ನಿಮ್ಮ ಗಂಡನೂ ಹೀಗಾ?


Team Udayavani, Mar 20, 2019, 12:30 AM IST

e-9.jpg

“ನಮ್ಮೆಜಮಾನ್ರು ನಂಗೆ ಸೀರೇನೆ ಕೊಡಿಸಲ್ಲ. ಕೇಳಿದ್ರೆ, “ಕಪಾಟಲ್ಲಿ ಅಷ್ಟೊಂದು ಸೀರೆ ಇದ್ಯಲ್ಲೇ, ಮತ್ಯಾಕೆ ಸೀರೆ?’ ಅಂತ ಕೇಳ್ತಾರೆ’… ಬಹುತೇಕ ಎಲ್ಲ ಹೆಂಡತಿಯರದ್ದೂ ಇದೇ ಕಂಪ್ಲೇಂಟ್‌. ದೀಪಾವಳಿ, ದಸರಾ, ಯುಗಾದಿ ಅಂತೆಲ್ಲಾ ವರ್ಷಕ್ಕೆ ಮೂರ್ನಾಲ್ಕು ಸೀರೆಯನ್ನಾದರೂ ಕೊಡಿಸಬೇಕಪ್ಪಾ ಅನ್ನೋದು ಹೆಂಗಸರ ಬೇಡಿಕೆ. ಉಡದೇ ಇರುವ ಸೀರೆಗಳೇ ಸುಮಾರಿವೆ, ಮತ್ಯಾಕೆ ಇನ್ನೊಂದು ಎಂಬುದು ಗಂಡಂದಿರ ವಾದ. ಅದೇನೇ ಇರಲಿ, ಜರ್ಮನಿಯ ಪಾಲ್‌ ಬ್ರಾಕ್‌ಮನ್‌ ಎಂಬಾತನ ಹೆಂಡತಿ ಮಾರ್ಗಟ್‌ಗೆ ಈ ರೀತಿ ಕಂಪ್ಲೇಂಟ್‌ ಮಾಡೋಕೆ ಅವಕಾಶವೇ ಇಲ್ಲ. ಯಾಕೆ ಅಂತೀರಾ, ಪಾಲ್‌ ತಮ್ಮ 56 ವರ್ಷಗಳ ದಾಂಪತ್ಯದಲ್ಲಿ ಮಾರ್ಗಟ್‌ಗೆ 55 ಸಾವಿರ ಡಿಸೈನರ್‌ ಡ್ರೆಸ್‌ಗಳನ್ನು ಕೊಡಿಸಿದ್ದಾರೆ. ಅಂದರೆ, ವರ್ಷಕ್ಕೆ ಸರಾಸರಿ ಸಾವಿರ ಡ್ರೆಸ್‌!

ಪಾಲ್‌ನ ಹೆಂಡತಿ ಒಂದು ದಿನ ಧರಿಸಿದ ಡ್ರೆಸ್‌ಅನ್ನೇ ಮತ್ತೂಮ್ಮೆ ಧರಿಸುವುದು ಪಾಲ್‌ಗೆ ಇಷ್ಟವಿಲ್ಲವಂತೆ. ಆಕೆ ದಿನವೂ ಒಂದೊಂದು ಚೆಂದದ ಡ್ರೆಸ್‌ ತೊಟ್ಟು ಖುಷಿಪಡಲಿ ಅಂತಾರೆ ಪಾಲ್‌. ಎಲ್ಲ ಡ್ರೆಸ್‌ಗಳನ್ನು ಸ್ಟೋರ್‌ ರೂಮ್‌ನಲ್ಲಿ ನೀಟಾಗಿ, ಜೋಡಿಸಿ ಇಟ್ಟಿರುವ ಪಾಲ್‌, ಜಾಗವಿಲ್ಲ ಎಂಬ ಕಾರಣಕ್ಕಾಗಿ ಡ್ರೆಸ್‌ ಖರೀದಿಯನ್ನು ನಿಲ್ಲಿಸಿದ್ದಾರಂತೆ. 2014ರಿಂದ ಈಚೆಗೆ ಆ ಡ್ರೆಸ್‌ಗಳನ್ನು ಮಾರಾಟಕ್ಕೆ ಇಟ್ಟಿದ್ದು, ಈಗಾಗಲೇ ಏಳು ಸಾವಿರ ಡ್ರೆಸ್‌ಗಳು ಮಾರಾಟವಾಗಿವೆ. ಯಾವ ಡ್ರೆಸ್‌ಅನ್ನು ಯಾವ ಸಂದರ್ಭದಲ್ಲಿ, ಎಷ್ಟು ಬೆಲೆಗೆ ಖರೀದಿಸಿದ್ದು ಮತ್ತು ಆ ಡ್ರೆಸ್‌ ತೊಟ್ಟಾಗ ಹೆಂಡತಿ ಹೇಗೆ ಕಾಣುತ್ತಿದ್ದಳು ಎಂಬೆಲ್ಲಾ ವಿವರಗಳೂ 86ರ ಪಾಲ್‌ಗೆ ನೆನಪಿದೆ! ತುಂಬಾ ಅಪರೂಪದ ಸಂದರ್ಭದಲ್ಲಿ ಗಿಫ್ಟ್ ಮಾಡಿದ್ದ, ಮನಸ್ಸಿಗೆ ತೀರಾ ಹತ್ತಿರವಾಗಿದ್ದ 200 ಡ್ರೆಸ್‌ಗಳನ್ನು ಮಾರುವುದಿಲ್ಲ ಅಂತ ಪಾಲ್‌ ಎತ್ತಿಟ್ಟುಕೊಂಡಿದ್ದಾರಂತೆ. ಅಂದಹಾಗೆ, ಆ ಡ್ರೆಸ್‌ಗಳಲ್ಲಿ ಮಾರ್ಗಟ್‌ ಇನ್ನೂ 80ರ ಹುಡುಗಿ ಥರ ಕಾಣಿಸ್ತಾರೆ!

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.