ಮನೆಯೇ ಮಂತ್ರಾಲಯ
Team Udayavani, Jul 8, 2020, 4:57 AM IST
ಸಮುದ್ರ ಮಥನದಲ್ಲಿ ಹಾಲಾಹಲ ಮೂಡಿದಾಗ ಅದನ್ನು ಕುಡಿದು ನೀಲಕಂಠ ಎನಿಸಿಕೊಂಡವನು ಶಿವ. ನಂಬಿಕೆಯ ಪ್ರಕಾರ ಆತ ಜಗತ್ತಿನ ಲಯ ಕರ್ತ. ಅವನನ್ನು ಬೇರೆ ಬೇರೆ ಹೆಸರುಗಳಿಂದ ಸ್ತುತಿಸುವ ಸ್ತೋತ್ರ ಇಲ್ಲಿದೆ.
ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭವೇ |
ಅಮೃತೇಶಾಯ ಶರ್ವಾಯ ಮಹಾದೇವಾಯ ತೇ ನಮಃ ||
ಶ್ಲೋಕದ ಅರ್ಥ: ಮೃತ್ಯುಂಜಯ, ರುದ್ರ, ನೀಲಕಂಠ, ಶಂಭು, ಅಮೃತೇಶ, ಶರ್ವ, ಮಹಾದೇವ ಎಂಬೆಲ್ಲ ಹೆಸರಿನ ಶಿವನೇ ನಿನಗೆ ನಮೋನಮಃ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್