ಹಾ ಸೀತಾ..


Team Udayavani, Dec 29, 2017, 6:00 AM IST

Sita.jpg

ಉದಯವಾಣಿಯ ಮಹಿಳಾ ಸಂಪದದ ಅಭಿಲಾಷಾ ಎಸ್‌. ಅವರ “ಹಾ ಸೀತಾ’ ಅಂಕಣದ ಬಗ್ಗೆ ಒಂದು ಪ್ರತಿಕ್ರಿಯೆ. ಈ ಅಂಕಣದಲ್ಲಿ ಕಾಣಿಸಿಕೊಳ್ಳುತ್ತಿರುವ ಲೇಖನಗಳು ಬಿಎಡ್‌ (ಶಿಕ್ಷಕ ಶಿಕ್ಷಣ)ದ ನಾಲ್ಕನೆಯ ಸೆಮಿಸ್ಟರ್‌ನ ಸಬೆjಕ್ಟ್ “ಜೆಂಡರ್‌, ಸ್ಕೂಲ್‌ ಆ್ಯಂಡ್‌ ಸೊಸೈಟಿ’ಯ ಕುರಿತಾಗಿಯೇ ಇರುವಂತಿದೆ. ಚೆನ್ನಾಗಿ ಮೂಡಿಬಂದ ಈ ಸರಣಿಯ ಒಂದೊಂದು ಲೇಖನಗಳೂ ಚಿಂತನೆಗೆ ಈಡು ಮಾಡುವುದು ಮಾತ್ರವಲ್ಲದೆ, ಮಹಿಳೆಯಾದ ನನಗೆ ನಾನೇ ಅಲ್ಲಿನ ಪಾತ್ರಧಾರಿಯೇನೋ ಎಂದೆನಿಸುವಂತಿದೆ. ಪ್ರತಿಯೊಂದು ಲೇಖನದ ವಿಷಯವೂ ನನ್ನನ್ನೇ ಕುರಿತಾಗಿ ಹೇಳಿರುವರೇನೋ ಎಂಬ ಭಾವ ಕಾಡುತ್ತದೆ. ಅದರ ಬಗ್ಗೆ ಮಾತನಾಡಲು ಹೊರಟಾಗ ನಾನೇ ವೇಷಧರಿಸಿ ಮೈಯಲ್ಲಿ ಆವಾಹಿಸಿಕೊಂಡು ಸರಣಿಯಂತೆ ಮಾತನಾಡತೊಡಗುವಂತಾಗುತ್ತದೆ.

ಅದರಲ್ಲೊಂದು ಲೇಖನವಾದ “ಲಕ್ಷಣ ರೇಖಾ’ವನ್ನು ಕರಾವಳಿ ಶಿಕ್ಷಕ ಶಿಕ್ಷಣ ವಿದ್ಯಾಲಯದ ತರಗತಿಯೊಳಗೆ ವಿಮರ್ಶನಾ ಲೇಖನವನ್ನಾಗಿಯೂ ಚರ್ಚಿಸಲಾಯಿತು. ಲೇಖನವನ್ನು ನಾಲ್ಕು ಭಾಗಗಳನ್ನಾಗಿಸಿ, ತರಗತಿಯಲ್ಲೂ ನಾಲ್ಕು ಗುಂಪುಗಳನ್ನು ಮಾಡಿ, ಲೇಖನದ ಭಾಗಗಳನ್ನು ಒಂದೊಂದು ಗುಂಪಿಗೆ ನೀಡಿ ಓದಿಸಲಾಯಿತು. ಗುಂಪಾಗಿ ಕುಳಿತು ಚರ್ಚಿಸಿದ ತಂಡಗಳು ಆ ಲೇಖನದ ಒಳಹೊರಗಿನ ಎಲ್ಲಾ ಆಯಾಮಗಳನ್ನು ಚರ್ಚಿಸಿದವು.

ಇದು ಕಲಿಕೆಗೆ ಸ್ಫೂರ್ತಿಯನ್ನು ನೀಡುವುದರ ಜೊತೆಗೆ ಹೊಸ ಚಿಂತನೆಗೆ ನಮ್ಮನ್ನು ಹಚ್ಚುವಂತಿತ್ತು. ಪ್ರತಿಯೊಬ್ಬ ಸ್ತ್ರೀಯೂ ಇದು ಯಾಕೆ ಹೀಗೆ? ತಾನೇಕೆ ಹೀಗೆ? ತಾನೇಕೆ ಹೀಗಾಗಬಾರದು? ತನ್ನೊಳಗೆ ಶಕ್ತಿಯಿಲ್ಲವೇ? ಎಂಬೆಲ್ಲಾ ಪ್ರಶ್ನೆಗಳನ್ನು ತನ್ನಲ್ಲಿ ತಾನೇ ಕೇಳಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದ ಈ ಲೇಖನಮಾಲೆ ನಿಜಕ್ಕೂ ಚಿಂತನಶೀಲ. ಲೇಖಕಿ ಅಭಿನಂದನಾರ್ಹರು. “ಹಾ ಸೀತಾ’ ಮೂಲಕ ಮಹಿಳಾ ಶಕ್ತಿಯನ್ನು ಜಾಗೃತಗೊಳಿಸಿದ ಪತ್ರಿಕೆಗೆ ವಂದನೆ.

– ರಶ್ಮಿ ಕೆ.,
ಕರಾವಳಿ ಶಿಕ್ಷಕ ಶಿಕ್ಷಣ ವಿದ್ಯಾಲಯ
ಕೊಟ್ಟಾರ ಚೌಕಿ, ಮಂಗಳೂರು

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.