ನಿಧಿ ಸಂಗ್ರಹ


Team Udayavani, Mar 9, 2018, 8:15 AM IST

s-9.jpg

ಮುನ್ನಾ ಮೈಕೆಲ್‌ ಎಂಬ ವಿಫ‌ಲ ಚಿತ್ರದ ನಾಯಕಿ ನಿಧಿ ಅಗರ್ವಾಲ್‌ಳನ್ನು ಒನ್‌ ಫಿಲ್ಮ್ ವಂಡರ್‌ ಹೀರೊಯಿನ್‌ ಎಂದು ಕಿಚಾಯಿಸುತ್ತಿದ್ದರು. ಭಾರೀ ನಿರೀಕ್ಷೆ ಇಟ್ಟುಕೊಂಡು ನಟಿಸಿದ್ದ ಮುನ್ನಾ ಮೈಕೆಲ್‌ ಹೇಳಿಕೊಳ್ಳುವಂತಹ ಯಶಸ್ಸು ಕಾಣದಿದ್ದಾಗ ನಿಧಿಯ ಬಾಲಿವುಡ್‌ ಪಯಣ ಅಲ್ಲಿಗೆ ಮೊಟಕುಗೊಂಡಿತು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಇದೀಗ ತೆಲುಗಿನಲ್ಲಿ ಸವ್ಯಸಾಚಿ ಎಂಬ ಚಿತ್ರವೊಂದಕ್ಕೆ ನಿಧಿ ನಾಯಕಿಯಾಗಿದ್ದಾಳೆ. ಇದರ ಬೆನ್ನಿಗೆ ಇನ್ನೂ ಎರಡು ತೆಲುಗು ಹಾಗೂ ಒಂದು ತಮಿಳು ಚಿತ್ರದ ನಿರ್ಮಾಪಕರು ಅವಳನ್ನು ಸಂಪರ್ಕಿಸಿದ್ದಾರಂತೆ. ಇಷ್ಟು ಮಾತ್ರವಲ್ಲ ಈಗ ಬಾಲಿವುಡ್‌ನಿಂದಲೂ ಕರೆಗಳು ಬರತೊಡಗಿದೆಯಂತೆ. ಹೀಗೆ ಮೂಲೆಗುಂಪಾದಳು ಎಂದು ಭಾವಿಸಲಾಗಿದ್ದ ನಿಧಿ ಏಕಾಏಕಿ ಎದ್ದು ನಿಂತಿದ್ದಾಳೆ. ಇಷ್ಟಕ್ಕೂ ಇದಕ್ಕೆಲ್ಲ ಕಾರಣವಾಗಿದ್ದು ಅವಳ ಮೋಡೆಲಿಂಗ್‌ ಹವ್ಯಾಸ. ಸಿನೆಮಾಕ್ಕೆ ಬರುವ ಮೊದಲೂ ನಿಧಿ ಮಾಡೆಲಿಂಗ್‌ ಮಾಡುತ್ತಿದ್ದಾಳೆ. ಇದೀಗ ಹೊಸದಾಗಿ ಒಳ ಉಡುಪು ಬ್ರಾಂಡ್‌ ಒಂದರ ಅಂಬಾಸಿಡರ್‌ ಆಗಿದ್ದಾಳೆ. ಇದರ ಹಸಿಬಿಸಿ ಜಾಹೀರಾತುಗಳನ್ನು ನೋಡಿದವರು ನಿಧಿ ನಿಜಕ್ಕೂ ಸೌಂದರ್ಯದ ನಿಧಿ ಎಂದು ಹೇಳುತ್ತಿದ್ದಾರೆ. ಇದರ ಪರಿಣಾಮವಾಗಿಯೇ ನಿಧಿಗೆ ತೆಲುಗು ತಮಿಳಿನಿಂದ ಅವಕಾಶಗಳು ಬರುತ್ತಿವೆ. ಅಂದ ಹಾಗೆ ನಿಧಿ ಬೆಂಗಳೂರಿನ ಹುಡುಗಿ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಹುಟ್ಟಿ, ಬೆಳೆದದ್ದು, ಕಲಿತದ್ದೆಲ್ಲ ಬೆಂಗಳೂರಿನಲ್ಲೇ.ಆದರೆ ಅವಕಾಶ ಅರಸಿಕೊಂಡು ಹೋದದ್ದು ಮಾತ್ರ ಮುಂಬಯಿಗೆ. ಆದರೆ ಮುಂಬಯಿಯಲ್ಲಿ ಆರಂಭದ ದಿನಗಳು ಬಹಳ ಕಷ್ಟದಾಯಕವಾಗಿತ್ತು. ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಅವಳನ್ನು ಆರು ತಿಂಗಳ ಬಳಿಕ ಮನೆಮಾಲಕರು ಯಾವುದೋ ಕುಂಟು ನೆಪ ಹೇಳಿ ಮನೆಯಿಂದ ಹೊರಗೆ ಹಾಕಿದ್ದರಂತೆ. ಈ ಸಂದರ್ಭದಲ್ಲಿ ಟೈಗರ್‌ ಶ್ರಾಫ್ ನಾಯಕನಾಗಿದ್ದ ಮುನ್ನಾ ಮೈಕೆಲ್‌ ಚಿತ್ರ ಸಿಗದಿರುತ್ತಿದ್ದರೆ ನಿಧಿ ಅಕ್ಷರಶಃ ಬೀದಿ ಪಾಲಾಗುತ್ತಿದ್ದಳು. ಸಿನೆಮಾ ರಂಗಕ್ಕೆ ಅಗತ್ಯವಿರುವ ಡ್ಯಾನ್ಸ್‌, ಕರಾಟೆ, ಕುದುರೆ ಸವಾರಿ ಎಲ್ಲದರಲ್ಲೂ ಪಳಗಿರುವ ನಿಧಿಗೆ ಈಗ ಬೇಕಾಗಿರುವುದು ಉತ್ತಮ ಚಿತ್ರಗಳು. 

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.