Congress: ಸಂಭಾವ್ಯ ಅಭ್ಯರ್ಥಿ: ವೀಕ್ಷಕರ ನೇಮಕ


Team Udayavani, Sep 23, 2023, 10:46 PM IST

CONGRESS FLAG IMP

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ಪೂರ್ವ ತಯಾರಿ ಆರಂಭಿಸಿರುವ ಆಡಳಿತಾರೂಢ ಕಾಂಗ್ರೆಸ್‌, ಸಂಭವನೀಯ ಅಭ್ಯರ್ಥಿಗಳ ಮಾಹಿತಿ ಸಂಗ್ರಹಕ್ಕೆ ಪ್ರತಿ ಲೋಕಸಭಾ ಕ್ಷೇತ್ರಕ್ಕೂ ಸಚಿವರನ್ನು ವೀಕ್ಷಕರನ್ನಾಗಿ ನೇಮಿಸಿದೆ.

ಕ್ಷೇತ್ರ ವ್ಯಾಪಿ ಪ್ರವಾಸ ಮಾಡಿ ಪಕ್ಷದ ಎಲ್ಲ ಹಂತಗಳ ಮುಖಂಡರನ್ನು ಸಂಪರ್ಕಿಸಿ ಸಭೆಗಳನ್ನು ಏರ್ಪಡಿಸಿ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ವೀಕ್ಷಕರಾಗಿ ನೇಮಕಗೊಂಡಿರುವ ಕ್ಷೇತ್ರ ಹಾಗೂ ಸಚಿವರ ವಿವರ ಕೆಳಗಿನಂತಿದೆ.
ದ.ಕ.- ಮಧು ಬಂಗಾರಪ್ಪ, ಉಡುಪಿ- ಚಿಕ್ಕಮಗಳೂರು- ಮಂಕಾಳ ವೈದ್ಯ, ಉತ್ತರ ಕನ್ನಡ-ಎಚ್‌.ಕೆ. ಪಾಟೀಲ್‌. ಬಾಗಲಕೋಟೆ- ಪ್ರಿಯಾಂಕ್‌ ಖರ್ಗೆ, ಬೆಂಗಳೂರು ಕೇಂದ್ರ-ಎನ್‌. ಎಸ್‌. ಬೋಸರಾಜ್‌, ಬೆಂಗಳೂರು ಉತ್ತರ- ಡಾ| ಜಿ.ಪರಮೇಶ್ವರ, ಬೆಂ.ಗ್ರಾಮಾಂತರ- ಕೆ.ವೆಂಕಟೇಶ್‌, ಬೆಂಗಳೂರು ದಕ್ಷಿಣ-ಡಾ| ಶರಣ ಪ್ರಕಾಶ್‌ಪಾಟೀಲ್‌, ಬೆಳಗಾವಿ- ಶಿವರಾಜ್‌ ತಂಗಡಗಿ, ಕಲಬುರಗಿ- ಬಿ.ನಾಗೇಂದ್ರ, ಬೀದರ್‌- ಸಂತೋಷ್‌ ಲಾಡ್‌,

ವಿಜಯಪುರ- ಸತೀಶ್‌ ಜಾರಕಿಹೊಳಿ, ಚಾಮರಾಜನಗರ- ದಿನೇಶ್‌ ಗುಂಡೂರಾವ್‌, ಚಿಕ್ಕಬಳ್ಳಾಪುರ- ಜಮೀರ್‌ ಅಹ್ಮದ್‌ ಖಾನ್‌, ಚಿಕ್ಕೋಡಿ- ಡಿ.ಸುಧಾಕರ್‌, ಚಿತ್ರದುರ್ಗ- ಡಾ| ಎಚ್‌.ಸಿ. ಮಹದೇವಪ್ಪ, ದಾವಣಗೆರೆ- ಈಶ್ವರ ಖಂಡ್ರೆ, ಧಾರವಾಡ- ಲಕ್ಷ್ಮೀ ಹೆಬ್ಟಾಳ್ಕರ್‌, ಬಳ್ಳಾರಿ- ಶಿವಾನಂದ ಪಾಟೀಲ್‌, ಹಾಸನ- ಚಲುವರಾಯ ಸ್ವಾಮಿ, ಹಾವೇರಿ- ಎಸ್‌. ಎಸ್‌. ಮಲ್ಲಿಕಾರ್ಜುನ, ಕೋಲಾರ- ರಾಮಲಿಂಗಾ ರೆಡ್ಡಿ, ಕೊಪ್ಪಳ- ಆರ್‌. ಬಿ.ತಿಮ್ಮಾಪುರ, ಮಂಡ್ಯ ಡಾ| ಎಂ.ಸಿ. ಸುಧಾಕರ್‌, ಮೈಸೂರು- ಬಿ.ಎಸ್‌.ಸುರೇಶ್‌, ರಾಯಚೂರು- ಕೆ.ಎಚ್‌.ಮುನಿಯಪ್ಪ, ಶಿವಮೊಗ್ಗ-ಕೆ.ಎನ್‌.ರಾಜಣ್ಣ, ತುಮಕೂರು- ಕೃಷ್ಣಬೈರೇಗೌಡ.

ಟಾಪ್ ನ್ಯೂಸ್

priya punia

INDWvsSAW: ದ.ಆಫ್ರಿಕಾ ಸರಣಿಗೆ ಭಾರತ ತಂಡದ ಆಯ್ಕೆ; ವರ್ಷದ ಬಳಿಕ ಮರಳಿದ ಪ್ರಿಯಾ ಪುನಿಯಾ

9-uv-fusion

UV Fusion: ಬದುಕು ಇದ್ದಂತೆ ಸಂಭ್ರಮಿಸಬೇಕು

ಪಟಾಕಿ ಯಾವಂದೇ ಆಗಿರ್ಲಿ ಅಂಟ್ಸೋರ್‌ ನಾವಾಗಿರ್ಬೇಕು…: ಹಬ್ಬಗಳತ್ತ ಸ್ಟಾರ್‌ ಸಿನ್ಮಾ ಚಿತ್ತ

ಪಟಾಕಿ ಯಾವಂದೇ ಆಗಿರ್ಲಿ ಅಂಟ್ಸೋರ್‌ ನಾವಾಗಿರ್ಬೇಕು…: ಹಬ್ಬಗಳತ್ತ ಸ್ಟಾರ್‌ ಸಿನ್ಮಾ ಚಿತ್ತ

Cyclone Remal: ಭೂಕುಸಿತ, ಪ್ರವಾಹಕ್ಕೆ ಸಿಲುಕಿ ಈಶಾನ್ಯ ರಾಜ್ಯದಲ್ಲಿ 40 ಮಂದಿ ಮೃತ್ಯು

Cyclone Remal: ಭೂಕುಸಿತ, ಪ್ರವಾಹ… ಈಶಾನ್ಯ ರಾಜ್ಯದಲ್ಲಿ 40ಕ್ಕೆ ಏರಿದ ಮೃತರ ಸಂಖ್ಯೆ

Unclaimed Deposits: 78,213 ಕೋಟಿ ಬ್ಯಾಂಕ್‌ ಠೇವಣಿಗೆ ಮಾಲೀಕರಿಲ್ಲ!

Unclaimed Deposits: 78,213 ಕೋಟಿ ಬ್ಯಾಂಕ್‌ ಠೇವಣಿಗೆ ಮಾಲೀಕರಿಲ್ಲ!

Heatwave: ಉತ್ತರ ಭಾರತದಲ್ಲಿ ನಿಲ್ಲದ ಬಿಸಿಲಿನ ಪ್ರಕೋಪ- ಒಟ್ಟು 39 ಮಂದಿ ಸಾವು

Heatwave: ಉತ್ತರ ಭಾರತದಲ್ಲಿ ನಿಲ್ಲದ ಬಿಸಿಲಿನ ಪ್ರಕೋಪ- ಒಟ್ಟು 39 ಮಂದಿ ಸಾವು

8-uv-fusion

Uttar Karnataka cuisines: ಕಣ್ಮರೆಯಾಗುತ್ತಿರುವ ಉತ್ತರಕರ್ನಾಟಕ ಅಡುಗೆಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap: ಪಾದಯಾತ್ರಿಕರ ಮೇಲೆ ಹರಿದ ಲಾರಿ… ಓರ್ವ ಮೃತ್ಯು, ಇನ್ನೋರ್ವ ಗಂಭೀರ

Road Mishap: ಪಾದಯಾತ್ರಿಕರ ಮೇಲೆ ಹರಿದ ಲಾರಿ… ಓರ್ವ ಮೃತ್ಯು, ಇನ್ನೋರ್ವ ಗಂಭೀರ

Humnabad: ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಆರೋಪ: ಶಾಸಕರ ಸಹೋದರರ ವಿರುದ್ಧ ದೂರು ದಾಖಲು

Humnabad: ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಆರೋಪ: ಶಾಸಕರ ಸಹೋದರರ ವಿರುದ್ಧ ದೂರು ದಾಖಲು

8000 ರೂ. ಜಮೆ ವದಂತಿ: 10 ದಿನಗಳಲ್ಲಿ 10 ಸಾವಿರ ಅಂಚೆ ಐಪಿಪಿಬಿ ಖಾತೆ! 

8000 ರೂ. ಜಮೆ ವದಂತಿ: 10 ದಿನಗಳಲ್ಲಿ 10 ಸಾವಿರ ಅಂಚೆ ಐಪಿಪಿಬಿ ಖಾತೆ! 

Sculptor Arun yogiraj: ಶಿಲ್ಪಿ ಅರುಣ್‌ ಯೋಗಿರಾಜ್‌ ಕೆತ್ತಿದ ನಂದಿ ವಿಗ್ರಹ ಅಮರನಾಥಕ್ಕೆ

Sculptor Arun yogiraj: ಶಿಲ್ಪಿ ಅರುಣ್‌ ಯೋಗಿರಾಜ್‌ ಕೆತ್ತಿದ ನಂದಿ ವಿಗ್ರಹ ಅಮರನಾಥಕ್ಕೆ

30

Cabinet reshuffle: ಲೋಕಸಭಾ ಚುನಾವಣೆ ರಿಸಲ್ಟ್ ಬಳಿಕ ಸಂಪುಟ ಪುನಾರಚನೆ ಫಿಕ್ಸ್‌?

MUST WATCH

udayavani youtube

ಪ್ರಜ್ವಲ್ ರೇವಣ್ಣ ಅರೆಸ್ಟ್​..!

udayavani youtube

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕನ ಆತ್ಮಹ*ತ್ಯೆ ಪ್ರಕರಣ,ಅಧಿಕಾರಿಗಳ ಭೇಟಿ

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

ಹೊಸ ಸೇರ್ಪಡೆ

priya punia

INDWvsSAW: ದ.ಆಫ್ರಿಕಾ ಸರಣಿಗೆ ಭಾರತ ತಂಡದ ಆಯ್ಕೆ; ವರ್ಷದ ಬಳಿಕ ಮರಳಿದ ಪ್ರಿಯಾ ಪುನಿಯಾ

ಮತದಾನದಲ್ಲಿ ಜೂನ್‌ 1ರಂದು ದಾಖಲೆ ನಿರ್ಮಿಸಿ: ಪಿಎಂ ನರೇಂದ್ರ ಮೋದಿ

PM Modi: ಮತದಾನದಲ್ಲಿ ಜೂನ್‌ 1ರಂದು ದಾಖಲೆ ನಿರ್ಮಿಸಿ- ಪ್ರಧಾನಿ ಮೋದಿ

11-theft

Dandeli: ಪುಸ್ತಕ ಮಳಿಗೆಯೊಂದರಲ್ಲಿ ಕಳ್ಳತನ

9-uv-fusion

UV Fusion: ಬದುಕು ಇದ್ದಂತೆ ಸಂಭ್ರಮಿಸಬೇಕು

ಫಲಿತಾಂಶದ ಬಳಿಕ ಷೇರುಪೇಟೆ ಮತ್ತಷ್ಟು ಏರಿಕೆ: ನಿರ್ಮಲಾ ಸೀತಾರಾಮನ್‌

ಫಲಿತಾಂಶದ ಬಳಿಕ ಷೇರುಪೇಟೆ ಮತ್ತಷ್ಟು ಏರಿಕೆ: ನಿರ್ಮಲಾ ಸೀತಾರಾಮನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.