ಕನಸು ಕೈಗೂಡುತ್ತಾ? ನನಗೂ ಗೊತ್ತಿಲ್ಲ…


Team Udayavani, Jul 9, 2019, 5:30 AM IST

JO

ನನ್ನ ಭಾವನೆಗಳಿಗೆ ಅವಳು, ಅವಳ ಭಾವನೆಗಳಿಗೆ ನಾನು ಸ್ಪಂದಿಸಿದ್ವಿ ಅಷ್ಟೆ. ಇಬ್ಬರಲ್ಲೂ ಪ್ರೀತಿ ಚಿಗುರೊಡೆದಿದೆ. ಇದನ್ನು ಅವಳೂ ನನ್ನ ಬಳಿ ಹೇಳಿಕೊಂಡಿಲ್ಲ. ನಾನೂ ಅವಳ ಹತ್ತಿರ ಹೋಗಿ ಹೇಳಿಕೊಳ್ಳುವ ಪ್ರಯತ್ನ ಮಾಡಿಲ್ಲ. ಬದಲಾಗಿ, ಮೂರನೇ ಪಾರ್ಟಿಯಿಂದ ವಿಷಯ ತಿಳಿಯಬೇಕಾಯಿತು.

ಅವಳಿಗಾಗಿ ನಾನು ಹಲವು ಕನಸುಗಳನ್ನ ಕಟ್ಟಿಕೊಂಡಿರುವೆ.ಮುಂದಿನ ಟ್ರಿಪ್ಪಿಗಾಗಿ ಈಗಲೇ ಪ್ಲಾನ್‌ ಮಾಡಿರುವೆ. ಮುಂಜಾನೆಯ ಮಂಜಲ್ಲಿ ಚುಮು ಚುಮು ಚಳಿಯಲ್ಲಿ ನನ್ನವಳ ಕೈ ಹಿಡಿದು ಕೊಡಚಾದ್ರಿ ಬೆಟ್ಟ ಹತ್ತಿ, ಮೋಡಗಳೊಂದಿಗೆ ಬೆರೆತು ಅವಳ ಜೊತೆ ಹರಟುವ ಕನಸಿದೆ.ಎಷ್ಟೆಲ್ಲ ಕನಸು ಕಂಡರೂ ನಾವು ನಾವೂ ಎಲ್ಲರಂತೆ ಫೋನಿನಲ್ಲಿ ಗಂಟೆಗಟ್ಟಲೆ ಹರಟಲಿಲ್ಲ, ಪಾರ್ಕು ಸಿನಿಮಾ ಸುತ್ತಲಿಲ್ಲ, ಏನಿದ್ದರೂ ಬರಿಯ ಮುಸುಕಿನ ಗುದ್ಧಾಟವಷ್ಟೇ. ಅದೂ ಹೆಚ್ಚು ಎಂದರೆ ಒಂದು ದಿನ ಮಾತ್ರ. ಒಮ್ಮೆ ಮಾತ್ರ ನಾವಿಬ್ಬರೂ ಬರೋಬ್ಬರಿ 10 ದಿನ ಮಾತು ಬಿಟ್ಟಿದ್ದೆವು. ಆಗ ನಮ್ಮ ಚಾಟ್‌ಗಳೆಲ್ಲವೂ ಸ್ಟೇಟಸ್‌ ನಲ್ಲೆ ನಡೆಯುತ್ತಿದ್ದವು.

ಈಗ, ನಾವಿಬ್ಬರೂ ಒಬ್ಬರನ್ನೊಬ್ಬರು ಮೀಟ್‌ ಆಗಿ ವರ್ಷಗಳೇ ಕಳೆದು ಹೋಗಿವೆ. ಇಬ್ಬರೂ ಮತ್ತೆ ಸಿಗೋಣ ಎಂದರೆ ಅವಕಾಶಗಳೇ ಸಿಗುತ್ತಿಲ್ಲ.ಅದನ್ನೆಲ್ಲ ನೆನಪು ಮಾಡಿಕೊಂಡಾಗ ಸಹಜವಾಗಿಯೇ ಸಂಕಟವಾಗುತ್ತದೆ. ಯಾರೊಂದಿಗೆ ಹೇಳಿಕೊಳ್ಳುವುದು? ಅವಳೊಂದಿಗೆ ಬದುಕುವ ಕನಸೇನೋ ಇದೆ. ಅದು ನಿಜವಾಗುತ್ತಾ, ಇಲ್ಲವಾ ಎಂಬುದನ್ನು ಹೇಳಲು, ಹುಲುಮಾನವನಾದ ನಾನೆಷ್ಟರವನು?

-ಪವನ್‌ ಕುಮಾರ್‌. ಎಂ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.