ಪ್ರೀತಿಯೇ ಹೀಗೇನಾ?


Team Udayavani, Mar 14, 2017, 3:50 AM IST

14-JOSH-8.jpg

ಓಯ್‌ ಹುಡುಗಿ ಎಲ್ಲೋದೇ? ಎಷ್ಟು ದಿನ ಆಗೋಯ್ತು ನಿನ್ನ ನೋಡಿ. ನಾನು ಮೆಸೇಜ್‌ ಮಾಡೋದು ಒಂದು ನಿಮಿಷ ತಡ ಆದ್ರು ಎಷ್ಟು ಕೋಪ ಮಾಡ್ಕೊಂಡು ನನ್ನ ಜೊತೆ ಜಗಳ ಮಾಡ್ತಿದ್ದೆ. ಆದ್ರೆ ಈಗ  ಮೆಸೇಜ್‌ ಮಾಡೋದಿಲ್ಲ, ಅದಕ್ಕೆ ರಿಪ್ಲೆನೂ ಮಾಡೋದಿಲ್ಲ. ನಾನ್‌ ಮಾಡಿದ ತಪ್ಪಾದ್ರು ಏನು? 

ಅದೊಂದು ದಿನ ಅವಳ ಬರ್ತಡೇ ಅದೇ ನಾನು ಅವಳ ಜೊತೆ ಮಾತನಾಡಿದ ಕೊನೆಯ ದಿನ, ನನ್ನಿಂದ ದೂರ ಆದ ದಿನ. ನನ್ನ ಪ್ರೀತಿ ನನ್ನಿಂದ ಅಗಲಿದ ದಿನ, ನನ್ನ ಜೀವನದ ಒಂದು ಕರಾಳ ದಿನ ಅಂತ ಹೇಳಿದರು ತಪ್ಪಾಗಲಾರದು. ವಿಶಾಲ ಪ್ರಪಂಚದಲ್ಲಿ ಹಾಯಾಗಿದ್ದೆ ನಾನು ಅವಳು ನಂಗೆ ಸಿಗುವ ಮೊದಲು, ಪ್ರಪಂಚದ ಖುಷಿಯೆಲ್ಲಾ ನನ್ನದೇ ಎಂದು ಬೀಗುತ್ತಿದ್ದೆ. ಯಾವ ಹುಡುಗಿಯನ್ನೂ ಕಣ್ಣೆತ್ತಿ ನೋಡದ, ಹತ್ತಿರ ಹೋಗಿ ಮಾತನಾಡಿಸದ, ಪ್ರೀತಿ ಎನ್ನುವ ಪದವನ್ನು ದ್ವೇಷಿಸುತ್ತ ಬೆಳೆದವನು ನಾನು. ಆದರೆ ಆಕೆ ಸಿಕ್ಕ ಮೇಲೆ ನನ್ನಲ್ಲಿ ಪ್ರೀತಿ ಎಂಬ ಅಲೆ ಬಂದು ನಾನು ಆಕೆಯ ಸೌಂದರ್ಯಕ್ಕೆ ಮರುಳಾದೆ. ಅಂದಿನಿಂದ ನಮ್ಮಿಬ್ಬರ ಒಪ್ಪಿಗೆಯಿಂದ ಪ್ರೀತಿ ಎಂಬ ಗಾನಕ್ಕೆ ನಾನು ಸಿಕ್ಕಿಕೊಂಡೆ. ನಂತರ ಅವಳಿಂದ ಪ್ರೀತಿಯ ಅರ್ಥ ತಿಳಿದುಕೊಂಡೆ. ಆದರೆ ಇಂದು ಅವಳು ನನ್ನೊಂದಿಗಿಲ್ಲ, ನನ್ನನ್ನು ಅಗಲಿ ಅವಳ ನೆನಪಲ್ಲೆ ಇರುವಂತೆ ಒಂಟಿಯಾಗಿ ಮಾಡಿ ಬಿಟ್ಟು ಹೋದಳು.

ಪ್ರತಿ ಮಾತಿಗೂ ನಾ ನಿನ್ನ ಬಿಟ್ಟು ಇರಲಾರೆ, ನಿನ್ನ ನನ್ನಿಂದ ದೂರ ಮಾಡಲಾರೆ ಎಂದು ಹೇಳುತ್ತಿದ್ದವಳು. ಇಂದು ಅವಳ  
ನೆನಪೊಂದೇ ನನ್ನಲ್ಲಿ ಶಾಶ್ವತವಾಗಿ ಅವಳು ನೀಡಿದ ಕಾಣಿಕೆಯಂತೆ ಇದೆ. ರಾತ್ರಿಯೆಲ್ಲಾ ನಿದ್ದೆ ಬಾರದೇ, ಬೇರೆ ಯಾವ ಹುಡುಗಿಯರನ್ನು ನೋಡಿದರೂ ಅವಳನ್ನೆ ನೋಡಿದಂತೆ, ಅವಳೇ ಎದುರಿಗೆ ಬಂದಂತೆ ಭಾಸವಾಗುತ್ತದೆ. ಆಗ ತಕ್ಷಣ ಮೊಗದಲ್ಲಿ ಮಂದಹಾಸ ಮೂಡಿ, ಅವಳಲ್ಲ ಎಂದು ತಿಳಿದ ತಕ್ಷಣ ಕಣ್ಣು ತುಂಬಿಕೊಂಡಂತಹ ಸಂದರ್ಭಗಳು ನೆನಪಿದೆ. ಒಂದು ಕ್ಷಣ ನಾನೇಕೆ ಹೀಗಾದೆ ಎನ್ನುವಷ್ಟರಲ್ಲಿ ಕಣ್ಣಲ್ಲಿ ನೀರು ತುಂಬಿಕೊಂಡಿತು. ಒಂದು ದಿನ ನಾನೇ ಅವಳನ್ನು ಕೇಳಿದಾಗ ಅವಳು ಹೀಗೆಂದಳು: “ನೀನು ನಂಗೆ ಇಷ್ಟ ಇಲ್ಲ ಕಣೋ, ನೀನು ನನ್ನ ಮರೆತು ಬಿಡು, ಇನ್ಮುಂದೆ ಮಸೇಜ್‌, ಪೋನ್‌ ಮಾಡ್ಬೇಡ, ನನ್‌ ಕಣ್ಣಿಗೂ ಕಾಣಿಸ್ಕೋಳ್‌ ಬೇಡ, ನಾನ್‌ ನೋಡಿದ್ರೂ ನಿನ್ನ ಮಾತಾಡಿಸಲ್ಲ, ನಿನ್‌ ಪಾಲಿಗೆ ನಾನು ಸತ್ತೋದೆ’ ಎಂದು ಹೇಳಿ ಗುಡ್‌ ಬೈ ಹೇಳಿದಳು.

ಇಷ್ಟೆಲ್ಲಾ ಆದ್ರೂ ಕಾಯ್ತ ಇದೀನಿ ಮುಂದೊಂದು ದಿನ ನನ್ನ ಪ್ರೀತಿನಾ ಒಪ್ಕೊಂಡು ಬರ್ತಾಳೆ ಎನ್ನುವ ನಂಬಿಕೆಯಲ್ಲಿ… 

ನೊಂದ ಹೃದಯ…
ಕೃಷ್ಣಮೂರ್ತಿ ಎಂ.

ಟಾಪ್ ನ್ಯೂಸ್

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೋಟಿಸ್

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೋಟಿಸ್

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.