ಮದುವೆ ಅಂದ್ರೆ  ರಾಜ- ರಾಣಿ ಕತೆಯಲ್ಲ!


Team Udayavani, Sep 13, 2017, 7:45 AM IST

raja-rani.jpg

ಸಂಬಂಧ ಕೂಡಿ ಬಂದಿದೆ. ಮದುವೆಯ ದಿನಾಂಕವು ಫಿಕ್ಸ್‌ಆಗಿದೆ. ಹೊಸ ಬದುಕಿನ ನೂರಾರು ಹೊಂಗನಸುಗಳನ್ನು ಕಂಡಿದ್ದೂ ಆಗಿದೆ. ಅಷ್ಟೇ ಅಲ್ಲ, ಮದುವೆಯ ನಂತರ ಹೇಗೆಲ್ಲಾ ಬಾಳಬೇಕು ಎಂದು ಮನಸು ಬಯಸಿದಂತೆಲ್ಲಾ ಯೋಚಿಸಿದ್ದೂ ಆಗಿದೆ. ಆದರೂ ಮನಸ್ಸಿನ ಯಾವುದೇ ಮೂಲೆಯಲ್ಲಿ ತಳಮಳ. ಭವಿಷ್ಯದಲ್ಲಿ ನಮಗೆ ಕಷ್ಟಗಳು ಎದುರಾಗಿಬಿಟ್ಟರೆ, ಅದೃಷ್ಟ ಕೈ ಕೊಟ್ಟು ಬಿಟ್ಟರೆ, ಅಕಸ್ಮಾತ್‌ ಹೊಂದಾಣಿಕೆಯೇ ತಪ್ಪಿಹೋಗಿ ಸಂಸಾರದ ಸರಿಗಮದಲ್ಲಿ ತಾಳ ತಪ್ಪಿದರೆ ಗತಿಯೇನು ಎಂಬುದು ಹೆಚ್ಚಿನವರ ಆತಂಕ. ಇಂಥ ಗೊಂದಲಗಳ ಜೊತೆಗೇ ಹೊಸ ಬದುಕು ಆರಂಭಿಸುವ ಮಂದಿ ಹೇಗೆ ಬದುಕಬೇಕು, ಜೀವನವನ್ನು ಹೇಗೆಲ್ಲಾ ಅರ್ಥ ಮಾಡಿಕೊಳ್ಳಬೇಕು ಅಂದರೆ-
ಮದುವೆಯ ಬಂಧವು ಪ್ರೀತಿಯ ಅನುಬಂಧ. ಅದು ಸಾಕಾರಗೊಳ್ಳಲು ಸ್ವಲ್ಪ ಶ್ರಮ, ಸುಮನಸು, ಅಲ್ಪ ಪ್ರೀತಿಯ ಸವಿಲೇಪನ, ಹೀಗೆ ಹಲವು ಭಾವನೆಗಳ ಸಮ್ಮಿಲನದ ಭಾವ ಬೆಸುಗೆ ಬೇಕು. ಕೇವಲ ಭಾವನೆ, ಕಲ್ಪನೆಗಳಿಂದ ಜೀವನ ಅಸಾಧ್ಯ. ಕಲ್ಪನೆಯೇ ಎಲ್ಲವೂ ಅಲ್ಲ, ಕಲ್ಪನಾಲೋಕವೇ ಬೇರೆ ವಾಸ್ತವವೇ ಬೇರೆ. ಇದನ್ನು ಎÇÉಾ ಯುವಕ, ಯುವತಿಯರು ಸಹಜವಾದ ನೆಲೆಗಟ್ಟಿನಲ್ಲಿ ಯೋಚಿಸಬೇಕು. 

ಕಲ್ಪನಾಲೋಕದಲ್ಲಿ ಕಾಣುವ ರಾಜಕುಮಾರ ಅಥವಾ ರಾಜಕುಮಾರಿ, ಬಣ್ಣ ಬಣ್ಣದ ಕನಸುಗಳು, ಮಹದಾಸೆಯ ಉತ್ತುಂಗ ಶಿಖರ ಇವೆಲ್ಲವೂ ನಿಜ ಜೀವನದಲ್ಲಿ ತಕ್ಷಣ ಸಾಕಾರ ಗೊಳ್ಳದಿ¨ªಾಗ, ಅಸಹನೆ, ಸಿಟ್ಟು, ಉದಾಸೀನ, ಬೇಸರ ಎಲ್ಲವೂ ಸೇರಿ ಜೀವನ ನರಕ ಎನಿಸುತ್ತದೆ. 

ಹೆಚ್ಚಿನ ಊಹಾಪೋಹಗಳ ಸಾಮ್ರಾಜ್ಯ ಕಟ್ಟದೆ, ಪ್ರೀತಿ, ಮದುವೆ, ಸಂಸಾರ ಎಲ್ಲವನ್ನೂ ವಾಸ್ತವದ ನೆಲೆಗಟ್ಟಿನಲ್ಲಿ ಚಿಂತಿಸಿ, ಭವಿಷ್ಯದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಗೃಹಸ್ಥಾಶ್ರಮಕ್ಕೆ ಕಾಲಿಡುವ ಮುನ್ನ ಯೋಚಿಸಬೇಕು. ಮದುವೆಯಾಗುವಾಗ, ನಂತರದ ಹೊಂದಾಣಿಕೆಯ ಬಗ್ಗೆ, ಜೀವನದ ಗುರಿಯ ಕಡೆಗೆ ಮುಂಜಾಗ್ರತೆಯಿಂದ, ಮುನ್ನೆಚ್ಚರಿಕೆಯಾಗಿ ಯೋಚಿಸಿ ವರ್ತಿಸಿದರೆ ನಲಿವಿನ ಬಾಳು, ಪ್ರೀತಿಯ ಜೀವನ, ಸುಖದ ಶಿಖರ ಏರಲು ಸಾಧ್ಯ. ಅಲ್ಲವೇ? ವಿವಾಹಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ. ಅವು ನಡೆಯುವುದು ಭೂಮಿಯಲ್ಲಿ ಎನ್ನುವ ಆಡುಮಾತನ್ನು ಮದುವೆಯೆಂಬ ಪ್ರೀತಿಯ ಬೆಸುಗೆಯ ಭಾವ ಬಂಧವನ್ನು ಆಶಾಭಾವದಿಂದ ಒಲಿಸಿ ಜೀವನವನ್ನು ಸ್ವರ್ಗಸಮಾನವಾಗಿ ರೂಪಿಸುವುದು ನಮ್ಮ ಕೈಯಲ್ಲಿದೆ. ಸ್ವಲ್ಪ ಪ್ರೀತಿಯ ಲೇಪನ, ಹೊಂದಾಣಿಕೆ, ತಾಳ್ಮೆ, ಒಳ್ಳೆಯ ಮನಸ್ಥಿತಿ ಇವೆÇÉಾ ನಮ್ಮಲ್ಲಿ ಒಗ್ಗೂಡಿಸಿಕೊಂಡರೆ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತೆ ಬಾಳಬಹುದು. ದಾಂಪತ್ಯದ ಸುಖ, ಸಂತೋಷದ ಹೊಳೆಯಲ್ಲಿ ಈಜಬಹುದು.

– ಶಾರದಾ ಮೂರ್ತಿ, ಬೆಂಗಳೂರು

ಟಾಪ್ ನ್ಯೂಸ್

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.