ಕಷ್ಟ ಆಗುತ್ತೆ, ಆದ್ರೂ ಮರೀತೀನಿ!


Team Udayavani, Dec 25, 2018, 6:00 AM IST

hanumantha.jpg

ನಿದ್ರೆಯ ಬೇಡವಾಗಿದೆ ಈ ಕಂಗಳಿಗೆ. ನಿನ್ನ ಕನಸುಗಳೇ ದುಃಸ್ವಪ್ನವಾಗಿ ಕಾಡುತ್ತಿರುವಾಗ. ಪ್ರೀತಿಯ ಮಹಲಿನಲ್ಲಿದ್ದ ನನ್ನನ್ನು ಇದ್ದಕ್ಕಿದ್ದಂತೆ ವಿರಹದ ಬೀದಿಗೆ ತಂದು ನಿಲ್ಲಿಸಿ, ಎದೆಯ ತುಂಬಾ ಬೇಗುದಿಯ ತುಂಬಿ ಹೋದವಳನ್ನೇ ನೆನೆಯುತ್ತಾ ನಿಂತಿರುವಾಗ ಹುಣ್ಣಿಮೆಯೂ ಕಪ್ಪಾದಂತೆ ಭಾಸವಾಗುತ್ತಿದೆ. 

ನಿನ್ನ ಸೂಜಿಗಲ್ಲಿನಂಥ ಕಣ್ಣುಗಳ ನೆನಪು ಸೂಜಿಯಂತೆ ಘಾಸಿಗೊಳಿಸುತ್ತಿವೆ. ವಿರಹದ ನೋವಿಗೆ ಬೆಳದಿಂಗಳ ಬೆಳಕು ತಂಪೆರಚುತ್ತದೆ ಎಂದುಕೊಂಡರೆ, ನಿನ್ನ ನೆನಪುಗಳು ಬ್ಯಾಂಡೇಜ್‌ ಪಟ್ಟಿಯಲ್ಲಿ ಅವಿತು ಕೂತು ಉಪ್ಪು ಸವರುತ್ತಿವೆ. ನಿನ್ನ ಮರೆಯಲು ಏನೆಲ್ಲಾ ಮಾಡಿದೆ. ಆದರೂ ಅಂತರಾತ್ಮದಲ್ಲಿ ನಿನ್ನ ನೆನಪುಗಳು ಗಟ್ಟಿಯಾಗಿ ಕುಳಿತಿವೆ. ಜಿಗಿದಷ್ಟು ಆಳ, ಮೊಗೆದಷ್ಟು ಒರತೆ, ಸುರಿದಷ್ಟು ಸೋನೆ, ಎಣಿಸಿದಷ್ಟು ನಕ್ಷತ್ರ, ಅಸಂಖ್ಯ ಅಲೆಗಳಂತೆ.. ನಿನ್ನ ನೆನಪುಗಳು. ಮೌನವಾಗಿ ಸೋಲೊಪ್ಪಿಕೊಳ್ಳಲೂ ಆಗದೆ, ನಿನ್ನ ನೆನಪುಗಳನ್ನು ಗೆಲ್ಲಲೂ ಆಗದೆ ಸಂದಿಗ್ಧ ವೇದನೆಯಲ್ಲಿದ್ದೇನೆ. 

ನಿನ್ನನ್ನು ನಾನು ಎಷ್ಟು ನಂಬಿದ್ದೆ, ಎಷ್ಟು ಪ್ರೀತಿಸಿದ್ದೆ. ಛೇ, ತಿರುಗುಬಾಣವಾಗಿ ನನ್ನನ್ನೇ ಚುಚ್ಚಿಬಿಟ್ಟೆಯಲ್ಲ!
ನನ್ನೆದೆಯ ನೋವನ್ನು ಹರವಿಕೊಂಡು ಅನುಕಂಪ ಗಿಟ್ಟಿಸುವ ಮನಸ್ಸಿಲ್ಲ. ವಿರಹದಿಂದ ಅಳುತ್ತಿರುವ ಹೃದಯ ನಿನ್ನನ್ನು ನೋಡಲು ಹಪಹಪಿಸುತ್ತಿದೆ. ಕೊನೆಯ ಸಲ ನಿನ್ನನ್ನೊಮ್ಮೆ ನೋಡಿ, ಎದೆಯ ಭಾರವನ್ನು ಇಳಿಸಿ ಬಿಡುತ್ತೇನೆ. ಎಷ್ಟು ಕಷ್ಟವಾದರೂ ಸರಿ, ಪ್ರಯಾಸವಾದರೂ ಸರಿ. ನಿನ್ನನ್ನು ಮರೆತೇ ಮರೆಯುತ್ತೇನೆ. ಪ್ಲೀಸ್‌ ಒಮ್ಮೆ ಬಾ.. 

– ಹನುಮಂತ.ಮ.ದೇಶಕುಲಕರ್ಣಿ

ಟಾಪ್ ನ್ಯೂಸ್

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.