ಕೆಟ್ಟಿರುವುದು ಏನು?


Team Udayavani, Oct 22, 2019, 3:04 AM IST

kettiruvudu

ಹಂಗೆರಿಯಿಂದ ಬಂದ ಇಬ್ಬರು ಒಳ್ಳೆಯ ಗಣಿತಜ್ಞರೆಂದರೆ ಆಂಡ್ರ್ಯೂ ವಸೋನಿ ಮತ್ತು ಪಾಲ್‌ ಏರ್ಡಿಶ್‌. ಇಬ್ಬರಿಗೂ ಬಾಲ್ಯದಿಂದಲೂ ಸಲುಗೆಯ ಗೆಳೆತನ. ಹಂಗೆರಿಯಲ್ಲಿ ಅತ್ಯಂತ ಕಿರಿಯ ವಯಸ್ಸಿಗೆ ಡಾಕ್ಟರೇಟ್‌ ಮುಗಿಸಿದ ಕೀರ್ತಿ ಏರ್ಡಿಶ್‌ರದ್ದಾದರೆ, ಎರಡನೆಯವರಾಗಿ ಬಂದವರು ವಸೋನಿ. ಜಗತ್ತನ್ನು ನಿರಂತರವಾಗಿ ಸುತ್ತುತ್ತಿದ್ದ ಏರ್ಡಿಶ್‌ ಆಗಾಗ ವಸೋನಿಯ ಮನೆಗೆ ಬಂದು ಠಿಕಾಣಿ ಹೂಡುವುದಿತ್ತು. ವಸೋನಿಗಿಂತ ಏರ್ಡಿಶ್‌ ಐದಾರು ವರ್ಷ ದೊಡ್ಡವರು.

ವಸೋನಿಯ ಮನೆಯಲ್ಲಿದ್ದಾಗ ಒಮ್ಮೆ ತನ್ನ ಇನ್ನೊಬ್ಬ ಗೆಳೆಯನೊಡನೆ ಫೋನ್‌ನಲ್ಲಿ ಮಾತಾಡುತ್ತಿದ್ದರು ಏರ್ಡಿಶ್‌. ಮಾತಿನ ಮಧ್ಯೆ ವಸೋನಿಯ ವಿಚಾರ ಬಂತು. “ಏನು? ವಸೋನಿಯಾ? ಇದ್ದಾನೆ, ಹೇಗೋ ದಿನ ನೂಕುತ್ತಿದ್ದಾನೆ. ಹಳಬ ಅಲ್ವೇ, ಕಿವಿ ಬೇರೆ ಕೇಳ್ಸೊಲ್ಲ! ‘ ಎಂದು ವಸೋನಿಯ ಎದುರು ಕೂತಿದ್ದೇ ಗುಟ್ಟೆನ್ನುವಂತೆ, ಆದರೂ ಸಾಕಷ್ಟು ಗಟ್ಟಿಯಾಗಿಯೇ ಹೇಳಿದರು. ಮಾತು ಮುಗಿದ ಮೇಲೆ ಅವರಿಗೆ ತನ್ನ ಸಂಭಾಷಣೆಯನ್ನು ವಸೋನಿ ಚೆನ್ನಾಗೇ ಕೇಳಿದ್ದಾರೆ ಅಂತ ಖಾತ್ರಿಯಾಯಿತು. ತೆಪ್ಪಗೆ ಒಳ ಹೋಗಿ, ವಸೋನಿಯ ಪತ್ನಿಯ ಬಳಿ, ನಿನ್ನ ಗಂಡನಿಗೆ ಕಿವಿ ಕೆಟ್ಟಿದೆ ಅಂದುಕೊಂಡಿದ್ದೆ. ಹಾಗೇನಿಲ್ಲ. ಕೆಟ್ಟಿರುವುದು ಕಿವಿಗಳ ನಡುವಿನದ್ದು!’ ಎಂದರು.

* ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.