ಕೊನೆಗೂ ನೀನು ಅರ್ಥವಾಗಲೇ ಇಲ್ಲ!


Team Udayavani, Jul 4, 2017, 3:45 AM IST

understood.jpg

ಅರ್ಥವಾಯಿತಾ? ನಿಂಗೆ ಆಗೊಲ್ಲ ಬಿಡು. ಏಕೆಂದ್ರೆ, ನೀನೊಬುÛ ದಡ್ಡಿ. ಹೀಗೆಂದು ನಂಗೆ ನೀನು ಕಾಲ್‌ ಮಾಡಿದಾಗಲೆಲ್ಲಾ ಬೈಯ್ಯುತ್ತಿದ್ದೆ. ನೀನೇನು ಅಂತ ಅರ್ಥ ಮಾಡಿಕೊಳ್ಳಲಿಕ್ಕೆ ಆಗಲೇ ಇಲ್ಲ. ಏಕೆಂದರೆ…
ನಾನು ಮಾತ್ರ ನಿನ್ನನ್ನು ಯಾವಾಗ್ಲೂ ನನ್ನ ಬೆಸ್ಟ್‌ ಫ್ರೆಂಡ್‌ ಅಂತಿದ್ದೆ. ಆದರೆ ನೀನು ಮಾತ್ರ ನನ್ನನ್ನ ಎಲ್ಲರ ಥರಾ ಜಸ್ಟ್‌ ಫ್ರೆಂಡ್‌ ಆಗಿಯೇ ಟ್ರೀಟ್‌ ಮಾಡ್ತಿದ್ದೆ. ಇದೇ ವಿಷಯಕ್ಕೆ ಕೆಲವೊಂದು ಸಲ ನಮ್ಮ ಮಧ್ಯೆ ಜಗಳಾನೂ ಆಗಿದೆ. ಆದರೂ ಕೇರ್‌ ಮಾಡ್ತಿದ್ದೆ. ನೀನು ನಮ್ಮ ಕ್ಯಾಂಪಸ್‌ನಲ್ಲಿ ಬೈಕ್‌ನಲ್ಲಿ ಹೋಗಿದ್ದೆ ಅಂದ್ರೆ ಸಾಕು, ನಾನು ನಿನ್ನನ್ನ ಗುರುತು ಹಿಡಿತಿದೊ° ಇಲ್ವೋ ನನ್ನ ಫ್ರೆಂಡ್ಸಂತೂ ನಿನ್ನ ಹೆಸರು ಕರೆದು ಅಣಕಿಸದೆ ಇರಿ¤ರಲಿಲ್ಲ. ಅಷ್ಟು ಫೇಮಸ್‌ ಆಗಿದ್ದೆ ನೀನು.
ನಿನ್ನನ್ನ ಅರ್ಥಮಾಡಿಕೊಳ್ಳುವುದಕ್ಕೆ ಆಗದೇನೆ ನಿನ್ನ ಹೆಸರನ್ನು ನನ್ನ ಕಾ‌ಂಟ್ಯಾಕ್ಟ್ ಲಿಸ್ಟ್‌ನಲ್ಲಿ “ಲೈಬ್ರರಿ” ಅಂತ ಸೇವ್‌ ಮಾಡಿದ್ದೂ ಉಂಟು. ಏನೇ ಆಗಲಿ, ನಿನ್ನಿಂದ ಕಲಿತಿದ್ದು, ಕಲಿಯೋದು ಇನ್ನೂ ಸಾಕಷ್ಟಿದೆ. ನೀನು ತುಂಬಾ ವಿಷಯ ತಿಳಿದಿರೋ ಮೇಧಾವಿಯ ಹಾಗೆ ಕಾಣಿಸ್ತೀಯಾ ಒಂದೊಂದ್ಸಲ.

ನಿಂಗೆ ಆ ದಿನ ನೆನಪಿದೆಯಾ? ಫೀಲ್ಡ್‌ನಲ್ಲಿ ಆಟ ನೋಡ್ಲಿಕ್ಕೆ ನೀನು ಬಂದ್ರೂ ಕೂಡ ನನ್ನನ್ನ ಮಾತನಾಡಿಸ್ತಲೇ ಇರಲಿಲ್ಲ. ಎಲ್ಲಿ ನಿನ್ನ ಫ್ರೆಂಡ್ಸ್‌ ನೋಡಿ ಅಣಕಿಸುತ್ತಾರೋ ಅಂತ ದೂರದಿಂದಲೇ ಸೆ¾„ಲ್‌ ಮಾಡ್ತಿದ್ದೆ. ಅಷ್ಟು ಹೆದರು ಪುಕ್ಕ ನೀನು. ಆದರೆ ನಾನು ಮಾತ್ರ ನೀನು ಎಲ್ಲೇ ಕಂಡ್ರು ಮಾತನಾಡಿಸದೇ ಇರಿ¤ರಲಿಲ್ಲ. ನಿನ್‌ ಫ್ರೆಂಡ್ಸ್‌ ನಿನ್ನನ್ನ ರೇಗ್ಸೋವರೆಗೂ ಹೋಗ್ತಾನೇ ಇರಲಿಲ್ಲ. ನಾವಿಬ್ಬರೂ ಕೇವಲ ಫ್ರೆಂಡ್ಸ್‌ ಆಗಿದ್ದರೂ ಸಹ ಫ್ರೆಂಡ್ಸ್‌ ಏನಂತಾರೋ ಎಂಬ ಕಾರಣಕ್ಕೆ ನೀನು ಎಲ್ಲೇ ಸಿಕ್ರೂ ಮಾತನಾಡಿಸದೇ ಇರಿ¤ದ್ದೆ. ಕೊನೆಗೆ ನಾನೇ ಕರೆದು ಮಾತನಾಡಿಸ್ತಾ ಇದ್ದೆ.

ಸಣ್ಣಪುಟ್ಟ ವಿಷಯಕ್ಕೂ ಮುನಿಸಿಕೊಳ್ಳುವುದು, ನಂತರ ಪಶ್ಚಾತಾಪ ಪಡುವುದು ನನ್ನ ಕೆಲಸ. ಇತ್ತೀಚೆಗೆ ನನ್ನ ಗೆಳತಿಯೊಬ್ಬಳು ಯಾವತ್ತೂ ಫ್ರೆಂಡ್ಸನ ಕಳೆದುಕೊಳ್ಳಬಾರದು, ಒಂದು ಬಾರಿ ಕಳೆದುಕೊಂಡರೆ ಅಂಥ ಗೆಳೆತನ ಮತ್ತೆ ಸಿಗೋದಿಲ್ಲ ಎಂದು ಹೇಳುತ್ತಿದ್ದಾಗ ನಿನ್ನ ನೆನಪಾಯಿತು.

ಕೊನೆಗೂ ನೀನೊಂದು ಅರ್ಥವಾಗದ ಪುಸ್ತಕದ ಹಾಗೆ ಉಳಿದು ಹೋದೆ. ನೀನು ಎಂಬ ಪುಟಗಳನ್ನು ತೆರೆದು ಓದಲಿಕ್ಕೆ ನನ್ನಿಂದ ಆಗಲೇ ಇಲ್ವೆನೋ ಎಂದೆನಿಸುತ್ತಿದೆ.

– ಮಮತ ಕೆ.ಕೆ., ಸೊರಬ

ಟಾಪ್ ನ್ಯೂಸ್

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.