ಅಜ್ಜಿ, ಯಾಕಿಷ್ಟು ಕಷ್ಟ ಪಡ್ತಿದ್ದೀರಾ? 


Team Udayavani, Jan 2, 2018, 9:07 AM IST

02-5.jpg

ಅಂದು ಭಾನುವಾರ. ಮೆಸ್‌ಗೆ ರಜೆಯಿದ್ದ ಕಾರಣ ಹೊರಗಡೆ ಊಟ ಮಾಡಿದರಾಯಿತೆಂದು ನಿರ್ಧರಿಸಿ ಹೋಟೆಲಿಗೆ ಹೊರಟಿದ್ದೆ. ಆಗ ಒಬ್ಬಳು ವೃದ್ಧೆ ಸುಡು ಸುಡು ಬಿಸಿಲಿನಲ್ಲಿಯೂ ಬುಟ್ಟಿಯಲ್ಲಿ ಬಾಳೆಹಣ್ಣುಗಳನ್ನಿಟ್ಟಕೊಂಡು ಕುಳಿತಿದ್ದನ್ನು ಗಮನಿಸಿದೆ. ಆ ಅಜ್ಜಿಯನ್ನು ನೋಡಿ ಅಯ್ಯೋ ಅನಿಸಿತು. ಒಂದು ಕ್ಷಣ ಯೋಚಿಸಿ ಹೊಟೇಲಿನಲ್ಲಿ ಕರಿದ ತಿಂಡಿ ತಿನ್ನುವ ಬದಲು ಈ ಅಜ್ಜಿಯ ಬಳಿ ಬಾಳೆಹಣ್ಣು ಖರೀದಿಸಿ ತಿಂದರಾಯ್ತು. ಹೊಟ್ಟೆಯೂ ತುಂಬುತ್ತದೆ, ಜೊತೆಗೆ ಅಜ್ಜಿಯ ಬಳಿ ವ್ಯಾಪಾರ ಮಾಡಿದ ಹಾಗೂ ಆಗುತ್ತದೆ ಎಂದುಕೊಂಡು ಬಾಳೆಹಣ್ಣು ಕೊಂಡು ಅಜ್ಜಿಯ ಇತ್ಯೋಪರಿ ವಿಚಾರಿಸುತ್ತಾ ಅಲ್ಲೇ ನಿಂತೆ. 

“ಈ ವಯಸ್ಸಲ್ಲಿ ಮನೆಯಲ್ಲಿ ಇರಬಹುದಲ್ಲಾ, ಯಾಕಿಷ್ಟು ಕಷ್ಟಪಡ್ತಿದ್ದೀರಾ? ಮಕ್ಕಳು ಮೊಮ್ಮಕ್ಕಳು ಯಾರು ಇಲ್ಲವಾ?’ ಎಂದು ಮಾತಿಗೆಳೆದೆ. ಅದಕ್ಕವರು “ಮಕ್ಕಳೆಲ್ಲ ರೆಕ್ಕೆ ಬಲಿತ ಹಕ್ಕಿ ಥರ ಹಳ್ಳಿ ಬಿಟ್ಟು ಪಟ್ಟಣ ಸೇರಿದ್ದಾರೆ. ಊರಲ್ಲಿ ಒಂಟಿ ಜೀವ ನಾನು. ಬೆಳಿಗ್ಗೆ ಬೇಗನೆ ಎದ್ದು ಬಸ್ಸು ಹಿಡಿದು ಸಂಜೆವರೆಗೂ ಹಣ್ಣು ಮಾರಾಟ ಮಾಡ್ತೀನಿ. ಆವತ್ತಿನ ತುತ್ತಿನ ಚೀಲ ತುಂಬುತ್ತೆ. ಅಷ್ಟು ಸಾಕು, ಜೀವನಕ್ಕೆ ಏನು ತೊಂದರೆಯಿಲ್ಲ’ ಎಂದಳು. ಇದನ್ನು ಕೇಳಿದೊಡನೆ ಮನಸ್ಸು  ಭಾರವೆನಿಸಿ ಕಣ್ಣು ನೀರಾಡಿತು. 

ಆ ದಿನ ಪೂರ್ತಿ ಅಜ್ಜಿಯ ಮಾತುಗಳೇ ನನ್ನನ್ನು ಕಾಡಿದವು. ಚಿಕ್ಕ ವಯಸ್ಸಿನಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡು ಅವರ ಪ್ರೀತಿ ಸಿಗದೆ ಅದೆಷ್ಟೋ ಜನರು ಪರಿತಪಿಸುತ್ತಿದ್ದಾರೆ. ಮತ್ತು ಉದ್ಯೋಗವಿಲ್ಲ ಎಂದು ದಿನನಿತ್ಯ ಬಡಬಡಿಸುವ ಯುವಕರಿಗೆ ಸಿನಿಮಾ ನಟರು, ರಾಜಕಾರಣಿಗಳ ಬದಲು ದಣಿವರಿಯದೆ ಬೆವರು ಸುರಿಸಿ ದುಡಿಯುತ್ತಿರುವ ಇಂಥ ಸಾಮಾನ್ಯ ಹಿರಿಜೀವಗಳ ಸ್ವಾವಲಂಬಿ ಬದುಕು ನಮಗೆ ಸ್ಪೂರ್ತಿಯಾಗಬೇಕು. ಇವರಿಂದಲೇ ಕಲಿಯುವುದು ಸಾಕಷ್ಟಿದೆ ಅಲ್ಲವೇ?

ಅಂಬಿ ಎಸ್‌. ಹಯ್ನಾಳ್‌

ಟಾಪ್ ನ್ಯೂಸ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.