ಲಂಚಾವತಾರಿಯ ನೆನಪಲ್ಲಿ…
Team Udayavani, Nov 9, 2019, 5:05 AM IST
ಅಂತರಂಗ ರಂಗ ತಂಡವು, ಮಾಸ್ಟರ್ ಹಿರಣ್ಣಯ್ಯ ಸ್ಮರಣಾರ್ಥ ಹಾಸ್ಯಮೇಳವನ್ನು ಹಮ್ಮಿಕೊಂಡಿದೆ. ಅಂಕಲ್ ಶ್ಯಾಮ್ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ, ಹಾಸ್ಯ ದಿಗ್ಗಜರಾದ ಪ್ರೊ. ಕೃಷ್ಣೇಗೌಡ, ರಿಚರ್ಡ್ ಲೂಯಿಸ್, ಎಸ್.ಷಡಕ್ಷರಿ, ಎಂ.ಎಸ್. ನರಸಿಂಹಮೂರ್ತಿ, ವೈ.ವಿ.ಗುಂಡೂರಾವ್, ಅಸಾದುಲ್ಲಾ ಬೇಗ್, ಬಾಬು ಹಿರಣ್ಣಯ್ಯ, ಎನ್. ರಾಮನಾಥ್, ಬಸವರಾಜ ಬೆಣ್ಣಿ, ಉಮೇಶ್ ಗೌಡ, ಅಚ್ಯುತ್ರಾವ್ ಪದಕಿ, ಪ್ರೊ. ಪುತ್ತೂರಾಯ, ಎಚ್.ವಿ. ನಟರಾಜ್ ಮೊದಲಾದವರು ಭಾಗವಹಿಸಲಿದ್ದಾರೆ.
ಇದೇ ವೇಳೆ, 70 ವರ್ಷ ತುಂಬಿದ ಷಡಕ್ಷರಿ ಅವರನ್ನು ಗೌರವಿಸಲಾಗುವುದು. ಶಿವಮೊಗ್ಗ ವೇಣುಗೋಪಾಲ್ರಿಂದ ಗೀತಗಾಯನ, ಪರಮಶಿವನ್ರಿಂದ ರಂಗಗೀತೆ, ರಮೇಶ್ ಗುರುರಾಜ್ ತಂಡದಿಂದ ನಾಂದಿಗೀತೆ, ಮಾಸ್ಟರ್ ಯೋಗಾಕ್ಷನಿಂದ “ಅಷ್ಟೋತ್ತರ ಬಡ್ಜೆಟ್ ನಾಮಾವಳಿ’, ಗಾನವಿನೋದಿನಿ ಸುಬ್ಬರಾಮ್ರಿಂದ “ಭ್ರಷ್ಟಾಚಾರ ಮತ್ತು ಮಕ್ಮಲ್ ಟೋಪಿ’ ದೃಶ್ಯಾವಳಿ ನಡೆಯಲಿದೆ. ಬಾಬು ಹಿರಣ್ಣಯ್ಯ ಅವರ “ಅಪ್ಪ ಹೇಳಿದ ಕಥೆಗಳು’ ಪುಸ್ತಕವೂ ಬಿಡುಗಡೆಗೊಳ್ಳಲಿದೆ.
ಎಲ್ಲಿ?: ಎಚ್.ಎನ್. ಕಲಾಕ್ಷೇತ್ರ, ಜಯನಗರ ನ್ಯಾಷನಲ್ ಕಾಲೇಜು
ಯಾವಾಗ?: ನ.10, ಭಾನುವಾರ ಬೆಳಗ್ಗೆ 10.30-7.30
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi ಶ್ರೀ ಭಗವಾನ್ ನಿತ್ಯಾನಂದ ಮಂದಿರ ಮಠ: ಬಾಲಭೋಜನಾಲಯ, ಧ್ಯಾನ ಮಂದಿರ ಲೋಕಾರ್ಪಣೆ
Dhruva Sarja ಮಾರ್ಟಿನ್ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್ ಮೆಹ್ತಾ
Nomination: ಕೊನೆಯ ಕ್ಷಣದಲ್ಲಿ ಓಡೋಡಿ ಬಂದು ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ…
Vijayapura ಬಸವ ಜಯಂತಿ ದಿನ ಮಾದರಿ ಕಾರ್ಯ; ಹೆತ್ತವರಿಲ್ಲದ ವಿದ್ಯಾರ್ಥಿಗೆ ಶೈಕ್ಷಣಿಕ ದತ್ತು
Delhi Excise Policy Case: ಕೇಜ್ರಿಗೆ ಅಲ್ಪ ರಿಲೀಫ್; ಮಧ್ಯಂತರ ಜಾಮೀನು ನೀಡಿದ ಸುಪ್ರೀಂ