ಮೆಟ್ಟಿಲುಗಳ ಅಂದ ಹೆಚ್ಚಿಸುವ ಸ್ಟಿಕರ್ಸ್ 


Team Udayavani, Jul 7, 2018, 3:34 PM IST

7-july-13.jpg

ಮನೆಯ ಗೋಡೆಗಳಿಗೆ ಬಣ್ಣದ ಬದಲು ವಾಲ್‌ ಸ್ಟಿಕ್ಕರ್ಗಳು ಅಂಟಿಕೊಂಡಿವೆ. ಈಗ ಇದೇ ಟ್ರೆಂಡ್‌ ಸ್ವಲ್ಪ ಬದಲಾಗಿ ಮನೆಯ ಮೆಟ್ಟಿಲುಗಳನ್ನೂ ಆವರಿಸಿವೆ. ಮನೆಯಲ್ಲಿ ಲಭ್ಯವಿರುವ ಸ್ಥಳವನ್ನು ಆಧರಿಸಿ, ಮನೆಯ ಮೆಟ್ಟಿಲುಗಳನ್ನು ಸುಂದರ ಮತ್ತು ಸ್ವಚ್ಛಂದವಾಗಿ ಕಾಣುವಂತೆ ಮಾಡುವುದೇ ಈ ಸ್ಟಿಕ್ಕರ್ಗಳ ಬಳಕೆಯ ಉದ್ದೇಶವಾಗಿದೆ.

ಮನೆಯ ಮೆಟ್ಟಿಲುಗಳಿಗೆ ಇಂತಹ ಸ್ಟಿಕ್ಕರ್ಗಳನ್ನು ಅಳವಡಿಸುವ ಮುನ್ನ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಮೆಟ್ಟಿಲುಗಳು ಇರುವ ಆಕಾರ, ವಿನ್ಯಾಸ ಮುಂತಾದ ವಿಷಯಗಳನ್ನು ಪರೀಕ್ಷಿಸಿಯೇ ಇವುಗಳನ್ನು ಅಂಟಿಸಬೇಕಾಗುತ್ತದೆ. ಕೆಲವೊಮ್ಮೆಮೆಟ್ಟಿಲುಗಳು ಹಳೆಯದಾಗಿದ್ದರೆ ಬಿರುಕುಗಳು ಬಂದಿರುವ ಸಾಧ್ಯತೆಗಳಿರುತ್ತವೆ. ಇವುಗಳ ದುರಸ್ತಿ ಬಳಿಕವೇ ಸ್ಟಿಕ್ಕರ್ಗಳನ್ನು ಅಳವಡಿಸಬೇಕು. ಇಲ್ಲದಿದಲ್ಲಿ ಒಂದು ಬಿರುಕು ಪೂರ್ತಿ ಮೆಟ್ಟಿಲುಗಳ ಅಂದ ಕೆಡಿಸುವ ಸಾಧ್ಯತೆ ಜಾಸ್ತಿ. ನಮ್ಮ ಅಭಿರುಚಿ, ಆಯ್ಕೆಗೆ ತಕ್ಕಂತೆ ಇಂದು ಮೆಟ್ಟಿಲುಗಳಿಗೆ ಅಂಟಿಸಬಹುದಾದ ಹಲವು ಬಗೆಯ ಸ್ಟಿಕ್ಕರ್ಗಳು ಮಾರುಕ್ಟೆಯಲ್ಲಿವೆ.

ಸ್ಫೂರ್ತಿದಾಯಕ ಶಬ್ದಗಳು
ಸ್ಫೂರ್ತಿದಾಯಕ ಶಬ್ದಗಳು ಬರೆದಿರುವ ಮೆಟ್ಟಿಲುಗಳ ಸ್ಟಿಕರ್ಸ್ ಗಳು ಇಂದು ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಪಡೆದಿವೆ. ಪ್ರತಿ ಮೆಟ್ಟಿಲುಗಳ ನಡುವೆ ಇಂತಹ ಸ್ಟಿಕರ್ಸ್ ಗಳನ್ನು ಅಂಟಿಸುವುದರಿಂದ, ಅವುಗಳು ನಮಗೆ ಸದಾ ಸ್ಫೂರ್ತಿ ತುಂಬುವುದರ ಜತೆ, ಮೆಟ್ಟಿಲುಗಳ ಅಂದ ಹೆಚ್ಚಿಸುತ್ತವೆ.

ಸೀನರಿಗಳು
ಪ್ರಕೃತಿ ಸೌಂದರ್ಯ ಬಿಂಬಿಸುವ ಜಲಪಾತ, ಹೊಳೆ, ಬೆಟ್ಟ-ಗುಡ್ಡಗಳು ಮುಂತಾದ ವಿನ್ಯಾಸವನ್ನು ಹೊಂದಿರುವ ಸ್ಟಿಕ್ಕರ್ಗಳು ಮೆಟ್ಟಿಲುಗಳ ಅಂದದದಜತೆ ಮನೆಯ ಅಂದ ಹೆಚ್ಚಿಸಲೂ ಸಹಕಾರಿಯಾಗಿವೆ. ಸದಾ ಪ್ರಕೃತಿ ನಡುವೆ ಜೀವಿಸಬೇಕೆಂದು ಹಂಬಲಿಸುವವರಿಗೆ ಇಂತಹ ಸ್ಟಿಕ್ಕರ್ಗಳು ಮುದ ನೀಡಬಲ್ಲವು. 

ಪೈಂಟಿಂಗ್ಸ್‌
ಸಾಮಾನ್ಯವಾಗಿ ಮೆಟ್ಟಿಲುಗಳ ನಡುವೆ ಕಂಡು ಬರುವ ಖಾಲಿ ಜಾಗಕ್ಕೆ ಗೋಡೆಗಳಿಗೆ ಬಳಿಯುವಂತೆ ಬಣ್ಣವನ್ನು ಬಳಿಯಲಾಗುತ್ತೆ. ಆದರೆ ಇನ್ನು ಮುಂದೆ ಅವುಗಳಿಗೆ ಬಣ್ಣ ಬಳಿಯುವ ಗೋಜಿಗೆ ಹೋಗಬೇಕಿಲ್ಲ. ಪೈಂಟ್‌ ಗಳಿಗಿಂತ ಕಡಿಮೆ ದರದಲ್ಲಿ ಅದೇ ರೀತಿ ತೋರುವ ಸ್ಟಿಕ್ಕರ್ ಗಳು ದೊರೆಯುತ್ತಿವೆ. ಹೀಗಾಗಿ ಕಡಿಮೆ ಬಜೆಟ್‌ನಲ್ಲಿ ಮೆಟ್ಟಿಲುಗಳ ಅಂದ ಹೆಚ್ಚಿಸಬೇಕೆಂಬ ಹಂಬಲ ನಿಮ್ಮದಾಗಿದ್ದರೆ ಸ್ಟಿಕ್ಕರ್ಗಳೇ ಬೆಸ್ಟ್‌.

ಪ್ರಸನ್ನ ಹೆಗಡೆ
ಊರಕೇರಿ

ಟಾಪ್ ನ್ಯೂಸ್

Kadaba ಕಾರು ಚರಂಡಿಗೆ ಬಿದ್ದು ಮಂಡ್ಯ ಮೂಲದ ವ್ಯಕ್ತಿ ಸಾವು

Kadaba ಕಾರು ಚರಂಡಿಗೆ ಬಿದ್ದು ಮಂಡ್ಯ ಮೂಲದ ವ್ಯಕ್ತಿ ಸಾವು

women trafficking

Honnali; ಕೆಲಸಕ್ಕೆಂದು ಕರೆದುಕೊಂಡು ಒಂದು ಲಕ್ಷ ರೂ ಗೆ ಮಹಿಳೆಯ ಮಾರಾಟ!

ಕಾರು ಅಪಘಾತ; ಅಪಾಯದಿಂದ ಪಾರಾದ ಚನ್ನವೀರ ಶಿವಾಚಾರ್ಯರು

Bidar; ಕಾರು ಅಪಘಾತ; ಅಪಾಯದಿಂದ ಪಾರಾದ ಚನ್ನವೀರ ಶಿವಾಚಾರ್ಯರು

Bidar; ಘಾತುಕ ಶಕ್ತಿಗಳಿಗೆ ಪೊಲೀಸ್ ಠಾಣೆಯಲ್ಲಿ ರಾಜ ಮರ್ಯಾದೆ ಸಿಗುತ್ತಿದೆ: ಬೊಮ್ಮಾಯಿ

Bidar; ಘಾತುಕ ಶಕ್ತಿಗಳಿಗೆ ಪೊಲೀಸ್ ಠಾಣೆಯಲ್ಲಿ ರಾಜ ಮರ್ಯಾದೆ ಸಿಗುತ್ತಿದೆ: ಬೊಮ್ಮಾಯಿ

Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!

Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!

Swindon Borough ಕೌನ್ಸಿಲ್‍ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ

Swindon Borough ಕೌನ್ಸಿಲ್‍ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ

The Election Commission banned the BJP candidate from campaigning for 24 hours

W.Bengal; ಬಿಜೆಪಿ ಅಭ್ಯರ್ಥಿಗೆ 24 ಗಂಟೆ ಕಾಲ ಪ್ರಚಾರ ಮಾಡದಂತೆ ತಡೆ ನೀಡಿದ ಚುಣಾವಣಾ ಆಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Kadaba ಕಾರು ಚರಂಡಿಗೆ ಬಿದ್ದು ಮಂಡ್ಯ ಮೂಲದ ವ್ಯಕ್ತಿ ಸಾವು

Kadaba ಕಾರು ಚರಂಡಿಗೆ ಬಿದ್ದು ಮಂಡ್ಯ ಮೂಲದ ವ್ಯಕ್ತಿ ಸಾವು

3 students of Indian origin passed away in Georgia

Georgia ಕಾರು ಅಪಘಾತ: ಭಾರತ ಮೂಲದ 3 ವಿದ್ಯಾರ್ಥಿಗಳ ಸಾವು

ಎನ್‌ಇಪಿ ರದ್ದು, ರಾಜಕೀಯ ಪ್ರೇರಿತ: ಬೊಮ್ಮಾಯಿ

Bidar; ಎನ್‌ಇಪಿ ರದ್ದು ರಾಜಕೀಯ ಪ್ರೇರಿತ: ಬೊಮ್ಮಾಯಿ

women trafficking

Honnali; ಕೆಲಸಕ್ಕೆಂದು ಕರೆದುಕೊಂಡು ಒಂದು ಲಕ್ಷ ರೂ ಗೆ ಮಹಿಳೆಯ ಮಾರಾಟ!

Bangla MP who came to Kolkata goes missing

ಕೋಲ್ಕತಾಗೆ ಬಂದ ಬಾಂಗ್ಲಾ ಸಂಸದ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.