷಿ ಕೆಲಸಕ್ಕೆ ಹೊರಟಿದ್ದ. ನಮ್ಮ ಕಷ್ಟ ನೋಡಿ, ಅವನ ಕೆಲಸಗಳನ್ನು ಬದಿಗೊತ್ತಿ, ನಮ್ಮನ್ನೆಲ್ಲ ತನ್ನ ಅಕ್ಕಪಕ್ಕದ ಸೀಟಿನಲ್ಲಿ ತುಂಬಿಕೊಂಡು, ಮಳೆಯಲ್ಲಿ ನಾವು ನೆನೆಯದಂತೆ ನೋಡಿಕೊಂಡು, ಧೈರ್ಯ ತುಂಬಿ, ಶಾಲೆಗೆ ತಲುಪಿಸಿದ.

ಆತ ನಗುಮೊಗದೊಂದಿಗೆ ನಮ್ಮತ್ತ ಕೈಬೀಸಿ ಹೊರಟಾಗ, ಭಗವಂತನೇ ಬಂದು, ನಮ್ಮ ಕಷ್ಟ ಪಾರು ಮಾಡಿದ ಹಾಗನ್ನಿಸಿತು. ಅಂದಿನ ಪರೀಕ್ಷೆಯಲ್ಲಿ ನಾನು ಪ್ರಥಮ ದರ್ಜೆಯಲ್ಲಿ ಪಾಸಾದೆ. ಬಹುಶಃ ಅವತ್ತು ಟ್ರಾಕ್ಟರ್‌ ಅಜ್ಜ ಬರದಿದ್ದರೆ, ನನ್ನ ಭವಿಷ್ಯವೇ ಅತಂತ್ರವಾಗಿರುತ್ತಿತ್ತು. ಇಂದು ಕೂಡ ಮಾರ್ಗ ಮಧ್ಯದಲ್ಲಿ  ಶಾಲಾ ಮಕ್ಕಳು ಕಂಡರೆ, ಅವರನ್ನು ಶಾಲೆಗೆ ತಲುಪಿಸುವ ಅಭ್ಯಾಸ ರೂಢಿಸಿಕೊಂಡಿದ್ದೇನೆ. ಇದು ಆ ಅಪರಿಚಿತ ಅಜ್ಜ ಕಲಿಸಿದ ಸಂಸ್ಕಾರ.

* ಶಾಂತರಾಜು, ಮೈಸೂರು

ಟಾಪ್ ನ್ಯೂಸ್

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.