ಗಾಳಿಯಲ್ಲಿ ನಿಲ್ಲುವ ಗ್ಲಾಸುಗಳು


Team Udayavani, Jan 23, 2020, 5:29 AM IST

led-1

ಚಮತ್ಕಾರ ಇಲ್ಲದೆ ಇದ್ದರೆ ಜಾದು ಮಜ ಇರೋಲ್ಲ. ಕುತೂಹಲ ಇರಲೇಬೇಕು.ನೋಡುಗ ಕಣ್ಣನ್ನು ಆಗಾಗ ದಾರಿ ತಪ್ಪಿಸುತ್ತಲೇ ಇರಬೇಕು. ಅದಕ್ಕೆ ನಾನಾ ತಂತ್ರಗಳನ್ನು ಹೆಣೆಯ ಬೇಕು. ಅದರಲ್ಲಿ ಈ ಗ್ಲಾಸುಗಳ ಜಾದೂ ಇದೆಯಲ್ಲ, ಅದು ಪ್ರಮುಖ ಬತ್ತಳಿಕೆ. ಜಾದೂಗಾರ ಒಂದು ಪುಸ್ತಕವನ್ನು ಕರವಸ್ತ್ರದಿಂದ ಮುಚ್ಚುತ್ತಾನೆ. ಅದರ ಮೇಲೆ ಎರಡು ಗ್ಲಾಸುಗಳನ್ನು ತಲೆಕೆಳಗಾಗಿ ಇಡುತ್ತಾನೆ. ಪುಸ್ತಕವನ್ನು ಕರವಸ್ತ್ರ ಹಾಗೂ ಗ್ಲಾಸುಗಳೊಂದಿಗೆ ಉಲ್ಟಾ ಮಾಡುತ್ತಾನೆ. ನೋಡಿದರೆ, ಅರೆ, ಗ್ಲಾಸುಗಳು ಕೆಳಗೆ ಬೀಳುವುದೇ ಇಲ್ಲ !!

ಹೀಗಾದಾಗ, ಯಾರಿಗೆ ತಾನೇ ಆಶ್ಚರ್ಯವಾಗೋಲ್ಲ?
ಇದೆಲ್ಲಾ ಹೇಗೆ ಸಾಧ್ಯ? ಈ ರಹಸ್ಯದ ಬಗ್ಗೆ ಇಲ್ಲಿ ಹೇಳ್ತೀನಿ. ಒಂದು ದಾರದಿಂದ ಎರಡು ಮಣಿಗಳನ್ನು ಕಟ್ಟಬೇಕು. ಇವುಗಳ ನಡುವೆ ನಿಮ್ಮ ಹೆಬ್ಬೆಟ್ಟು ಸರಿಯಾಗಿ ಕೂರುವಂತಿರಬೇಕು. ಮಣಿಗಳನ್ನು ಕರವಸ್ತ್ರದ ಅಂಚಿನಲ್ಲಿ ಮಧ್ಯಕ್ಕೆ ಬರುವಂತೆ ತೂರಿಸಿರಬೇಕು. (ಮೊದಲನೇ ಚಿತ್ರದಲ್ಲಿ ಕರವಸ್ತ್ರದ ಕೆಳಭಾಗದಲ್ಲಿ ಮಣಿಗಳನ್ನು ಗಮನಿಸಿ). ನಂತರ ಕರವಸ್ತ್ರವನ್ನು ಪುಸ್ತಕದ ಸುತ್ತ ಸುತ್ತಿ, ಮಣಿಗಳು ಪುಸ್ತಕದ ಮೇಲ್ಭಾಗಕ್ಕೆ ಬರುವಂತೆ ಖಚಿತಪಡಿಸಿಕೊಳ್ಳಿ. ನಂತರ ಗ್ಲಾಸಿನ ಅಂಚುಗಳನ್ನು ನಿಮ್ಮ ಹೆಬ್ಬೆಟ್ಟು ಮತ್ತು ಮಣಿಯ ನಡುವೆ ಬರುವಂತೆ ಇಟ್ಟರೆ ಅವು ಎರಡರ ನಡುವೆ ಸಿಕ್ಕಿಕೊಳ್ಳುತ್ತದೆ. ಈಗ ನೀವು ಪುಸ್ತಕವನ್ನು ಉಲ್ಟಾ ಮಾಡಿದರೆ ಗ್ಲಾಸುಗಳು ಕೆಳಗೆ ಬೀಳುವುದಿಲ್ಲ (ಎರಡನೇ ಚಿತ್ರವನ್ನು ಗಮನಿಸಿ). ಇದಕ್ಕೆ ಹಗುರವಾದ ಪ್ಲಾಸ್ಟಿಕ್‌ ಗ್ಲಾಸುಗಳನ್ನು ಉಪಯೋಗಿಸಿ.

ಇಲ್ಲೊಂದು ಎಚ್ಚರಿಕೆ ಇದೆ. ಪಾಲಿಸದೇ ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಏನೆಂದರೆ, ಹೆಬ್ಬೆರಳನ್ನು ಪುಸ್ತಕಕ್ಕೆ ಒತ್ತಿ ಹಿಡಿದುಕೊಳ್ಳುವುದು ಕಡ್ಡಾಯ. ಸಡಿಲ ಬಿಟ್ಟಲ್ಲಿ ಗ್ಲಾಸುಗಳು ಕೆಳಗೆ ಬೀಳುತ್ತವೆ.

ಉದಯ್‌ ಜಾದೂಗಾರ್‌

ಟಾಪ್ ನ್ಯೂಸ್

18-missing-case

Missing case: ಹಾವಂಜೆ: ಯುವತಿ ನಾಪತ್ತೆ

Varanasi; ಮೋದಿ ಬಳಿ ಕಾರಿಲ್ಲ, ಮನೆಯಿಲ್ಲ; ಪ್ರಧಾನಿ ಮೋದಿ ಬಳಿ ಇರುವ ಆಸ್ತಿಯೆಷ್ಟು ಗೊತ್ತಾ?

Varanasi; ಮೋದಿ ಬಳಿ ಕಾರಿಲ್ಲ, ಮನೆಯಿಲ್ಲ; ಪ್ರಧಾನಿ ಮೋದಿ ಬಳಿ ಇರುವ ಆಸ್ತಿಯೆಷ್ಟು ಗೊತ್ತಾ?

17-thekkatte

Kumbhashi: ಟಯರ್‌ ಸಿಡಿದು ರಸ್ತೆ ವಿಭಾಜಕ ಏರಿದ ಕಾರು !

16-brahmavara

Bramavara: ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ

15-belthanagdy

ಹಲ್ಲೆಯಿಂದ ವ್ಯಕ್ತಿ ಮೃತಪಟ್ಟ ಪ್ರಕರಣ; ಪಶು ವೈದ್ಯರ ವಿರುದ್ಧ ಕೊಲೆ ಪ್ರಕರಣ ದಾಖಲು

Davanagere; ಅಪರೂಪದ ಮದುವೆಗೆ ಸಾಕ್ಷಿಯಾದ ಗೋವಿನಕೋವಿ

Davanagere; ಅಪರೂಪದ ಮದುವೆಗೆ ಸಾಕ್ಷಿಯಾದ ಗೋವಿನಕೋವಿ

14-basrur

Road Mishap; ಬಳ್ಕೂರು: ಸ್ಕೂಟರ್‌ಗೆ ಟಿಪ್ಪರ್‌ ಢಿಕ್ಕಿ; ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

18-missing-case

Missing case: ಹಾವಂಜೆ: ಯುವತಿ ನಾಪತ್ತೆ

Varanasi; ಮೋದಿ ಬಳಿ ಕಾರಿಲ್ಲ, ಮನೆಯಿಲ್ಲ; ಪ್ರಧಾನಿ ಮೋದಿ ಬಳಿ ಇರುವ ಆಸ್ತಿಯೆಷ್ಟು ಗೊತ್ತಾ?

Varanasi; ಮೋದಿ ಬಳಿ ಕಾರಿಲ್ಲ, ಮನೆಯಿಲ್ಲ; ಪ್ರಧಾನಿ ಮೋದಿ ಬಳಿ ಇರುವ ಆಸ್ತಿಯೆಷ್ಟು ಗೊತ್ತಾ?

17-thekkatte

Kumbhashi: ಟಯರ್‌ ಸಿಡಿದು ರಸ್ತೆ ವಿಭಾಜಕ ಏರಿದ ಕಾರು !

16-brahmavara

Bramavara: ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ

15-belthanagdy

ಹಲ್ಲೆಯಿಂದ ವ್ಯಕ್ತಿ ಮೃತಪಟ್ಟ ಪ್ರಕರಣ; ಪಶು ವೈದ್ಯರ ವಿರುದ್ಧ ಕೊಲೆ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.