ಬಾಲಕನ ಬೆಳ್ಳಗಾಗಿಸಲು ಕಲ್ಲಿನಿಂದ ಉಜ್ಜಿದಳು!
Team Udayavani, Apr 3, 2018, 11:12 AM IST
ಭೋಪಾಲ್: ಮಹಿಳೆಯೊಬ್ಬರು ಬಾಲಕನ ಬೆಳ್ಳಗಾಗಿಸುವ ಉದ್ದೇಶದಿಂದ ಕಲ್ಲಿನಿಂದ ನಿರಂತರವಾಗಿ ಉಜ್ಜುತ್ತಿದ್ದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಹಿಂಸೆಗೆ ತುತ್ತಾದ ಐದು ವರ್ಷದ ಮಗುವೊಂದನ್ನು ಮಕ್ಕಳ ಸಹಾಯ ಕೇಂದ್ರ ಮತ್ತು ಪೊಲೀಸರು ರಕ್ಷಿಸಿದ್ದಾರೆ.
ಸುಧಾ ತಿವಾರಿ ಎಂಬ ಮಹಿಳೆ ಒಂದೂವರೆ ವರ್ಷದ ಹಿಂದೆ ಉತ್ತರಾಖಂಡದ ಮಾತೃಛಾಯಾ ಎಂಬ ಸಂಸ್ಥೆಯಿಂದ ಮಗುವನ್ನು ದತ್ತು ಪಡೆದಿದ್ದರು. ಮಗುವಿನ ಚರ್ಮದ ಬಣ್ಣದ ಬಗ್ಗೆ ಆಕೆಗೆ ಅಸಮಾಧಾನ ಇದ್ದು, ಮಗುವನ್ನು ಬೆಳ್ಳಗಾಗಿಸಲು ಕಲ್ಲಿನಿಂದ ಉಜ್ಜಿದ್ದಳು ಎನ್ನಲಾಗಿದೆ. ಈ
ಕುರಿತು ಈಕೆಯ ಸಂಬಂಧಿ ದೂರು ನೀಡಿದ ಹಿನ್ನೆಲೆಯಲ್ಲಿ ಭಾನುವಾರ ಮಕ್ಕಳ ಸಹಾಯ ಕೇಂದ್ರ ಮತ್ತು ಪೊಲೀಸರು ಮಗುವನ್ನು ರಕ್ಷಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayant Sinha: ಬಿಜೆಪಿ ನೀಡಿದ ಶೋಕಾಸ್ ನೋಟಿಸ್ ಗೆ ಸಂಸದ ಜಯಂತ್ ಸಿನ್ಹಾ ಹೇಳಿದ್ದೇನು?
Pawan Singh: ಮಾಜಿ ಸಚಿವ ಉಪೇಂದ್ರ ವಿರುದ್ಧ ಸ್ಪರ್ಧೆ: ಬಿಜೆಪಿ ಮುಖಂಡ ಪವನ್ ವಜಾ
Lok Sabha Polls: ಮೇ 25ರಂದು ಹಂತ 6ರ ಮತದಾನ: ಇಂದು ಬಹಿರಂಗ ಪ್ರಚಾರ ಅಂತ್ಯ
Ian Bremmer: ಬಿಜೆಪಿಗೆ 305 ಸೀಟು: ಅಮೆರಿಕ ರಾಜಕೀಯ ವಿಶ್ಲೇಷಕ ಬ್ರೆಮ್ಮರ್
Election Commission ದ್ವೇಷ ಭಾಷಣ: ಬಿಜೆಪಿ, ಕಾಂಗ್ರೆಸ್ಗೆ ತಪರಾಕಿ
MUST WATCH
ಹೊಸ ಸೇರ್ಪಡೆ
Jayant Sinha: ಬಿಜೆಪಿ ನೀಡಿದ ಶೋಕಾಸ್ ನೋಟಿಸ್ ಗೆ ಸಂಸದ ಜಯಂತ್ ಸಿನ್ಹಾ ಹೇಳಿದ್ದೇನು?
Bidar: ಲಿಂಗಾಯತ ಮಹಾಮಠದ ಪೀಠಾಧ್ಯಕ್ಷರಾದ ಅಕ್ಕ ಅನ್ನಪೂರ್ಣ ತಾಯಿ ನಿಧನ
ಡ್ರಾ ಮಾಡಿದ್ದು 5000 ಬಂದಿದ್ದು 4040; ಇಂಡಿಯಾ ATM ನಲ್ಲಿ ಹಣ ಡ್ರಾ ಮಾಡಿದ ಶಿಕ್ಷಕಿಗೆ ಶಾಕ್
Pawan Singh: ಮಾಜಿ ಸಚಿವ ಉಪೇಂದ್ರ ವಿರುದ್ಧ ಸ್ಪರ್ಧೆ: ಬಿಜೆಪಿ ಮುಖಂಡ ಪವನ್ ವಜಾ
Lok Sabha Polls: ಮೇ 25ರಂದು ಹಂತ 6ರ ಮತದಾನ: ಇಂದು ಬಹಿರಂಗ ಪ್ರಚಾರ ಅಂತ್ಯ