ಪ್ರೇಮವೆಂಬ ಸಮ್ಮೋಹಿನಿ, ಪ್ರೇಮಕ್ಕೆ ಜಯವಾಗಲಿ, ಪ್ರೇಮಿಗಳಿಗೂ!


Team Udayavani, Feb 14, 2017, 3:50 AM IST

lead-2.jpg

 “ಪ್ರೇಮ’ ಕೇವಲ ಹುಡುಗ ಹುಡುಗಿಯರ ಮಧ್ಯೆ ಸಂಭವಿಸುವ ಕ್ರಿಯೆ ಅಲ್ಲ, ಅದು ಸರ್ವಾಂತರ್ಯಾಮಿ! ಪ್ರೇಮ ಅಲಿಯಾಸ್ ಪ್ರೀತಿ ಉರ್ಫ್ ಲವ್ ಇದೆಯಲ್ಲಾ ಅಷ್ಟು ಸಾಮಾನ್ಯದ ಸಂಗತಿಯಲ್ಲ ಬಿಡಿ. ಮೊದ ಮೊದಲು ಭಯವಾಗುವ, ಹೆದರಿಸುತ್ತಲೇ ಹೆಗಲೇರುವ , ಅತೀವ ಆಕರ್ಷಕ ಸಮ್ಮೋಹಿನಿ. ಹದಿನಾರರ ವಯಸ್ಸಿನ ಹುಚ್ಚು ಕೋಡಿ ಮನಸ್ಸಿನ ನೂರು ಕ್ಯಾಂಡಲ್ ಬಲ್ಬ್ ಪ್ರೀತಿ. ಏಕಾಂತದಲ್ಲಿ ಅಂತರಾಳದಲ್ಲಿ ಎದೆಯ ಒಳಸುಳಿಯಲ್ಲಿ ನಮಗೇ ಗೊತ್ತಿಲ್ಲದೆ ಪ್ರವಹಿಸುವ ಅಸ್ಪಷ್ಟ ಭಾವ ಚೈತ್ರ ಯಾನ ಪ್ರೀತಿ. ಮನುಷ್ಯ ರಷ್ಟೇ ಅಲ್ಲದೇ ಸಕಲ ಚರಾಚರ ಗಳ ನಡುವೆ ಸದಾ ಹರಿವ ಜೀವದ್ರವ್ಯ ಪ್ರೇರಕ ಪ್ರೀತಿ. ಹಗಲೆನ್ನದೆ ಇರುಳೆನ್ನದೆ ಸಕಲರನ್ನು ಕಾವ ಅಮೃತದ ಬಿಂದು ಈ ಸೀದಾ ಸಾದಾ ಪ್ರೀತಿ. ದೇಶ, ಕಾಲ, ಧರ್ಮ, ಜಾತಿ, ಅಂತಸ್ತು, ಭಾಷೆ, ವರ್ಣ ಎಲ್ಲವನ್ನೂ ಮೀರಿ ನಿಲ್ಲಬಲ್ಲ ಶಕ್ತಿ ಇರುವುದು ಮಾತ್ರ ಪ್ರೀತಿಗೆ ಎಂದರೆ ಅಚ್ಚರಿ ಪಡಬೇಕಿಲ್ಲ. ತಾಯಂತೆ ಪೊರೆವ, ತಂದೆಯಂತೆ ಕಾವ ಪ್ರೀತಿಗೆ ಶರಣು ಶರಣಾರ್ಥಿ.

 ಪ್ರೀತಿಯನ್ನು ಪ್ರೀತಿಯಂದ ಪ್ರೀತ್ಸಿ ಎಂಬುದು ಸವಕಲು ಡೈಲಾಗು. ಅಕ್ಷರಶಃ ಪ್ರೀತಿಯ ಇರುವಿಕೆ, ಅದರ ಜೀವಂತಿಕೆಗಳನ್ನು ಕಂಡುಕೊಂಡು ಬದುಕುವುದರಲ್ಲಿ ನಿಜವಾದ ಅರ್ಥವಿದೆ. ನಮ್ಮನ್ನು ಕಾಡುವ, ಕೆಣಕುವ ಇನ್ನೊಂದು ಜೀವಿದೆ ಎಂಬುದೇ ಜಗತ್ತಿನ ಅಚ್ಚರಿಗಳಲ್ಲಿ ಒಂದಾದ ವಿಷಯ. ನಮ್ಮ ಪಾಲಿಗೆ ಬಂದದ್ದನ್ನೆÇÉಾ ಸ್ವೀಕರಿಸಿ, ಮೇಲು ಕೀಳು ಎಂಬ ಭಾವ ತೊರೆದು ಬದುಕುವುದರಲ್ಲಿ ನಿಜವಾದ ಅರ್ಥವಿದೆ.
   
   //ಮಾವು ನಾವು, ಬೇವು ನಾವು ;
                    ನೋವು ನಲಿವು ನಮ್ಮವು.
     ಹೂವು ನಾವು, ಹಸಿರು ನಾವು, 
                    ಬೇವು ಬೆಲ್ಲ ನಮ್ಮವು.//

 ಯಾವುದೋ ಯಾತನೆ, ಚಿಂತೆ, ಭಯ, ಮುಜುಗರ, ಸಂಕೋಚ ಇವೆಲ್ಲವನ್ನೂ ಹೋಗಲಾಡಿಸಿ ಮನಸ್ಸನ್ನು ಹಗುರಗೊಳಿಸಿ ಆಕಾಶದಲ್ಲಿ ತೇಲುವಂತೆ ಮಾಡುವ ಮಾಯಾ ಲಾಂದ್ರ ಪ್ರೀತಿ. ಒಂದೇವೊಂದು ಪ್ರೀತಿಯ ಮಾತು, ಹೆಗಲ ಮೇಲೆ ಕೈ ಇಟ್ಟ ಸ್ಪರ್ಷ ಇಷ್ಟು ಸಾಕು ಎÇÉಾ ಖಾಯಿಲೆ ದೂರಾಗಲು. ಆತ್ಮೀಯತೆ, ಅಕ್ಕರೆ, ಸನಿಹ, ಸಾನಿಧ್ಯಗಳು ತುಂಬಿಕೊಡುವ ಉತ್ಸಾಹದಲ್ಲಿ ಪ್ರೀತಿಯ ಉತ್ಕಟತೆ ಇದೆ. ಬದುಕು ಒಬ್ಬರೇ ಇರುವ ತನಕ ಹೇಗೋ ಸಾಗಿಬಿಡುತ್ತದೆ. ಹರೆಯದಲ್ಲಿ ಜೋಡಿಯಾಗಿ ಬದುಕಿನ ಬಂಡಿ ಎಳೆಯುವ ಹೊತ್ತು ಶುರುವಾದಾಗಲೆ ನಾವು ಎಷ್ಟು ಸಮರ್ಥರು ಎಂಬುದು ಅರಿವಿಗೆ ಬರುತ್ತದೆ. ಸಂಗಾತಿಯನ್ನು ಸ್ವಾಗತಿಸಲೇಬೇಕಲ್ಲ ಬದುಕಿನ ಒಂದು ಕಾಲಘಟ್ಟದಲ್ಲಿ.

    //ನನ್ನ ಕೈ ಹಿಡಿದವಳೆ, 
     ಮಾಂದಳಿರ ಮೈಯವಳೆ,
      ದೂರ ನಿಲ್ಲುವರು ಏಕೆ ಚೈತ್ರದೊಳಗೆ?
     ಕೋಗಿಲೆಯ ಹಾಡಿನಲಿ
    ತಳಿರು ಸಿರಿಬೀಡಿನಲಿ
    ಒಲವ ಚಿಮ್ಮುತ ಬಾರೆ ನನ್ನ ಬಳಿಗೆ.//

– ಕಂಡಕ್ಟರ್‌ ಸೋಮು

ಟಾಪ್ ನ್ಯೂಸ್

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.