ಟುಡೇ ಸ್‌ ಹೋಮ್‌ ವರ್ಕ್‌: ನೀವೇಕೆ ಅಡುಗೆ ಮಾಡಬಾರದು?


Team Udayavani, May 5, 2020, 2:29 PM IST

ಟುಡೇ ಸ್‌ ಹೋಮ್‌ ವರ್ಕ್‌: ನೀವೇಕೆ ಅಡುಗೆ ಮಾಡಬಾರದು?

ಹೆಂಡತಿಯೋ, ಅಮ್ಮನೋ ರುಚಿರುಚಿಯಾಗಿ ಅಡುಗೆ, ತಿಂಡಿ ಮಾಡಿಹಾಕಿದ ನಂತರ- “ಅಯ್ಯೋ, ಖಾರ ಜಾಸ್ತಿ, ಉಪ್ಪೇ ಹಾಕಿಲ್ಲ. ದೋಸೆ, ಚಿಕ್ಕಣ್ಣನ ಹೋಟೆಲ್‌ ದೋಸೆ ಥರ ಇಲ್ಲ,
ಸಾಂಬಾರ್‌ ವಿದ್ಯಾರ್ಥಿ ಭವನ್‌ ರೀತಿ ಇಲ್ಲ’- ಹೀಗೆಲ್ಲ ರುಚಿವಿಮರ್ಶೆ ಮಾಡುತ್ತೀರ, ಅಲ್ವೇ? ಮನೆಯಲ್ಲಿ ಇದ್ದವರು ಕೂಡ, ಈ ಮಾತು ಕೇಳಿ ಬೇಜಾರಾದರೂ- “ಪಾಪ, ಮಗ/ ಗಂಡ ಹೊರಗೆ ದುಡಿದು ಬರ್ತಾನೆ. ಏನೋ ಹೇಳ್ತಾನೆ ಬಿಡಿ’ ಅಂತ ಸಹಿಸಿಕೊಂಡಿರುತ್ತಾರೆ. ನೀವು ಎಂದಾದರೂ ಸೌಟು ಹಿಡಿದು ನಳಮಹರಾಜರಾಗಿರುವ ಉದಾಹರಣೆ ಇದೆಯೇ? ಇಲ್ಲ ಅನ್ನುವುದಾದರೆ, ಈಗ ಆ ಕೆಲಸ ಮಾಡಿ. ಜೀವನ ಪರ್ಯಂತ ಅವರು ಮಾಡಿ ಹಾಕಿದ್ದನ್ನು ನೀವು ತಿನ್ನುತ್ತಿದ್ದಿರಲ್ಲ… ಈಗ ಅವರನ್ನು ಕೂಡ್ರಿಸಿ, ನೀವು ಮಾಡಿ ಹಾಕಿ ನೋಡೋಣ.

ಅಡುಗೆ ಮನೆಯಲ್ಲಿ ಬೇಯೋದು, ಕಿರಿಕಿರಿ ಮಾಡೋ ಬಾಸ್‌ ಎದುರಿಗೆ ನಿಲ್ಲೋದಕ್ಕಿಂತ ಕಷ್ಟ. ಲಾಕ್‌ಡೌನ್‌ ಸಮಯದಲ್ಲಿ, ದಿನಕ್ಕೆ ಒಂದು ಹೊತ್ತು ಅಡುಗೆ ಮನೆಯ ಕೆಲಸ ಇಟ್ಟುಕೊಳ್ಳಿ. ಒಂದುವೇಳೆ, ಅಡುಗೆ ಮಾಡುವ ವಿಚಾರದಲ್ಲಿ ನೀವು ಅನಕ್ಷರಸ್ಥರಾದರೆ, ಅಡುಗೆ ಮಾಡೋರಿಗೆ ಸಹಾಯಕರಾಗಬಹುದು. ಆ ಸಂದರ್ಭದಲ್ಲಿಯೇ, ಹೇಗೆ ಅಡುಗೆ ಮಾಡುತ್ತಾರೆ ಅನ್ನೋದನ್ನು ತಿಳಿದುಕೊಳ್ಳಿ. ಅಡುಗೆ ಮಾಡಲು ಗೊತ್ತಿದ್ದರೆ, ಒಂದು ಹೊತ್ತಿನ ಅಡುಗೆ ಕೆಲಸವನ್ನು ವಹಿಸಿಕೊಳ್ಳಿ. ಇದರಿಂದ ಮನೆಯವರಿಗೂ ಸ್ವಲ್ಪ ಶ್ರಮ ಕಡಿಮೆಯಾಗುತ್ತದೆ. ಮೊದಲ ಬಾರಿ ಅಡುಗೆ ಮಾಡುವಾಗ, ನೀವು ದೊಡ್ಡ ಚೆಫ್ ಅಂತೆಲ್ಲ ಅಂದುಕೊಳ್ಳಬೇಡಿ. ನೀವು ಪಂಟರ್‌ ಆಗಿರೋದು, ಆಫೀಸ್‌ ಕೆಲಸದಲ್ಲಿ. ಮನೆಯಲ್ಲಲ್ಲ. ಹೀಗಾಗಿ, ಉಪ್ಪು ಜಾಸ್ತಿನೋ, ಹುಳಿ ಕಡಿಮೆಯೋ ಆಗಬಹುದು. ಅಡುಗೆ ಮಾಡೋದು, ಸಿನಿಮಾ ಮಾಡೋದು ಎರಡೂ ಒಂದೇ ಅನ್ನೋದು ತಿಳಿದಿರಲಿ.

ಏಕೆಂದರೆ, ಎರಡಕ್ಕೂ ವಿಮರ್ಶೆಗಳೇ ಜಾಸ್ತಿ. ಒಂದು ಪಕ್ಷ ಹಿಂಜರಿಕೆಯಾದರೆ ಚಿಂತೆ ಇಲ್ಲ. ಕಾಫಿ, ಟೀ, ಕಷಾಯ ಮಾಡುವ ಮೂಲಕ ಅಡುಗೆ ಮನೆಗೆ ಕಾಲಿಡಿ. ಒಂದು ಅಡುಗೆ ಮಾಡುವ ರುಚಿ ಸಿಕ್ಕರೆ, ಅದರ ಜಗತ್ತೇ ಬೇರೆ.

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.