ಮಾತನಾಡುತ್ತಾಳೆ ಮೌನಿ


Team Udayavani, Jan 5, 2018, 1:05 PM IST

05-30.jpg

ಹಿಂದಿ ಧಾರಾವಾಹಿಗಳನ್ನು ನೋಡುವ ಅಭ್ಯಾಸ ಇರುವವರಿಗೆ ಈಕೆಯ ಪರಿಚಯ ಇರಬಹುದು. ಕ್ಯೂಕಿ ಸಾಸ್‌ ಭಿ ಕಭಿ ಬಹೂ ಥಿಯಿಂದ  ತೊಡಗಿ ಇತ್ತೀಚೆಗಿನ ಎಂಟರ್‌ಟೈನ್‌ಮೆಂಟ್‌ ಕಿ ಸಾಥ್‌  ತನಕ ಮೌನಿ ರಾಯ್‌ ಎಂಬ ಈ ಬಂಗಾಲಿ ಮೂಲದ ಚೆಲುವೆ  ಕಾಣಿಸಿಕೊಂಡಿರುವ ಸೀರಿಯಲ್‌ಗ‌ಳು, ರಿಯಾಲಿಟಿ ಶೋಗಳು ಮತ್ತು ಡ್ಯಾನ್ಸ್‌ ಪ್ರೊಗ್ರಾಮ್‌ಗಳು ಅಸಂಖ್ಯಾತ.

ನಾಗಿನ್‌ ಎಂಬ ಸೀರಿಯಲ್‌ನಿಂದ ಫೇಮಸ್‌ ಆಗಿರುವ ಆಕೆಯನ್ನು ಈಗಲೂ ಜನರು ನಾಗಿನ್‌ ಎಂದೇ ಗುರುತಿಸುತ್ತಿದ್ದಾರೆ. ಇದಕ್ಕಾಗಿ ಮೌನಿಗೆ ಬೇಸರವೇನೂ ಇಲ್ಲ. ನಟನೆಯ ಜತೆಗೆ ಮಾಡೆಲಿಂಗ್‌ನಲ್ಲೂ ಪಳಗಿರುವ ಮೌನಿಯ ಹಿರಿತೆರೆಯ ಕನಸು ಈಗ ನನಸಾಗುತ್ತಿದೆ. ಹಾಗೆಂದು ಆಕೆ ಬಾಲಿವುಡ್‌ಗೆ ಆರಂಗೇಟ್ರಂ ಮಾಡುತ್ತಿರುವುದು ಇದೇ ಮೊದಲಲ್ಲ. ನಾಲ್ಕು ವರ್ಷದ ಹಿಂದೆಯೇ ರನ್‌ ಎಂಬ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಳು. ಅನಂತರ ಒಂದು ಪಂಜಾಬಿ ಚಿತ್ರಕ್ಕೆ ನಾಯಕಿಯಾದಳು. ಒಂದು ಅನಿಮೇಶನ್‌ ಚಿತ್ರವೂ ಅವಳ ಅನುಭವದ ಬುಟ್ಟಿಯಲ್ಲಿದೆ. ತುಮ್‌ ಬಿನ್‌ನಲ್ಲಿ ತಾನೇ ಆಗಿ ಕಾಣಿಸಿಕೊಂಡಿದ್ದಾಳೆ. 

ಇವೆಲ್ಲ ಚಿಕ್ಕಪುಟ್ಟ ಪಾತ್ರಗಳಾಗಿದ್ದ ಕಾರಣ ಮೌನಿ ರಾಯ್‌ ಏಕೋ ಮುನ್ನೆಲೆಗೆ ಬಂದಿರಲಿಲ್ಲ. ಇದೀಗ ಅಕ್ಷಯ್‌ ಕುಮಾರ್‌ ಜತೆಗೆ ಗೋಲ್ಡ್‌ ಎಂಬ ಚಿತ್ರದ ನಾಯಕಿಯಾಗುವ ಮೂಲಕ ಮೌನಿಯ ಬಹುಕಾಲದ ಆಶೆ ಈಡೇರಿದೆ. 1948ರ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಭಾರತೀಯ ತಂಡದ ಸದಸ್ಯರಾಗಿದ್ದ ಬಲಬೀರ್‌ ಸಿಂಗ್‌ ಸೀನಿಯರ್‌ ಅವರ ಬದುಕು ಆಧರಿಸಿರುವ ಗೋಲ್ಡ್‌ ಚಿತ್ರ ಮುಂಬರುವ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ. ಇದರ ಶೂಟಿಂಗ್‌ ಮುಗಿಸಿ ಕಾತರದಿಂದ ಕಾಯುತ್ತಿರುವ ಮೌನಿಗೆ ಬ್ರಹ್ಮಾಸ್ತ್ರ ಎಂಬ ಇನ್ನೊಂದು ಥ್ರಿಲ್ಲರ್‌ ಚಿತ್ರ ಸಿಕ್ಕಿದೆ. ಇದು ಶುರುವಾಗುವುದು ಮಾತ್ರ ಮುಂದಿನ ವರ್ಷ. ಹೀಗೆ, ಎರಡು ಬಿಗ್‌ ಬಜೆಟ್‌ ಚಿತ್ರಗಳು ಸಿಕ್ಕಿದ ಬಳಿಕ ಮೌನಿಯಲ್ಲಿ ಸಾವಿರ ಕನಸುಗಳು ಮೊಳಕೆಯೊಡೆದಿವೆ. ಬಾಲಿವುಡ್‌ನ‌ಲ್ಲಿ ಬಂಗಾಳಿ ನಟಿಯರಿಗೆ ವಿಶೇಷ ಮನ್ನಣೆಯಿದೆ. ಇತ್ತೀಚೆಗಿನ ಬಿಪಾಶಾ ಬಸುವಿನಿಂದ ತೊಡಗಿ ಹಿಂದಿನ ಅಪರ್ಣಾ ಸೇನ್‌ ತನಕ ಹಲವು ಬೆಡಗಿಯರು ಬಾಲಿವುಡ್‌ ಆಳಿ ಹೋಗಿದ್ದಾರೆ. ಅವರ ಸಾಲಿಗೆ ತಾನೂ ಸೇರಬೇಕೆನ್ನುವುದು ಮೌನಿಯ ಹಂಬಲ.

ಟಾಪ್ ನ್ಯೂಸ್

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.